11/08/2026
💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ಇಲಾಖೆ ಹಾಗೂ ವಿಜಯನಗರ ಶುಗರ್ ಪ್ರೈ ಲೀ ಇವರ ಸಹಭಾಗಿತ್ವದೊಂದಿದೆ ಗದಗ ನಗರದ ಸಿ.ಡಿ.ಓ ಜೈನ ಪ್ರೌಢ ಶಾಲೆಯಲ್ಲಿ ದಿನಾಂಕ 10-08-2026 ರಂದು ಯಶಸ್ವಿಯಾಗಿ ಜರುಗಿತು 💦