02/12/2025
ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಯುತ ವಿರುಪಾಕ್ಷಿ ಗೌಡ ನಾಯಕ ಹಾಗೂ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ರಾಜು ಗುಜ್ಜಲ್ ಉತ್ತರ ಕರ್ನಾಟಕ ಯುವಘಟಕದ ಅಧ್ಯಕ್ಷರಾದ ಬಿ ಎಮ್ ಎಸ್ ಮಂಜುನಾಥ.ಜಿಲ್ಲಾ ಉಪಾಧ್ಯಕ್ಷರು. ಕಿರಣ್ ಕಟಿಗಿ. ಜಿಲ್ಲಾ ಕಾರ್ಯದರ್ಶಿ ರೋಹಿಣಿ ವೆಂಕಟೇಶ್. ಹಾಗೂ ಜಿಲ್ಲಾದ ಎಲ್ಲಾ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕರ ಪುತ್ರರಾದ ವಿರುಪಾಕ್ಷಿ ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಎಚ್ ಎನ್ ಎಫ್ ಹಿಮಾಮ್ ನಿಯಜ್. ನಾಗೇಶ್ ಪಾಟೀಲ್. ಅಭಿ ಕೊಟ್ರೇಶ್ ಹಾಗೂ ಎಲ್ಲಾ ಅಧ್ಯಕ್ಷರು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಬಗ್ಗೆ ಮಾತಾಡಿ. ಜ್ಯೋತಿ ಬೆಳಗಿಸುವ ಮುಕಾಂತರ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.