14/04/2023
ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 2023 ರ ಚುನಾವಣಾ ಕಾವು ರಂಗೇರಿದೆ
ಹಲವಾರು ಅಭ್ಯರ್ಥಿಗಳು, ಹಲವಾರು ಸಿದ್ಧಾಂತಗಳು
5 ಬಾರಿ ಶಾಸಕರಾಗಿ ಅಭಿವೃದ್ಧಿ ಮಾಡದಿದ್ದರೂ ಆರನೇ ಬಾರಿಯು ನಾನೇ ಗೆಲ್ಲುತ್ತೇನೆ ಎನ್ನುವ ಭರವಸೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ #ಶಿವಶಂಕರ್ #ರೆಡ್ಡಿಯವರು
ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದಿದ್ದರೂ ಪಕ್ಷದ ಚಿನ್ಹೆಯಿಂದಾದರೂ ಗೆಲ್ಲುತ್ತೇನೆ ಎಂಬ ಸಿದ್ಧಾಂತದೊಂದಿಗೆ ಬಿಜೆಪಿ ಯಿಂದ ಕಣಕ್ಕಿಳಿದ #ಶಶಿಧರ್ ಅವರು
ಹಿಂದಿನ ಬಾರಿ ಕಡಿಮೆ ಅಂತರದಿಂದ ಸೋತು ಒಮ್ಮೆ ಕೆಂಪರಾಜು ಮತ್ತು ಪುಟ್ಟಸ್ವಾಮಿ ಬಣಕ್ಕೆ ಬೆಂಬಲ ಎರಡು ಬಣಗಳಿಂದ ಹಣ ವಸೂಲಿ ಮಾಡಿ ಕೊನೆಗೆ ಜೆಡಿಎಸ್ ಅಲ್ಲಿ ತಟಸ್ತವಾಗಿ ನಿಂತು ಸ್ವಾಭಿಮಾನಿ ಕಾರ್ಯಕರ್ತರು ಇದ್ದಾರೆ ಎನ್ನುವ . . #ನರಸಿಂಹಮೂರ್ತಿ ಯವರು
ಪಕ್ಷೇತರ ಅಭ್ಯರ್ಥಿಯಾಗಿ ಹಣ ಬೆಂಬಲದಿಂದ ನಾನು ಗೆಲ್ಲುತ್ತೇನೆ ಎಂದು ನಾಯಕರುಗಳನ್ನು ಕೊಂಡು ಕೊಳ್ಳುತ್ತಾ , ಕೇವಲ ನಾಯಕರುಗಳ ಉದ್ದಾರ ಮಾಡುತ್ತಿರುವ #ಪುಟ್ಟಸ್ವಾಮಿ ಗೌಡರವರು
ಜನಸೇವೆಯೇ ಜನಾರ್ಧನ ಸೇವೆ ಎಂದು ಕೊರೋನ ಸಮಯದಲ್ಲಿ ಜನರಿಗೆ ನೇರವಾಗುತ್ತಾ , ಮನೆ ಮನೆಗು ತೆರಳಿ ಜನರ ಆಶೀರ್ವಾದ ಪಡೆಯುತ್ತಾ ಜನರೇ ನನ್ನ ಶಕ್ತಿ, ಜನರ ನನ್ನ ಆಸ್ತಿ ಎನ್ನುವ ಸಿದ್ಧಾಂತದೊಂದಿಗೆ ಅಪಾರ ಜನ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ #ಕೆಂಪರಾಜು ರವರು
ಯಾರಿಗೆ ಒಲಿಯಲಿದೆ ಶಾಸಕರ ಪಟ್ಟ , ಯಾರು ಮೇ 13 ರ ಶಾಸಕ ಗೌರಿಬಿದನೂರಿನ ನಾಗರಿಕ ಬಂಧುಗಳೇ ನಿಮ್ಮ ಅಭಿಪ್ರಾಯವನ್ನು ತಿಳಿಸಿ
problems of gauribidanuru, political affairs of gauribidanuru