05/05/2023
#ಪ್ರಣಾಳಿಕೆ_೭
#ಕಲ್ಯಾಣ_ಕ್ಷೇತ್ರ_ಸುಖೀಭವ
ಆಡಳಿತದಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಕಾಪಾಡಿಕೊಳ್ಳಲು ಹಸ್ತಕ್ಷೇಪ ರಹಿತ ಆಡಳಿತಕ್ಕೆ ಅವಕಾಶ
ಗ್ರಾಮೀಣ ಜನರ ಕುಂದು-ಕೊರತೆಗಳಿಗೆ ಕಿವಿಯಾಗಲು ಹಾಗೂ ಧ್ವನಿಯಾಗಿ ತಿಂಗಳಲ್ಲಿ 15 ದಿನಗಳು ಗ್ರಾಮಗಳ ದರ್ಶನಕ್ಕೆ ಮೀಸಲು.
ಹೋಬಳಿ ಕೇಂದ್ರದಲ್ಲಿ ಜನ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವ ಮೂಲಕ ತಮ್ಮ ಕಷ್ಟ-ಸುಖಗಳನ್ನು ನೇರವಾಗಿ ಖುದ್ದು ಭೇಟಿಯಾಗಿ MLA ಬಳಿ ನಿಗದಿತ ದಿನದಂದು ಸಂವಾದಿಸಬಹುದು.
ಜಾತಿ,ಧರ್ಮ,ಮತ,ಪಂಗಡಗಳನ್ನು ಮೀರಿ ಸರ್ವ ಜನಾಂಗದ ಶಾಂತಿಯ ತೋಟದಂತೆ ಸರ್ವರ ಏಳಿಗೆಗಾಗಿ ಶ್ರಮಿಸುವುದು.
ಪ್ರತಿ ಗ್ರಾಮಗಳಲ್ಲು ತಾಲ್ಲೂಕ್ಕು ಕೇಂದ್ರದಲ್ಲಿ ದೊರೆಯುವ ಸರ್ಕಾರಿ ಸೇವಾ-ಸೌಲಭ್ಯಗಳನ್ನು ದೊರೆಯುವಂತೆ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ನಡೆಸುವುದು.
#ಇದು_ಭರವಸೆಯಲ್ಲ_ನಮ್ಮ_ಬದ್ಧತೆ