ಶಿಗ್ಗಾವಿ ಪಟ್ಟಣದಲ್ಲಿ
"KRS ರೈತ ಸಮೃದ್ಧಿ ಕೇಂದ್ರ"ಕ್ಕೆ ಚಾಲನೆ.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಶಿಗ್ಗಾವಿ.
14-01-2025.
BMTC ಮತ್ತು KSRTC ಬಸ್ ದರ ಏರಿಕೆ ವಿರುದ್ಧ KRS ಪಕ್ಷದ ವಿನೂತನ ಪ್ರತಿಭಟನೆ.
05-01-2025
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತಾ...
ಕಳೆದ ಐದು ತಿಂಗಳು ಕಂಡ ಅದ್ಭುತ ಕನಸುಗಳು...
ನೂತನ ಶಾಸಕ ಪಠಾಣರಿಗೆ ಅಭಿನಂದನೆಗಳು ಮತ್ತು ಎರಡನೇ ಸ್ಥಾನಕ್ಕೆ ಬಂದ ಭರತ್ ಬೊಮ್ಮಾಯಿಗೆ ಕೆಲವು ನೀತಿ ಪಾಠಗಳು ..
ರಾಜ್ಯದ ಜನರ ಗಮನಕ್ಕೆ ಕೆಲವು ವಿಚಾರಗಳು...
ಶಿಗ್ಗಾವಿ.
23-11-2024.
#ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ
ಶಿಗ್ಗಾಂವಿಯಿಂದ ಚುನಾವಣಾ ಫಲಿತಾಂಶದ ಬಗ್ಗೆ ಮತ್ತು ಅದನ್ನು KRS ಪಕ್ಷ ಎದುರುಗೊಳ್ಳುವ ಬಗ್ಗೆ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ SH ಅವರು ನೇರಪ್ರಸಾರದಲ್ಲಿ ಫೋನ್ ಇನ್ ( phone in) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಚುನಾವಣಾ ಫಲಿತಾಂಶ, ಪ್ರಸ್ತುತ ರಾಜಕಾರಣ ಮತ್ತು KRS ಪಕ್ಷದ ಮುಂದಿನ ನಿಲುವುಗಳ ಬಗ್ಗೆ ರಾಜ್ಯದಾದ್ಯಂತ ನಿರೀಕ್ಷೆಯಲ್ಲಿರುವ ಜನರ ಪ್ರಶ್ನೆ ಗಳಿಗೆ ಉತ್ತರಿಸಲಿದ್ದಾರೆ.
ಸಂಪರ್ಕ ಸಂಖ್ಯೆ 8861775862
ಸಮಯ ಬೆಳಿಗ್ಗೆ 9.30 ರಿಂದ ಆರಂಭ.
#ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ
ಶಿಗ್ಗಾಂವಿಯಿಂದ ಚುನಾವಣಾ ಫಲಿತಾಂಶದ ಬಗ್ಗೆ ಮತ್ತು ಅದನ್ನು KRS ಪಕ್ಷ ಎದುರುಗೊಳ್ಳುವ ಬಗ್ಗೆ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ SH ಅವರು ನೇರಪ್ರಸಾರದಲ್ಲಿ ಫೋನ್ ಇನ್ ( phone in) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಚುನಾವಣಾ ಫಲಿತಾಂಶ, ಪ್ರಸ್ತುತ ರಾಜಕಾರಣ ಮತ್ತು KRS ಪಕ್ಷದ ಮುಂದಿನ ನಿಲುವುಗಳ ಬಗ್ಗೆ ರಾಜ್ಯದಾದ್ಯಂತ ನಿರೀಕ್ಷೆಯಲ್ಲಿರುವ ಜನರ ಪ್ರಶ್ನೆ ಗಳಿಗೆ ಉತ್ತರಿಸಲಿದ್ದಾರೆ.
ಸಂಪರ್ಕ ಸಂಖ್ಯೆ 8861775862
ಸಮಯ ಬೆಳಿಗ್ಗೆ 9.30 ರಿಂದ ಆರಂಭ.
KRS ಪಕ್ಷದ ಫೋನ್ ಇನ್ ಕಾರ್ಯಕ್ರಮ.
ಇವತ್ತಿನ ಶಿಗ್ಗಾವಿ ಉಪಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು KRS ಪಕ್ಷದ ಪದಾಧಿಕಾರಿಗಳ ಜೊತೆ ನೇರವಾಗಿ ಮಾತನಾಡಿ.
ಮಧ್ಯಾಹ್ನ 1.30 ನಿಮಿಷಕ್ಕೆ
ಕರೆ ಮಾಡಿ 8861775862
ಕ್ಷೇತ್ರದ ಪ್ರತಿಯೊಂದು ಹಳ್ಳಿಯೂ ಗೊತ್ತಿದೆ, ಅಲ್ಲಿಯ ಜನರ ಸಮಸ್ಯೆಗಳೂ ಗೊತ್ತಿದೆ,
ಚುನಾವಣೆಯ ಹಿಂದಿನ ದಿನ ಎಲ್ಲರಲ್ಲೂ ಕೈಮುಗಿದು ಕೇಳುವುದೇನೆಂದರೆ...
ಸೀಟಿ ಊದಿ ಕಳ್ಳರನ್ನು ಓಡಿಸಿ, ಭ್ರಷ್ಟರನ್ನು ತಿರಸ್ಕರಿಸಿ.
#ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
ಶಿಗ್ಗಾವಿ.
12-11-2024.
#ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ
ಬಹಿರಂಗ ಪ್ರಚಾರದ ಕೊನೆಯ ದಿನದ ಸಮಾರೋಪ ಸಮಾರಂಭ
ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಶ್ರೀ
ರವಿ ಕೃಷ್ಣಾರೆಡ್ಡಿ ರವರ ಭಾಷಣ.
#ಸವಣೂರು
#ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಬಿಜೆಪಿ ಗೂಂಡಾಗಳಿಂದ KRS ಸೈನಿಕರ ಮೇಲೆ ಹಲ್ಲೆ.
ಅದಕ್ಷ ಪೊಲೀಸರಿಂದ ಅಪರಾಧಿಗಳ ರಕ್ಷಣೆ.
ಅಕ್ರಮಗಳಲ್ಲಿ ಬಿಜೆಪಿ ಜೊತೆ ಶಾಮೀಲಾಗಿರುವ ಕಾಂಗ್ರೆಸ್...
ಸವಣೂರಿನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಭ್ರಷ್ಟ ಬಿಜೆಪಿ ಪಕ್ಷದ ಪುಡಾರಿಗಳು ಹಲ್ಲೆ ಮಾಡಿದ ಕಾರಣಕ್ಕೆ ಶ್ರೀ ರವಿ ಕೃಷ್ಣಾರೆಡ್ಡಿ ರವರು ಹಲ್ಲೆ ನಡೆಸಿದ ಸ್ಥಳಕ್ಕೆ ಬೇಟಿ.
ಸವಣೂರಿನಲ್ಲಿ ಮತದಾರರನ್ನು ಕೆಜಿ ಲೆಕ್ಕಕ್ಕೆ ಕೊಂಡುಕೊಳ್ಳುತ್ತಿರುವ ಬೊಮ್ಮಾಯಿ ಬೆಂಬಲಿಗರು. ರೆಡ್ ಹ್ಯಾಂಡ್ ಆಗಿ ಹಿಡಿದ KRS ವೀರ ಸೈನಿಕರು.
KRS ಪಕ್ಷದ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಅವರನ್ನು ಬೆಂಬಲಿಸಿ ಶ್ರೀಧರ್ ಎಚ್ ಕೆ ವಿವೇಕಾನಂದ ಅವರ ಮಾತುಗಳು...