Kittur Politics ಕಿತ್ತೂರು ರಾಜಕೀಯ

  • Home
  • India
  • Kittur
  • Kittur Politics ಕಿತ್ತೂರು ರಾಜಕೀಯ

Kittur Politics ಕಿತ್ತೂರು ರಾಜಕೀಯ ಕಿತ್ತೂರ ರಾಜಕೀಯ
Kittur Politics

ಬಸವರಾಜ ರಾಯರೆಡ್ಡಿಯವರೇ, ನೀವು ಕರ್ನಾಟಕದ ಸಚಿವರೋ ಅಥವಾ ಒಂದು ಧರ್ಮದ ಪ್ರಚಾರಕರೋ?ಸಚಿವ ಸ್ಥಾನದಲ್ಲಿ ಕೂತು “ಇಸ್ಲಾಂ ಮಾತ್ರ ಒಳ್ಳೆಯ ಧರ್ಮ” ಅನ್...
31/08/2026

ಬಸವರಾಜ ರಾಯರೆಡ್ಡಿಯವರೇ, ನೀವು ಕರ್ನಾಟಕದ ಸಚಿವರೋ ಅಥವಾ ಒಂದು ಧರ್ಮದ ಪ್ರಚಾರಕರೋ?

ಸಚಿವ ಸ್ಥಾನದಲ್ಲಿ ಕೂತು “ಇಸ್ಲಾಂ ಮಾತ್ರ ಒಳ್ಳೆಯ ಧರ್ಮ” ಅನ್ನೋ ರೀತಿಯಲ್ಲಿ ಮಾತಾಡೋಕೆ ನಿಮಗೆ ಯಾರು ಅಧಿಕಾರ ಕೊಟ್ಟಿದ್ದು?

ನಿಮಗೆ ಇಸ್ಲಾಂ ಇಷ್ಟ ಇರಬಹುದು, ಅದು ನಿಮ್ಮ ವೈಯಕ್ತಿಕ ವಿಚಾರ. ಆದರೆ ಸಚಿವರ ಕುರ್ಚಿಯಲ್ಲಿ ಕೂತ ಮೇಲೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಲಿಂಗಾಯತ ಎಲ್ಲರೂ ನಿಮಗೆ ಒಂದೇ.

ಒಂದು ಧರ್ಮವನ್ನು ಹೊಗಳೋ ಭರದಲ್ಲಿ ಉಳಿದ ಧರ್ಮಗಳಿಗಿಂತ ಅದೇ ಶ್ರೇಷ್ಠ ಅನ್ನೋ ಸಂದೇಶ ಕೊಡುವುದು ಜಾತ್ಯತೀತತೆ ಅಲ್ಲ, ನಾಚಿಕೆಗೇಡಿನ ಧಾರ್ಮಿಕ ತುಷ್ಟೀಕರಣ.

ಮತಕ್ಕಾಗಿ ಒಂದು ಧರ್ಮವನ್ನು ಓಲೈಸೋಕೆ ಸಮಾಜದ ನಡುವೆ ಧರ್ಮದ ವಿಷಬೀಜ ಬಿತ್ತಬೇಡಿ.

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾಗಿದ್ದೀರಿ ಯಾವುದೋ ಒಂದು ಧರ್ಮದ ಮೇಲೆ ಪ್ರಮಾಣ ಮಾಡಿ ಅಲ್ಲ.

ಇಂತಹ ಬೇಜವಾಬ್ದಾರಿ ಹೇಳಿಕೆಗೆ ಬಸವರಾಜ ರಾಯರೆಡ್ಡಿಯವರು ಕರ್ನಾಟಕದ ಜನರ ಮುಂದೆ ಉತ್ತರ ಕೊಡಬೇಕು.
Nonsense minister

30/08/2026

ನಮ್ಮ ದೇಶದ ರಾಜಕೀಯ ವ್ಯವಸ್ಥೆ

ಸಿನಿಮಾ ಕ್ಷೇತ್ರದ ಸಾಧನೆಗಾಗಿ ವಿ ರವಿಚಂದ್ರನ್ ಅವರನ್ನುವಿಧಾನ ಪರಿಷತ್ ಸದಸ್ಯ(MLC) ನಾಗಿ ಆಯ್ಕೆಯಾಗಿದ್ದಾರೆಪೂಜ್ಯಕನ್ನಡಿಗರಿಂದ ರವಿಚಂದ್ರನ್ ಅ...
29/08/2026

ಸಿನಿಮಾ ಕ್ಷೇತ್ರದ ಸಾಧನೆಗಾಗಿ ವಿ ರವಿಚಂದ್ರನ್ ಅವರನ್ನು
ವಿಧಾನ ಪರಿಷತ್ ಸದಸ್ಯ(MLC) ನಾಗಿ ಆಯ್ಕೆಯಾಗಿದ್ದಾರೆ
ಪೂಜ್ಯಕನ್ನಡಿಗರಿಂದ ರವಿಚಂದ್ರನ್ ಅವರಿಗೆ ಅಭಿನಂದನೆಗಳು

29/08/2026

ಜನರ‌ ಮರಳು ಮಾಡಿದ್ದು ಸಾಕು...
ಕ್ಷೇತ್ರದಲ್ಲಿ ಹೊಸ-ಹೊಸ ರೀತಿಯಲ್ಲಿ ಹಬ್ಬಗಳು ಆರಂಭ....

  ಡಿಸಿಸಿ ಬ್ಯಾಂಕ್   ನೇರ ನೇಮಕಾತಿ ರದ್ದು!   #ಬೆಳಗಾವಿ    #ಬೆಳಗಾವಿ_ಸುದ್ದಿ            #ಸಹಕಾರ_ಇಲಾಖೆ                             ...
29/08/2026

ಡಿಸಿಸಿ ಬ್ಯಾಂಕ್ ನೇರ ನೇಮಕಾತಿ ರದ್ದು!
#ಬೆಳಗಾವಿ #ಬೆಳಗಾವಿ_ಸುದ್ದಿ #ಸಹಕಾರ_ಇಲಾಖೆ

29/08/2026

ಕಿತ್ತೂರ ರಾಣಿ ಚೆನ್ನಮ್ಮನ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ...

ಜನಸಾಮಾನ್ಯರೇ ಎಚ್ಚರ.

29/08/2026

ಜನರ‌ ಹಣೆಬರಹ ಎಲ್ಲಿಗೆ ಬಂದು ನೋಡಿ...

21/08/2026

ಮುಖ್ಯಮಂತ್ರಿ ಅಷ್ಟೇ ಅಲ್ಲ, ಶಾಸಕರಾದ್ರು 6 ತೆಲೆಮಾರಿಗೆ ಆಗುವಷ್ಟು ಮಾಡತ್ತಾರೆ...

19/08/2026

ರಿಯಾಲಿಟಿ...!

18/08/2026

ಕಲಬುರಗಿ: ಶ್ರೀರಾಮ ಸೇನೆಯ ಸ್ವಾಮೀಜಿಯ ಸಿನಿಮಾ ಹಾಡಿನ ವಿಡಿಯೋ ವೈರಲ್ !

ಮದ್ಯದ ಬಾಟಲಿ ಇಟ್ಟು, "ಯಾರಿವಳು ಯಾರಿವಳು” ಹಾಡನ್ನು ಹಾಡಿದ ಮರುಳಾರಾಧ್ಯ ಚಾಮೀ..

"ಧರ್ಮ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ" ಎಂದಿದ್ದ ಸ್ವಾಮಿಗಳು

ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷನ ಮೋಜು ಮಸ್ತಿ ವಿಡಿಯೋನಾ ನೀವು ನೋಡಿ ಕಣ್ತುಂಬಿಕೊಳ್ಳಿ ಫ್ರೆಂಡ್ಸ್..🏃..

Address

Kittur Politics
Kittur
591115

Telephone

+918884044008

Website

Alerts

Be the first to know and let us send you an email when Kittur Politics ಕಿತ್ತೂರು ರಾಜಕೀಯ posts news and promotions. Your email address will not be used for any other purpose, and you can unsubscribe at any time.

Shortcuts

Share