16/10/2025
ಸಂಘದ ಮೇಲೆ ಬರುವ ಯಾವುದೇ ಸಂಕಟವನ್ನು ಕೂಡ ನಾವು ಸಮರ್ಥವಾಗಿ ಎದುರಿಸಿ ಗೆಲುವನ್ನು ಸಾಧಿಸಬಲ್ಲೆವು. ಯಾಕೆಂದರೆ ಸಂಘದ ಕಾರ್ಯ ಯಾರ ಕೃಪೆಯಿಂದ ಬೆಳೆದಿಲ್ಲ ಮತ್ತು ಯಾರ ಕೋಪದಿಂದ ಕೊನೆಗೊಳ್ಳೋದು ಇಲ್ಲ. ಸಂಘ ಸೃಷ್ಟಿಯಾಗಿದ್ದು ಯಾವುದೇ ಕಾಗದದ ಠರಾವಿನಿಂದ ಅಲ್ಲ, ಹಾಗಾಗಿ ಯಾರ ಕಾಗದದ ಠರಾವು ಕೂಡ ಸಂಘವನ್ನು ತಡೆಯಲು ಸಾಧ್ಯವಿಲ್ಲ.
--- ಪ.ಪೂ.ಶ್ರೀ ಮಾಧವ ಸದಾಶಿವರಾವ್ ಗೋಲ್ವಾಲ್ಕ