11/06/2024
ಇಂಗಳಗಿ ಗ್ರಾಮದ ಕೆರೆಯ ಪಕ್ಕದಲ್ಲಿ ಇರುವ ಜೋಗದ ತಾತಾನ ಮಠದ ರಸ್ತೆ ಕಾಮಗಾರಿ ಮಂಜೂರು ಮಾಡಲು ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಸನ್ಮಾನ್ಯ ಶ್ರೀ ಹೆಚ್ ಆರ್ ಗವಿಯಪ್ಪ H R Gaviappa ಶಾಸಕರ ಸೂಚನೆ ಯಂತೆ ಪುತ್ರರಾದ ಶ್ರೀ ಹೆಚ್ ಜಿ ವಿರೂಪಾಕ್ಷ( Virupaksha Hg ) ದಣಿಯವರು ರಸ್ತೆ ಮಂಜೂರು ಮಾಡಿಸಿ ಕೊಡುವುದಾಗಿ ಬೇಟಿಯಾಗಿ
ಶ್ರೀ ದಿಗಂಬರ ರಾಜಭಾರತಿ ಸ್ವಾಮಿ ಗಳಿಗೆ ಭರವಸೆ ನೀಡಿದರು👏👏
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ರವಿಕುಮಾರ್ ಮತ್ತು ತಿಪ್ಪೇಸ್ವಾಮಿ ಇಂಜಿನಿಯರ್ ಹಾಗೂ ಶಾಸಕರ ಆಪ್ತ ಸಹಾಯಕರಾದ ಯೋಗೇಶ್ PRO ಆದ ಎ.ಕೆ.ಉದೇದಪ್ಪ ಮತ್ತು ಸಾಗರ್ ಮಹೇಂದ್ರ ಇದ್ದರು 🏵️🏵️🏵️🏵️🏵️🏵️🏵️