Billava Brigade

Billava Brigade Billava Brigade is dedicated for the youth of billava community in coastal karnataka. our group aims at the upliftment of billava community.

ಕರ್ನಾಟಕ ಸರಕಾರದ ಮಾಜಿ ಸಚಿವರು, ಕಾರ್ಕಳ ಕ್ಷೇತ್ರದ ಜನಪ್ರಿಯ ಶಾಸಕರು ಆತ್ಮೀಯರಾದ Sunil Kumar Karkala ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ನ...
15/08/2026

ಕರ್ನಾಟಕ ಸರಕಾರದ ಮಾಜಿ ಸಚಿವರು, ಕಾರ್ಕಳ ಕ್ಷೇತ್ರದ ಜನಪ್ರಿಯ ಶಾಸಕರು ಆತ್ಮೀಯರಾದ Sunil Kumar Karkala ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ನಿಮ್ಮ ಜನಸೇವೆ, ಜನರೊಂದಿಗೆ ಇರುವ ಆತ್ಮಿಯ ಬಾಂಧವ್ಯ ಹಾಗೂ ಸಮರ್ಪಣಾ ಭಾವನೆ ಮುಂದೆಯೂ ಸಮಾಜಕ್ಕೆ ಪ್ರೇರಣೆಯಾಗಲಿ. ದೇವರು ನಿಮಗೆ ಉತ್ತಮ ಆರೋಗ್ಯ ದೀರ್ಪ್‌ಯುಷ್ಯ ಮತ್ತು ಸಫಲತೆಗಳನ್ನು ಕರುಣಿಸಲಿ.

ಬಿಲ್ಲವ ಬ್ರಿಗೇಡ್( ರಿ.) ಇದರ ನರಿಮೊಗರು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಿನೇಶ್ ಕರ್ಕೇರ ಕೋಲಾಡಿ, ಕಾರ್ಯದರ್ಶಿಯಾಗಿ ಆಯ್ಕೆಯಾದ ...
08/08/2026

ಬಿಲ್ಲವ ಬ್ರಿಗೇಡ್( ರಿ.) ಇದರ ನರಿಮೊಗರು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಿನೇಶ್ ಕರ್ಕೇರ ಕೋಲಾಡಿ, ಕಾರ್ಯದರ್ಶಿಯಾಗಿ ಆಯ್ಕೆಯಾದ ರೋಹಿತ್ ಕೋಟಿಯನ್ ಮತ್ತು ಎಲ್ಲಾ ಕಾರ್ಯಕಾರಿಣಿ ಸದಸ್ಯರಿಗೆ ಅಭಿನಂದನೆಗಳು.

ನಮ್ಮ ಸಮಾಜದ ಹೆಮ್ಮೆಯ ನಾಯಕ, ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಸಚಿವರಾಗಿರುವ ಶ್ರೀ ಮಧು ಬಂಗಾರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ರಾಜ್ಯದ...
04/08/2026

ನಮ್ಮ ಸಮಾಜದ ಹೆಮ್ಮೆಯ ನಾಯಕ, ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಸಚಿವರಾಗಿರುವ ಶ್ರೀ ಮಧು ಬಂಗಾರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ರಾಜ್ಯದ ಅಭಿವೃದ್ಧಿ, ಜನಸೇವೆ ಮತ್ತು ಉತ್ತಮ ಆಡಳಿತಕ್ಕಾಗಿ ನಿಮ್ಮ ನಾಯಕತ್ವ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸುತ್ತೇವೆ.

ಬಿಲ್ಲವ ಬ್ರಿಗೇಡ್ ಹಾಂದಿ ಘಟಕ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇಂದು ಅಣಜೂರಿನ ಅಶೋಕ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ಅವರು ಅಶೋಕ್ ಪೂಜ...
04/08/2026

ಬಿಲ್ಲವ ಬ್ರಿಗೇಡ್ ಹಾಂದಿ ಘಟಕ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇಂದು ಅಣಜೂರಿನ ಅಶೋಕ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ಅವರು ಅಶೋಕ್ ಪೂಜಾರಿಯವರಿಗೆ ಸಂಗ್ರಹಿಸಿದ ಸುಮಾರು 11,700 ರೂಪಾಯಿಗಳನ್ನು ಅಶೋಕ್ ಪೂಜಾರಿ ಅವರಿಗೆ ನೀಡಿ ನಮ್ಮ ಸಮಾಜವು ನಿಮ್ಮ ಪರವಾಗಿದೆ ಎಂದು ಭರವಸೆಯನ್ನು ನೀಡಿದರು.. ಇವರು ಮಾಡಿದ ಈ ಸೇವೆಗೆ

ಬಿಲ್ಲವ ಬ್ರಿಗೇಡ್ ಮೂಡಿಗೆರೆ ತಾಲೂಕು ಇವರ ವತಿಯಿಂದ ಹೃದಯಪೂರ್ವಕ ವಂದನೆಗಳು.

03/08/2026

ಬಿಲ್ಲವ ಬ್ರಿಗೇಡ್ (ರಿ.) ಮಂಗಳೂರು ಇದರ ಸೇವಾ ಕಾರ್ಯಗಳಲ್ಲಿ ಒಂದಾದ ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವ *ನಂದಾದೀಪ ವಸತಿ* ಯೋಜನೆಯ ಪ್ರಯುಕ್ತ ನಿರ್ಮಾಣ ಮಾಡಿರುವ 15 ಮನೆಗಳನ್ನು ಬಡ ಕುಟುಂಬಗಳಿಗೆ ಈಗಾಗಲೇ ಹಸ್ತಾಂತರ ಮಾಡಿರುತ್ತೇವೆ.

ಇದೀಗ ನಂದಾದೀಪ ವಸತಿ ಯೋಜನೆಯ 16ನೇ ಮನೆಗೆ ಚಾಲನೆ ನೀಡಲಾಗಿದೆ.

​ಬಿಲ್ಲವ ಬ್ರಿಗೇಡ್ (ರಿ.) ಮಂಗಳೂರು ಇದರ ಮಹತ್ವಾಕಾಂಕ್ಷೆಯ "ನಂದಾದೀಪ ವಸತಿ ಯೋಜನೆ" ಪ್ರಯುಕ್ತ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ, ಶ್ರೀಮತಿ ಲಲಿತಾ ಅವರಿಗೆ ನೂತನ ಮನೆಯನ್ನು ನಿರ್ಮಿಸಿಕೊಡುವ ಕಾರ್ಯಕ್ಕೆ 01-07- 2026 ರಂದು ಶುಭ ಚಾಲನೆ ನೀಡಲಾಯಿತು.

ಈ ಮನೆಯು ನಂದಾದೀಪ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ 16ನೇ ಮನೆಯಾಗಿದ್ದು, ಸಮಾಜದ ಹಿರಿಯರ ಸಮ್ಮುಖದಲ್ಲಿ ನೂತನ ಮನೆ ಹಸ್ತಾಂತರ ಮಾಡಲಾಗುವುದು.

ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಬಿಲ್ಲವ ಬ್ರಿಗೇಡ್ (ರಿ.) ಕೇಂದ್ರಿಯ ಮಂಡಳಿ ಮಂಗಳೂರು

ಭಾರತ ಸರಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ಸ್ಪೋರ್ಟ್ಸ್ ಕ್ವೋಟ ಅಡಿಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿಶ್ವ ಕಬ್ಬಡಿ ಚಾಂಪಿಯನ್, ತುಳ...
31/07/2026

ಭಾರತ ಸರಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ಸ್ಪೋರ್ಟ್ಸ್ ಕ್ವೋಟ ಅಡಿಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿಶ್ವ ಕಬ್ಬಡಿ ಚಾಂಪಿಯನ್, ತುಳುನಾಡಿನ ಹೆಮ್ಮೆಯ ಕುವರಿ ಧನಲಕ್ಷ್ಮಿ ಪೂಜಾರಿ ಅವರಿಗೆ ಅಭಿನಂದನೆಗಳು.
ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ವಿತ್ತಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಸಂಪರ್ಕಿಸಿ, ಉದ್ಯೋಗ ಕೊಡಿಸುವಲ್ಲಿ ಶ್ರಮಿಸಿದ ದಕ್ಷಿಣ ಕನ್ನಡ ಲೋಕಸಭಾ ಸಂಸತ್‌ ಸದಸ್ಯರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
Captain Brijesh Chowta

Driven by our motto, "Service to society is our goal," Billava Brigade (R.), Puttur extended a helping hand by donating ...
19/07/2026

Driven by our motto, "Service to society is our goal," Billava Brigade (R.), Puttur extended a helping hand by donating cement bags required for the house construction of Sri Shekhara Vinod, a resident of Nelapala, Padnoor village in Puttur taluk.
We remain committed to continuously supporting families in need and making a positive impact in our community.

ಕರಾವಳಿಯ ಮಳೆಗಾಲ ಎಂದರೆ ಜೀವನೋಪಾಯಕ್ಕೆ ಕಷ್ಟಪಡುವ ದಿನಗಳು. ಅದರಲ್ಲೂ ಮುಂಗಾರು ಮಳೆಯ ಈ ಕಠಿಣ ಪರಿಸ್ಥಿತಿಯಲ್ಲಿ ಕೆಲಸವಿಲ್ಲದೆ, ಆರ್ಥಿಕವಾಗಿ ಹಿ...
11/07/2026

ಕರಾವಳಿಯ ಮಳೆಗಾಲ ಎಂದರೆ ಜೀವನೋಪಾಯಕ್ಕೆ ಕಷ್ಟಪಡುವ ದಿನಗಳು. ಅದರಲ್ಲೂ ಮುಂಗಾರು ಮಳೆಯ ಈ ಕಠಿಣ ಪರಿಸ್ಥಿತಿಯಲ್ಲಿ ಕೆಲಸವಿಲ್ಲದೆ, ಆರ್ಥಿಕವಾಗಿ ಹಿಂದುಳಿದಿರುವ ಹಲವಾರು ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ.
ದುಡಿಮೆಯಿಲ್ಲದೆ ಕಂಗಾಲಾಗಿರುವ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ, ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ವತಿಯಿಂದ ಸಂಪೂರ್ಣ 3 ತಿಂಗಳಿಗಾಗುವಷ್ಟು ಅಗತ್ಯ ದಿನಸಿ ಸಾಮಗ್ರಿಗಳನ್ನೊಳಗೊಂಡ ಪಡಿತರ ಕಿಟ್‌ಗಳನ್ನು (Ration Kits) ಅತ್ಯಂತ ಯಶಸ್ವಿಯಾಗಿ ವಿತರಿಸಲಾಯಿತು.

ಬಿಲ್ಲವ ಬ್ರಿಗೇಡ್ (ರಿ) ಪುತ್ತೂರು ಘಟಕ,ಇದರ ಬೆಳ್ಳಿಪಾಡಿ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.
07/07/2026

ಬಿಲ್ಲವ ಬ್ರಿಗೇಡ್ (ರಿ) ಪುತ್ತೂರು ಘಟಕ,ಇದರ ಬೆಳ್ಳಿಪಾಡಿ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.

ಅಧ್ಯಕ್ಷ: ಪದ್ಮಪ್ಪ ಪೂಜಾರಿ, ಕಾರ್ಯದರ್ಶಿ: ಹರೀಶ ಪುತ್ತೂರು: ಬಿಲ್ಲವ ಬ್ರಿಗೇಡ್ ಪುತ್ತೂರು ಇದರ ಬೆಳ್ಳಿಪ್ಪಾಡಿ ಗ್ರಾಮ ಸಮಿತಿಯ ಅಧ್ಯ....

Address

Kankanadi
575001

Telephone

+919036090360

Website

Alerts

Be the first to know and let us send you an email when Billava Brigade posts news and promotions. Your email address will not be used for any other purpose, and you can unsubscribe at any time.

Contact The Organization

Send a message to Billava Brigade:

Shortcuts

Share

Category