Social Workers Association

Social Workers Association hi everyone

ಕರ್ನಾಟಕ ವಿಧಾನಸಭಾ ಚುನಾವಣೆ 2023ಸ್ಪರ್ಧಾತ್ಮಕ ಅಭ್ಯರ್ಥಿಗಳಿಗಾಗಿಅಭ್ಯರ್ಥಿಗಳಿಗೆ ಅಫಿಡವಿಟ್ ಮಾರ್ಗಸೂಚಿಗಾಗಿವಾಟ್ಸಪ ಮೂಲಕ ಸಂಪರ್ಕಿಸಿ ಪಿಡಿಎಫ...
13/04/2023

ಕರ್ನಾಟಕ ವಿಧಾನಸಭಾ ಚುನಾವಣೆ 2023
ಸ್ಪರ್ಧಾತ್ಮಕ ಅಭ್ಯರ್ಥಿಗಳಿಗಾಗಿ
ಅಭ್ಯರ್ಥಿಗಳಿಗೆ ಅಫಿಡವಿಟ್ ಮಾರ್ಗಸೂಚಿಗಾಗಿ
ವಾಟ್ಸಪ ಮೂಲಕ ಸಂಪರ್ಕಿಸಿ ಪಿಡಿಎಫ್ ರೂಪದಲ್ಲಿ ಪಡೆಯಬಹುದು

ನಾರಾಯಣ ಸೋಳಂಕಿ
ವಾಟ್ಸಪ 9036994235

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ
20 ಏಪ್ರಿಲ್ 2023 ಗುರುವಾರ

04/09/2022
Social Workers Associationವತಿಯಿಂದಭಾರತೀಯ ಸಮಾಜ ರತ್ನ ಪ್ರಶಸ್ತಿ ಪ್ರಧಾನ
27/08/2022

Social Workers Association
ವತಿಯಿಂದ
ಭಾರತೀಯ ಸಮಾಜ ರತ್ನ ಪ್ರಶಸ್ತಿ ಪ್ರಧಾನ

21/07/2022

*ಸ್ನೇಹಕಲಾ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮಾನ ಬಿ ಎಚ ನಾಯಕ* ರವರ ಜನುಮದಿನವನ್ನು. ನಾಯಕ ರವರ ಅಳಿಯರಾದ *ಶಿವಯೋಗಿ ಅವರಾದಿ* ( *PSI* ) ನೇತೃತ್ವದಲ್ಲಿ *20 Jul 2022* ರಂದು ಹುಬ್ಬಳ್ಳಿ *ದೇವಾಂಗಪೇಟ* ದಲ್ಲಿರುವ *ವೃದ್ಧಾಶ್ರಮದಲ್ಲಿ* ನಾಲ್ಕು ಜನರ *ಸಾಮೂಹಿಕ* ಜನುಮದಿನವನ್ನು *ಸಂಗೀತ ಮಿಮಿಕ್ರಿ* ಮೂಲಕ ಸಡಗರದಿಂದ ನಡೆದಿದ್ದು. *ಸ್ನೇಹಕಲಾ ಪ್ರತಿಷ್ಠಾನ ಬಳಗ, ಗೆಳೆಯರ ಬಳಗ , ಚಿಕ್ಕ ಮಕ್ಕಳ ಸೈನ್ಯ* ಹಾಗೂ *Social Workers Association* ಪರಿವಾರ ರವರಿಂದ *Association* ಉದ್ದೇಶಿಸಿ ಮಾತನಾಡಿ ಸಂತೋಷ ಸಂಭ್ರಮದಿಂದ ಆಚರಿಸಲಾಯಿತು.
*Social Workers Association* ಸೇರಲು, ಇಲ್ಲಿ ಕ್ಲಿಕ್ ಮಾಡಿ
https://kutumbapp.page.link/Q15yhSma3c3d4qDcA

ಲಕ್ಷ ಅನಾಥ ಶವಸಂಸ್ಕಾರ ಮಾಡಿದ್ದ  #ಸಮಾಜ_ಸೇವಕ  #ಮಹದೇವ್ ಇನ್ನಿಲ್ಲಬೆಂಗಳೂರು: ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದ ಎಂ. ಮಹದೇವ್ (5...
19/07/2022

ಲಕ್ಷ ಅನಾಥ ಶವಸಂಸ್ಕಾರ ಮಾಡಿದ್ದ #ಸಮಾಜ_ಸೇವಕ #ಮಹದೇವ್ ಇನ್ನಿಲ್ಲ

ಬೆಂಗಳೂರು: ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದ ಎಂ. ಮಹದೇವ್ (59) ಅವರು ಅನಾರೋಗ್ಯದಿಂದಾಗಿ ಗುರುವಾರ (ಜುಲೈ 14) ನಿಧನರಾದರು.
ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದ ಮಹದೇವ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹದೇವ್ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

9ನೇ ವಯಸ್ಸಿನಿಂದಲೇ ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾರಂಭಿಸಿದ್ದ ಮಹದೇವ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯೇ ಮನೆಯಂತಾಗಿತ್ತು. ಅಪಘಾತ, ಆತ್ಮಹತ್ಯೆ ಹೀಗೆ ಹಲವು ಕಾರಣಗಳಿಂದ ಮೃತಪಡುತ್ತಿದ್ದ ಅನಾಥ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕೊಂಡೊಯ್ಯುತ್ತಿದ್ದ ಮಹದೇವ, ಸಂಬಂಧಿಕರ ಸ್ಥಾನದಲ್ಲಿ ನಿಂತು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಪೊಲೀಸರು ಹಾಗೂ ವೈದ್ಯರು ಮಹದೇವ ಅವರನ್ನು ’ಅನಾಥ ಶವಗಳ ತ್ರಿವಿಕ್ರಮ' ಎಂದೇ ಕರೆಯುತ್ತಿದ್ದರು.
ಶವಗಳನ್ನು ಆಟೊದಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದ ಮಹದೇವ್ ಅವರಿಗೆ ಐಎಎಸ್ ಅಧಿಕಾರಿ ಮದನ್‌ ಗೋಪಾಲ್, ಒಮ್ನಿ ವಾಹನ ನೀಡಿದ್ದರು. ನಂತರ, ಅದರಲ್ಲೇ ಶವ ಸಾಗಣೆ ಮುಂದುವರಿದಿತ್ತು. 51 ವರ್ಷಗಳ ನಿರಂತರ ಕೆಲಸದಲ್ಲಿ ಮಹದೇವ ಅವರು 1 ಲಕ್ಷಕ್ಕಿಂತ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳುತ್ತಾರೆ.

ಮಹದೇವ್ ಅವರ ಕೆಲಸಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ಲಭಿಸಿತ್ತು.

ಮಕ್ಕಳಿಂದ ಕೆಲಸ ಮುಂದುವರಿಕೆ: ಮಹದೇವ್ ಅವರ ಕೆಲಸವನ್ನು ಮಕ್ಕಳಾದ ಪ್ರವೀಣ್ ಹಾಗೂ ಕಿರಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

‘1 ತಿಂಗಳಿನಿಂದ ತಂದೆಗೆ ಹುಷಾರು ಇರಲಿಲ್ಲ. ಆಸ್ಪತ್ರೆಯಲ್ಲಿ ಇರುವಾ ಗಲೂ ಅವರು ಅನಾಥ ಶವಗಳ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದರು. ನಾನು ಹಾಗೂ ಅಣ್ಣ ಸೇರಿಕೊಂಡು ಅನಾಥ ಶವಗಳಸಂಸ್ಕಾರ ಮಾಡುತ್ತಿದ್ದೇವೆ. ತಂದೆಯ ಕೆಲಸ ವನ್ನು ಮುಂದುವರಿಸಿದರೆ, ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಮಗ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯರಾದ *ದೀಪಕ ಪಠದಾರಿ* ಇವರ ಕೊಲೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳ...
16/07/2022

ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯರಾದ *ದೀಪಕ ಪಠದಾರಿ* ಇವರ ಕೊಲೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳನ್ನು ಬಂಧಿಸಲು 16/07/2022 ರಂದು *ಹಳೆ ಹುಬ್ಬಳ್ಳಿ ಠಾಣೆಗೆ* ಮನವಿ ಮಾಡಲಾಯಿತು *ಸಮಾಜ ಸೇವಕರ ಸಂಘ (ರಿ)*
*Social Workers Association (R)* ಹಾಗೂ ವಿವಿಧ ಪರ ಸಂಘಟನೆಗಳು ಸಾಥ ನೀಡಿದ್ದಾರೆ

*Social Workers Association* ಸೇರಲು, ಇಲ್ಲಿ ಕ್ಲಿಕ್ ಮಾಡಿ

Social Workers Association 9036994235

ತಪ್ಪು ತಿದ್ದಿಕೊಂಡ ಸರ್ಕಾರ
16/07/2022

ತಪ್ಪು ತಿದ್ದಿಕೊಂಡ ಸರ್ಕಾರ

ಬೆಂಗಳೂರು; ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ. ರಾಜ್ಯ ಸರ

Address

Hubli/24
Hubli
580024

Website

Alerts

Be the first to know and let us send you an email when Social Workers Association posts news and promotions. Your email address will not be used for any other purpose, and you can unsubscribe at any time.

Share

Category