BJYM GUBBI

BJYM GUBBI ಗುಬ್ಬಿ ಬಿಜೆಪಿ

15/04/2026

Prime Minister Modi, with love, BJP4IND, BJP Government, The Boss, full of care, BJP Karnataka

15/04/2026

ಸೌರಮಾನ ಯುಗಾದಿ - ವಿಷು ಹಬ್ಬದ ಶುಭಾಶಯಗಳು.

13/04/2026

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಅನುದಾನ ರಹಿತ, ವಸತಿ ಸಹಿತ ಪ.ಪೂ. ಕಾಲೇಜುಗಳ ಫಲಿತಾಂಶಕ್ಕೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳು ಹಿಂದೆ ಬಿದ್ದಿವೆ.

ಸರ್ಕಾರಿ ಕಾಲೇಜಿನಲ್ಲಿ ಸರಿಯಾದ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಕಾಲೇಜು ಕಟ್ಟಡ ನೋಡಲು ಬರುವಂತಾಗಿದೆ. ಸರಿಯಾದ ಲ್ಯಾಬ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಇದರಿಂದಾಗಿ ಖಾಸಗಿ ಕಾಲೇಜಿನತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ‌.

ಕನ್ನಡ ಓದಲು, ಬರೆಯಲು ಬಾರದ ಅನಕ್ಷರಸ್ಥ ಶಿಕ್ಷಣ ಸಚಿವ Madhu Bangarappa ಅವರೇ, ನಿಮಗೆ ನಿಜಕ್ಕೂ ಶೈಕ್ಷಣಿಕ ವಿಷಯದಲ್ಲಿ ಕಾಳಜಿಯಿದ್ದರೆ ಸರ್ಕಾರಿ ಕಾಲೇಜುಗಳ ಉನ್ನತಿಗೆ ಶ್ರಮಿಸಿ .

11/04/2026

ವೇದಿಕೆ ಹತ್ತಿದರೆ ಬಾಬಾಸಾಹೇಬರ ಸಂವಿಧಾನದ ಪಾಠ! ಕೆಳಗಿಳಿದರೆ ಸರ್ಕಾರಿ ಅರಣ್ಯ ಆಸ್ತಿಯ ಲೂಟಿ!

ಇದೇನಾ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಅಸಲಿ ಬಣ್ಣ? ಇವರು ನುಂಗಿರುವ ಅರಣ್ಯ ಭೂಮಿಯನ್ನು ಸಂವಿಧಾನದ ಅಡಿಯಲ್ಲೇ ವಶಪಡಿಸಿಕೊಳ್ಳುವ ಮೂಲಕ, ಕಾಂಗ್ರೆಸ್ ನ ಬೂಟಾಟಿಕೆಯ ಸಂವಿಧಾನ ನಾಟಕವನ್ನು ಕೋರ್ಟ್ ಬಯಲಿಗೆಳೆದಿದೆ.

10/04/2026

ಕರ್ನಾಟಕದ ಅಭಿವೃದ್ಧಿ ಮತ್ತು ಜನರ ಸಂಕಷ್ಟ ಕೇಳುವ ಬದಲು ಕೇವಲ ರಾಜಕೀಯ ಮಾಡುವುದರಲ್ಲಿ ಬ್ಯುಸಿಯಾಗಿರುವ ಬುರುಡೆ ಸಿಎಂ Siddaramaiah ನವರ ದೈನಂದಿನ ಚಟುವಟಿಕೆಗಳು

08/04/2026

ಪ್ರಜಾಪ್ರಭುತ್ವದ ಸುರಕ್ಷತೆಗಾಗಿ ಸಿಆರ್‌ಪಿಎಫ್‌ ತುಕಡಿ ಪಶ್ಚಿಮ ಬಂಗಾಳಕ್ಕಾಗಮಿಸಿದೆ...

ಪಶ್ಚಿಮ ಬಂಗಾಳದಲ್ಲಿ ದೀದಿಯ ಗೂಂಡಾ ರಾಜಕೀಯ ಕಿತ್ತೆಸೆದು, ಬಿಜೆಪಿಯ ಅಭಿವೃದ್ಧಿ ರಾಜಕೀಯಕ್ಕೆ ಬೆಂಬಲ ನೀಡಲಿದ್ದಾರೆ ಬಂಗಾಳದ ಮತದಾರರು.

27/04/2023
ಕಾಡುಗೊಲ್ಲ ಸಮುದಾಯದ ಮುಖಂಡರುಗಳು ಇಂದು ತಾಲೂಕು ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ನೂರಾರು ಸಂಖ್...
16/04/2023

ಕಾಡುಗೊಲ್ಲ ಸಮುದಾಯದ ಮುಖಂಡರುಗಳು ಇಂದು ತಾಲೂಕು ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷ ಸಿದ್ದಾಂತ ಮೆಚ್ಚಿ ಸೇರ್ಪಡೆಗೊಂಡರು,
ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿ ಶಂಕರ್, ಹಿಂದುಳಿದ ಬಿಜೆಪಿ ಮೋರ್ಚಾ ಅಧ್ಯಕ್ಷ ಶಂಕರಣ್ಣ, ಕೇಂದ್ರ ನಾರು ಮತ್ತು ತೆಂಗಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೃಷ್ಣಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ ಶಿವಣ್ಣ, ಬಿಜೆಪಿ ಅಭ್ಯರ್ಥಿ ಎಸ್.ಡಿ ದಿಲೀಪ್ ಕುಮಾರ್ ಸೇರಿದಂತೆ ನೂರಾರು ಕಾಡುಗೊಲ್ಲರ ಮುಖಂಡರು ಕಾರ್ಯಕರ್ತರು ಹಾಜರಿದ್ದರು,
S D DILIP KUMAR BJP Karnataka #ಗುಬ್ಬಿ_ವಿಧಾನಸಭಾ_ಕ್ಷೇತ್ರl BS Yediyurappa Bharatiya Janata Party (BJP) ನಮ್ಮ ಗುಬ್ಬಿ ಡೈಲಿ ನ್ಯೂಸ್ ಎಸ್. ಡಿ. ದಿಲೀಪ್ ಕುಮಾರ್ ಅಭಿಮಾನಿ ಬಳಗ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರಾದ ಶ್ರೀ "ಮೋಹನ್ ಜೀ ಭಾಗವತ್" ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.  🙏⛳ 🙏🙏
11/09/2021

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರಾದ ಶ್ರೀ "ಮೋಹನ್ ಜೀ ಭಾಗವತ್" ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
🙏⛳
🙏🙏

*ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗೌರಿ ಹಬ್ಬಧ ಹಾರ್ದಿಕ ಶುಭಾಶಯಗಳು✨😊*
09/09/2021

*ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗೌರಿ ಹಬ್ಬಧ ಹಾರ್ದಿಕ ಶುಭಾಶಯಗಳು✨😊*

ಗುಬ್ಬಿಯಲ್ಲಿ ನಿನ್ನೆ ನಡೆದ ಯುವಮೋರ್ಚಾದ 'ಚಹಾದೊಂದಿಗೆ ಚರ್ಚೆ'
07/09/2021

ಗುಬ್ಬಿಯಲ್ಲಿ ನಿನ್ನೆ ನಡೆದ ಯುವಮೋರ್ಚಾದ 'ಚಹಾದೊಂದಿಗೆ ಚರ್ಚೆ'




ಬಿಜೆಪಿ ಯುವಮೋರ್ಚಾ ಗುಬ್ಬಿ ನಗರ ಮಂಡಲ ಹಾಗೂ ಯುವಮೋರ್ಚಾ ಕಾರ್ಯಕಾರಿಣಿ ಸಭೆಯ ನಡೆಯಿತು .ಆ ಸಭೆಯಲ್ಲಿ ಯುವಮೋರ್ಚಾ ಸಂಘಟನ್ಮಾತಕ ವಿಷಯಗಳ ಬಗ್ಗೆ ಸ...
03/09/2021

ಬಿಜೆಪಿ ಯುವಮೋರ್ಚಾ ಗುಬ್ಬಿ ನಗರ ಮಂಡಲ ಹಾಗೂ ಯುವಮೋರ್ಚಾ ಕಾರ್ಯಕಾರಿಣಿ ಸಭೆಯ ನಡೆಯಿತು .ಆ ಸಭೆಯಲ್ಲಿ ಯುವಮೋರ್ಚಾ ಸಂಘಟನ್ಮಾತಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು .ಸಭೆಯಲ್ಲಿ ಯುವಮೋರ್ಚಾ ಜಿಲ್ಲಾ ಪದಾಧಿಕಾರಿಗಳು ಹಾಗೂ ಗುಬ್ಬಿ ನಗರ ಮಂಡಲದ ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಮಂಡಲದ ಭಾಜಪ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.❤️❤️

Address

Canara Bank Opp Mg Road Gubbi
Gubbi

Telephone

+919591165747

Website

Alerts

Be the first to know and let us send you an email when BJYM GUBBI posts news and promotions. Your email address will not be used for any other purpose, and you can unsubscribe at any time.

Share