25/04/2026
ಸಮಾನತೆಯ ಹಾದಿಯಲ್ಲಿ ಅಲೆಮಾರಿ ಜನಾಂಗ: ಶಾಸಕ ಬಿ. ದೇವೇಂದ್ರಪ್ಪನವರ ದಿಟ್ಟ ಹೆಜ್ಜೆ
ಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಶಾಸಕರ ಚಿಂತನೆ ಶ್ಲಾಘನೀಯ. ಹಕ್ಕುಪತ್ರ ನೀಡುವ ಮೂಲಕ ಬಡ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಿದ್ದಾರೆ. ಅವರ ಈ ಕಾರ್ಯದ ಮೂಲಕ ಒಂದು ಇತಿಹಾಸವೇ ಸೃಷ್ಟಿಯಾಗಿದೆ.