20/07/2026
ಇಲಕಲ್ ನಗರದ ತಾಜ ಪಂಕ್ಷನ ಹಾಲ್ ನಲ್ಲಿ ರವಿವಾರ ಸಾಯಂಕಾಲ ಅಂಜುಮನ ಸಂಸ್ಥೆಯ ಇತ್ತಿಚಿನ ಬೆಳವಣಿಗೆಯ ಬಗ್ಗೆ ಅಂಜುಮನ ಸಂಸ್ಥೆಯ ಅಧ್ಯಕ್ಷರಾದ ಉಸ್ಮಾನಗನಿ ಹುಮನಾಬಾದ ಹಾಗೂ ಮದಿನಾ ಮಸಜೀದ ಜಮಾತದ ಚೇರಮನರಾದ ಅಬ್ದಲ ರಜಾಕ ತಟಗಾರ ಇವರ ನೇತೃತ್ವದಲ್ಲಿ ನಗರದ ಎಲ್ಲಾ ಮಸಜೀದ ಜಮಾತದ ಚೇರಮನರು ನಗರದ ಗಣ್ಯ ಮಾನ್ಯರು ಸಭೆ ಸೇರಿ ಮುಂದಿನ ನಡೆ ಮತ್ತು ಸಮಾಜದ ಚಿಂತನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಸಭೆಗೆ ಆಗಮಿಸಿದ ಗಣ್ಯಮಾನ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ದುವಾ ದೊಂದಿಗೆ ಸಭೆ ಮುಕ್ತಾಯಗೊಂಡಿತು