Akhil Bhartiya Bhim Sena Karnataka

Akhil Bhartiya Bhim Sena Karnataka Jai Bhim Bhim Sena

15/03/2023

2023ರ ಚುನಾವಣೆಯ ಪ್ರಯುಕ್ತ ನ್ಯೂಸ್ 18 ವಾಹಿನಿ ಯಲ್ಲಿ ನಡೆದ ನೇರ ಸಂವಾದದಲ್ಲಿ MLC ಶಶಿಲ್ ನಮೋಷಿ ಅವರಿಗೆ ಸರ್ಕಾರಿ ಶಾಲೆಗಳ ವಿಲೀನ ನೀತಿಯಿಂದ ಉದ್ಯೋಗ ಕುಂಠಿತ ಬಗ್ಗೆ ವಿವರಿಸಿ ಅದನ್ನು ಅಖಿಲ ಭಾರತೀಯ ಭೀಮ ಸೇನಾ ರಾಜ್ಯಾಧ್ಯಕ್ಷರಾದ ಸಾರಿಪುತ್ರ ಹೊಸಮನಿ ಖಂಡಿಸಿದರು..

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡಾ||ಬಿ.ಆರ್. ಅಂಬೇಡ್ಕರ್ ರವರು ವಾಡಿ ಜಂಕ್ಷನ್ ಬಂದು ಹೋಗಿದ್ದ ವಿಷಯ ಕುರಿತು ಸ್ಥಬ್ಧ ಚಿತ್ರ ಪ್ರದರ್ಶನ ಮಾಡಲು ಆ...
13/02/2023

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡಾ||ಬಿ.ಆರ್. ಅಂಬೇಡ್ಕರ್ ರವರು ವಾಡಿ ಜಂಕ್ಷನ್ ಬಂದು ಹೋಗಿದ್ದ ವಿಷಯ ಕುರಿತು ಸ್ಥಬ್ಧ ಚಿತ್ರ ಪ್ರದರ್ಶನ ಮಾಡಲು ಆಗ್ರಹಿಸಲಾಯಿತ್ತು

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಪತ್ರಿಕಾಗೋಷ್ಠಿ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡಾ||ಬಿ.ಆರ್. ಅಂಬೇಡ್ಕರ್ ರವರು ವಾಡಿ ಜಂಕ್ಷನ್ ಬಂದು ಹೋಗಿದ್ದ ವಿಷಯ ಕುರಿತು ಸ್ಥಬ್ಧ ಚಿತ್ರ ಪ್...
12/02/2023

ಪತ್ರಿಕಾಗೋಷ್ಠಿ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡಾ||ಬಿ.ಆರ್. ಅಂಬೇಡ್ಕರ್ ರವರು ವಾಡಿ ಜಂಕ್ಷನ್ ಬಂದು ಹೋಗಿದ್ದ ವಿಷಯ ಕುರಿತು ಸ್ಥಬ್ಧ ಚಿತ್ರ ಪ್ರದರ್ಶನ ಮಾಡಲು ಆಗ್ರಹಿಸಲಾಯಿತ್ತು

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಅಂತರಧರ್ಮಿಯ ಶಾಂತಿ ಸೌಹಾರ್ದ ವೇದಿಕೆ ಕಲಬುರಗಿ ಪಾಲ್ಗೊಂಡು ಕ್ಷಣಗಳುಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ...
21/01/2023

ಅಂತರಧರ್ಮಿಯ ಶಾಂತಿ ಸೌಹಾರ್ದ ವೇದಿಕೆ ಕಲಬುರಗಿ ಪಾಲ್ಗೊಂಡು ಕ್ಷಣಗಳು

ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮ ಧರ್ಮವೇ ಶ್ರೇಷ್ಠ ಎನ್ನುತ್ತೇವೆ -ಕುವೆಂಪು

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಭೀಮಾ ಕೋರೇಗಾಂವ್ ವಿಜಯೋತ್ಸವ ಡಾ. ವಿಠ್ಠಲ್ ದೊಡ್ಡಮ್ಮನಿ ಸಾಹೇಬ್ರು ನೇತೃತ್ವದಲ್ಲಿ ಅಖಿಲ ಭಾರತೀಯ ಭೀಮ್ ಸೇನಾ (ರಿ) ಕರ್ನಾಟಕ ಆಚರಿಸಿದ ಕ್ಷಣಗಳು...
02/01/2023

ಭೀಮಾ ಕೋರೇಗಾಂವ್ ವಿಜಯೋತ್ಸವ ಡಾ. ವಿಠ್ಠಲ್ ದೊಡ್ಡಮ್ಮನಿ ಸಾಹೇಬ್ರು ನೇತೃತ್ವದಲ್ಲಿ ಅಖಿಲ ಭಾರತೀಯ ಭೀಮ್ ಸೇನಾ (ರಿ) ಕರ್ನಾಟಕ ಆಚರಿಸಿದ ಕ್ಷಣಗಳು

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಕರ್ನಾಟಕದ ಮಹಾನ ದಲಿತ ಹೋರಾಟಗಾರ ಹಾಗೂ ಸರಳ ಸಜ್ಜನ ವ್ಯಕ್ತಿ  ವಿಠ್ಠಲ್  ದೊಡ್ಡಮನಿ ಸರ್ ನಮ್ಮ ಕಾರ್ಯಕ್ರಮಗಳ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದರು,...
14/12/2022

ಕರ್ನಾಟಕದ ಮಹಾನ ದಲಿತ ಹೋರಾಟಗಾರ ಹಾಗೂ ಸರಳ ಸಜ್ಜನ ವ್ಯಕ್ತಿ ವಿಠ್ಠಲ್ ದೊಡ್ಡಮನಿ ಸರ್ ನಮ್ಮ ಕಾರ್ಯಕ್ರಮಗಳ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದರು, ಜೊತೆಗೆ ಸಮಾಜದ ಬೆಳವಣಿಗೆ ಹಾಗೂ ಸುಧಾರಣೆ ಕಾರ್ಯಗಳ ಬಗ್ಗೆ ಸಲಹೆ ಸೂಚನೆ ನೀಡಿ ನಮ್ಮ ತಂಡಕ್ಕೆ ಹಾರೈಸಿದ್ದಾರೆ...💐💐💐🙏🙏🙏

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಹಣಾ ದಿನದಂದು ಅಖಿಲ ಭಾರತೀಯ ಭೀಮ್ ಸೇನಾ (ರಿ) ಸಂಘಟನೆ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇ...
08/12/2022

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಹಣಾ ದಿನದಂದು ಅಖಿಲ ಭಾರತೀಯ ಭೀಮ್ ಸೇನಾ (ರಿ) ಸಂಘಟನೆ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಗೌರವ ನಮನ ಸಲ್ಲಿಸಲಾಯಿತು..💐💐💐💐🙏🙏🙏

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಮಾನ್ಯ ಜಿಲ್ಲಾಧಿಕಾರಿರವರ ಕಲಬುರಗಿರವರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ವಿಧಾನ ಸೌಧ ಬೆಂಗಳೂರು.. ಕರ್ನಾಟಕ ರಾಜ್ಯ ಅನುದಾನಿತ ...
07/12/2022

ಮಾನ್ಯ ಜಿಲ್ಲಾಧಿಕಾರಿರವರ ಕಲಬುರಗಿರವರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ವಿಧಾನ ಸೌಧ ಬೆಂಗಳೂರು.. ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಸೇವಾ ನೀರತ, ಪಿಂಚಣಿ ವಂಚಿತ ನೌಕರರ ಬೇಡಿಕೆಗಳು ಈಡೇರಿಸಲು ಮನವಿ ನೀಡಲಾಯಿತು...

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಿಬ್ಬಂದಿ ಪರವಾಗಿ ಕರ್ನಾಟಕ ವೃತ್ತಿ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ...
30/11/2022

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಿಬ್ಬಂದಿ ಪರವಾಗಿ ಕರ್ನಾಟಕ ವೃತ್ತಿ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಂಡ ನಿವೃತ್ತ ಸಂಘ. ಸಿಬ್ಬಂದಿಗಳ ಪಿಂಚಣಿಸಲುವಾಗಿ. ಕರ್ನಾಟಕ ರಾಜ್ಯ ನೌಕರರ ಸಿಬ್ಬಂದಿಗಳ ಎನ್.ಪಿ.ಎಸ್ ತೆಗೆದು ಓ. ಪಿ. ಎಸ್. ಮುಂದುವರಿಸಲು ಅಖಿಲ ಭಾರತೀಯ ಭೀಮ ಸೇನಾ (ರಿ) ಈ ಎಲ್ಲಾ ನೌಕರರ ಪರವಾಗಿ ಕೆಳಕಂಡ
ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ್ದು

#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ

Address

Om Nagar Gate
Gulbarga
585105

Telephone

+918088608056

Website

Alerts

Be the first to know and let us send you an email when Akhil Bhartiya Bhim Sena Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akhil Bhartiya Bhim Sena Karnataka:

Share

Category