24/01/2026
ಖಂಡೇನಹಳ್ಳಿ ಗ್ರಾಮದಲ್ಲಿ ಶ್ರೀ ಮುದಿ ಬಂಡಿ ದೇವಸ್ಥಾನಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಹಾಗೂ ಗ್ರಾಮದ ಎಲ್ಲ ಜನಗದವರಲ್ಲಿ ಮುಂದಿನ 2028ನೇ ಚುನಾವಣೆ ಗ್ರಾಮಸ್ಥರಲ್ಲಿ ಚರ್ಚೆ ಮಾಡಲಾಗಿದೆ ಎಲ್ಲರಲೂ ಮನವಿ ಮಾಡಿ ಒಬ್ಬ ಯುವಕನಿಗೇ 2028 ರ ಚುನಾವಣಾಗೇ ಆಶೀರ್ವಾದ ಮಾಡಿ ಎಂದು ಸತೀಶ್ ಗೌಡ್ರು ಕೇಳಿಕೊಂಡರು..
ನಿಮ್ಮ ಸತೀಶ್ ಗೌಡ
#ಹಿರಿಯೂರು