19/07/2026
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾಜೀ🎂💐
ಕನ್ನಡದ ಕಟ್ಟಾಳುˌಕನ್ನಡದ ಕಣ್ಮಣಿˌದಣಿವರಿಯದ ನಾಯಕ ಸಮರ ಸೇನಾನಿˌನನ್ನ ಅಭಿಮಾನದ ಅಣ್ಣಾಜೀˌ ಬಿಸಿಲೂ ನಾಡಿನ ಜನ ನಾಯಕರಾದಾ ಸನ್ಮಾನ್ಯ ಶ್ರೀ ಅರುಣಕುಮಾರ ಪಾಟೀಲ ಅಣ್ಣಾಜೀವರು ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹುಟ್ಟು ಹಾಕಿ ಕನ್ನಡ ಸೇವೆಗೆ ಸಾವಿರಾರು ಯುವಕರಿಗೆ ಕನ್ನಡ ದೀಕ್ಷೆ ತೊಡಿಸಿˌ ಯುವಶಕ್ತಿಯಲ್ಲಿ ಸತ್ತು ಹೋಗುತ್ತಿದ್ದ ನಾಡ ಪ್ರೇಮವನ್ನು ಬಡೆದೆಬ್ಬಿಸಿ ನಾಡು ಕಾಯುವ ರಣಧೀರರ ದಂಡನೆ ಕಟ್ಟಿದ್ದರು. ಕೇವಲ ನಮ್ಮ ವೇದಿಕೆಯನ್ನು ಬರೀ ಸಾಹಿತ್ಯಕ ಚಟುವಟಿಕೆˌಭಾಷಣˌಸನ್ಮಾನಗಳಿಗೆ ಸೀಮಿತವಾಗದೇ ಸಾಕಷ್ಟು ಜನಪರˌರೈತಪರˌನಾಡಪರˌಕಾಂತ್ರಿಕಾರಿ ಹೋರಾಟಗಳು ಈ ಭಾಗದಲ್ಲಿ ಮಾಡಿದ್ದಾರೆ.
ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗೆ ತಮ್ಮ ಆಯುಷ್ಯ ರೇಖೆಯನ್ನು ಕಟ್ಟಿಎಳೆದು ಒಯ್ಯುತ್ತಿದ್ದಾರೆ. ಕನ್ನಡ ಸೇವೆಗೆ ಸೈನಿಕರನ್ನು ಪೋಷಿಸಿ ಉಜ್ವಲವಂತೆ ಮಾಡಿದ್ದಾರೆ ಅವರ ಬೇರಿನ ಹೆಮ್ಮರವಾಗಿ ಬೆಳೆದು ಟೊಂಗೆಗಳಾಗಿವೆ.
ಅದೇ ರೀತಿ ಜನತೆಯಿಂದ ಬಿಸಿಲು ನಾಡಿನ ಭರವಸೆ ಹೋರಾಟಗಾರರೆಂದು ಬಿರುದು ಪಡೆದಿದ್ದಾರೆ.
ತಮ್ಮ ಜೀವಮಾನದ ಅಮೂಲ್ಯ ವರ್ಷಗಳನ್ನು ಕಲಬುರಗಿ ಭಾಗಕ್ಕೆ ಮೀಸಲಿಟ್ಟಂತಹ ಧೀಮಂತ ವ್ಯಕ್ತಿಯಾಗಿದ್ದರೆ.
ಕರ್ನಾಟಕದಲ್ಲಿ ಚಿರಪರಿಚಿತರಾಗಿ ಈ ಭಾಗದ ಜನತೆಯ ನಾಡಿ ಮಿಡಿತದಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡು ಜನಪರ ಸೇವೆಯೇ ತಮ್ಮ ಬದುಕಿನಲ್ಲಿ ಮುಖ್ಯವಾಗಿರಿಸಿಕೊಂಡು ಸದಾ ಮುನ್ನುಗುತ್ತಿರುವ ನನ್ನ ಹೆಮ್ಮೆಯ ನಾಯಕರಾಗಿದ್ದಾರೆ
ನಮ್ಮ ಜೈ ಕರವೇ ವೇದಿಕೆಯಿಂದ ಅಣ್ಣಾಜೀಯವರ ಕೈಗೊಂಡ ಕಾಂತ್ರಿಕಾರ ಹೋರಾಟಗಳಿಂದ ಕಲಬುರಗಿಯಲ್ಲಿ ರೇಲ್ವೇ ಯೋಜನೆಗಳು,ನಗರದ ರಸ್ತೆ ಅಗಲೀಕರಣ,ಅಂಡರ ಬ್ರಿಜ್,ಕಾನ್ಸರ್ ಆಸ್ಪತ್ರೆ, 371ಜೆ ಕಲ್ಂಗಾಗಿ ಸೇರಿದಂತೆ ಸಾಕಷ್ಟು ಅಭಿವ್ರಧ್ಧಿ ಕಾರ್ಯಗಳಾಗಿವೆ.
ರಾಜಕೀಯ ರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿ, ಸಮಾಜದ ಏಳಿಗೆಗಾಗಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ ಸಮಾಜದಲ್ಲಿನ ನೊಂದವರ ಧ್ವನಿಯಾಗಿ ಸಮಾಜದ ಶೇಯೋಭಿವ್ರದ್ಧಿಗೆ ಶ್ರಮಿಸಿದ್ದರು. ನಿಸ್ವಾರ್ಥ ಸಮಾಜಸೇವೆ ಕಂಡು ಜರ್ಮನಿನ ಶಾಂತಿ ವಿವಿಯಿಂದ ಗೌರವ ಡಾಕ್ಟರೇಟ್ "ಪದವಿಯನ್ನು ನೀಡಿ ಗೌರವಿಸಿದೆ. ಬಿ ಜೆ ಪಿ ಪಕ್ಷದ ಮುಖಂಡರಾಗಿ ಪಕ್ಷದ ಚಟುವಟಿಕೆಗಳಲ್ಲಿಯೂ ಕೂಡ ಸಕ್ರೀಯವಾಗಿದ್ದಾರೆ. ಪ್ರಸುತ್ತ ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷರಾಗಿ ಸಮಾಜದ ಏಳೆಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಸಾವಿರಾರು ಯುವಕರಿಗೆ ದಾರಿದೀಪ, ಸದಾ ಸಮಾಜಕ್ಕಾಗಿ ಮಿಡಿಯುವ ಮನಸ್ಸು, ನಾನು ಕೂಡ ಒಬ್ಬ ಅವರ ಗರಡಿಯಲ್ಲಿ ಬೆಳೆದುದ್ದಕ್ಕೆ ಹೆಮ್ಮೆಯಾಗುತ್ತೆ, ನಿಮ್ಮ ನಿಸ್ವಾರ್ಥ ಸಮಾಜಸೇವೆ ನಮ್ಮೇಲ್ಲರಿಗೂ ಆರ್ದಶಮಯವಾಗಿದೆ.ಕಲಬುರಗಿ ಜಿಲ್ಲೆಯ ಜನತೆಗೆ ಆದಷ್ಟು ಬೇಗನೆ ನಿಮ್ಮನ್ನು ಶಾಸಕರನ್ನಾಗಿ ನೋಡುವ ಆಸೆ ಆಗಿದೆ
ಆದಷ್ಟು ಬೇಗನೆ ಆ ಭಗವಂತ ನಮ್ಮೆಲ್ಲರ ಬಯಕೆ ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ.🙏🏻🙏