22/08/2026
*ಜಗಳೂರು ವಿಧಾನಸಭಾ ಕ್ಷೇತ್ರ.*
*ದಿನಾಂಕ:22-08-2026 ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಐಗಳಮಲ್ಲಾಪುರ {ಗರುಡಾದ್ರಿ} ಗ್ರಾಮದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರೀ ವೀರಾಂಜನೇಯ ಸ್ವಾಮಿ ದಾಸೋಹ ನೂತನ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಗಳವರೊಂದಿಗೆ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು.*
*ಈ ಸಂದರ್ಭದಲ್ಲಿ ಖಾನಾಮಡುಗು ಶ್ರೀಗಳು,ಶಾಸಕರುಗಳಾದ ಡಾ.ಡಿ.ಟಿ.ಶ್ರೀನಿವಾಸ್, ಎನ್.ವೈ, ಗೋಪಾಲಕೃಷ್ಣ, ಶ್ರೀ ರಾಮುಲು ಮಾಜಿ ಶಾಸಕರು,ಹಾಗೂ ಗ್ರಾಮದ ಸಕಲ ಭಕ್ತಾದಿಗಳು ಉಪಸ್ಥಿತರಿದ್ದರು.*
#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ
,