SM-IT BJP Kittur mandal

SM-IT BJP Kittur mandal safe hands

08/08/2022
🙏🙏🙏🙏
20/04/2022

🙏🙏🙏🙏

ನ್ಯಾಯ ಸಿಗಲೇ ಬೇಕು
13/04/2022

ನ್ಯಾಯ ಸಿಗಲೇ ಬೇಕು

01/04/2022

ಕರುನಾಡಿಗೆ ಆಗಮಿಸುತ್ತಿರುವ ನಮ್ಮ ಹೆಮ್ಮೆಯ ನಾಯಕರು, ನಮ್ಮ ಪಕ್ಷದ ನಿಕಟಪೂರ್ವ ರಾಷ್ಟ್ರಾಧ್ಯಕ್ಷರು, ಭಾರತ ಸರ್ಕಾರದ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಸ್ವಾಗತ.

ನೋದ್ರಪ್ಪೋ ಕಾಂಗ್ರೆಸ್ ಕತೆಗಳು...
24/03/2022

ನೋದ್ರಪ್ಪೋ ಕಾಂಗ್ರೆಸ್ ಕತೆಗಳು...

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿ ಖಂಡಿಸಿ ನಾಳೆ ದಿನಾಂಕ.25/02/2022 ರಂದು ಎಂ ಕೆ. ಹುಬ್ಬಳ್ಳಿಯ ಶ್ರೀ.ರಂಭಾಪುರಿ ಕಲ್ಯಾಣ ಮ...
24/02/2022

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿ ಖಂಡಿಸಿ ನಾಳೆ ದಿನಾಂಕ.25/02/2022 ರಂದು ಎಂ ಕೆ. ಹುಬ್ಬಳ್ಳಿಯ ಶ್ರೀ.ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಸಮಯ.ಮಧ್ಯಾಹ್ನ.1.00 ಘಂಟೆಗೆ ಬಿಜೆಪಿ ಕಿತ್ತೂರು ಮಂಡಳದಿಂದ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ. ಎಲ್ಲರೂ ಭಾಗವಹಿಸಬೇಕೆಂದು ಕಳಕಳಿ ಮನವಿ💐💐

■ *Big ಸ್ಟೋರಿ....💐*■ *ಬರದ ನಾಡಿಗೆ  ಭಗೀರಥನಾದ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು......👍*■ *ಚಚಡಿ ಏತ ನೀರಾವರಿಯ ಮುಖ್ಯ ಕಾಲುವೆಯ ಕಾ...
29/01/2022

■ *Big ಸ್ಟೋರಿ....💐*

■ *ಬರದ ನಾಡಿಗೆ ಭಗೀರಥನಾದ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು......👍*

■ *ಚಚಡಿ ಏತ ನೀರಾವರಿಯ ಮುಖ್ಯ ಕಾಲುವೆಯ ಕಾಮಗಾರಿಯ ಚಾಲನೆ ಮೂಲಕ ರೈತರಿಗೆ ಕಣ್ಮಣಿಯಾದ ನಾಯಕ..!*

■ *ಆಧುನಿಕ ಭಗೀರಥ ಮದನಭಾವಿ ದೊಡ್ಡಗೌಡರು...💐 ನಮ್ಮ ಸಂಕಲ್ಪ Tv ಬಿಚ್ಚುಡುತ್ತಿದೆ ಬಿಗ್ ಸ್ಟೋರಿ....*

👇🏾👇🏾👇🏾

*https://youtu.be/PtmNYcwU-7k*

*💐👏ವಂದನೆಗಳು. ಶ್ರೀ ಬಸವರಾಜು. ರಾಜ್ಯ ವಿಶೇಷ ಪ್ರತಿನಿಧಿ. 6360224654*

ಬರದ ನಾಡಿಗೆ ಭಗೀರಥನಾದ ಶಾಸಕ ಮಹಾಂತೇಶ್ ದೊಡ್ಡಗೌಡರು | sankalpa News.

ಕಿತ್ತೂರು ಅರಮನೆ ಮಾದರಿ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ..ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ  #ಶ್ರೀ_ಬಸವರಾಜ_ಬ...
23/12/2021

ಕಿತ್ತೂರು ಅರಮನೆ ಮಾದರಿ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ..
ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ #ಶ್ರೀ_ಬಸವರಾಜ_ಬೊಮ್ಮಾಯಿ ಯವರ ಅಧ್ಯಕ್ಷತೆಯಲ್ಲಿ ಹಾಗೂ ಕಿತ್ತೂರಿನ ಮಾನ್ಯ ಶಾಸಕರಾದ #ಶ್ರೀ_ಮಹಾಂತೇಶ_ಬ_ದೊಡ್ಡಗೌಡರ ರವರ ನೇತೃತ್ವದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ಕಿತ್ತೂರು ಅರಮನೆಯ ಅವಶೇಷಗಳನ್ನು ಆಧರಿಸಿ ಅರಮನೆ ಮಾದರಿಯಲ್ಲಿಯೇ ಪ್ರತಿರೂಪವನ್ನು ನಿರ್ಮಿಸಲು ತಯಾರಿಸಿದ ನೀಲಿನಕ್ಷೆ, ಗಡಾದ ಮರಡಿಯಲ್ಲಿ ದ್ವಜ ಸ್ಥಂಭ ನಿರ್ಮಾಣ, ಸಿ.ಸಿ ಕ್ಯಾಮೆರಾ ಅಳವಡಿಕೆ, ಚೌಕಿಮಠದ ಗದ್ದುಗೆಗಳ ಅಭಿವೃದ್ಧಿ, ಸಭಾಭವನ ಹಾಗೂ ಪ್ರಾಧಿಕಾರ ಕಚೇರಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇಂದು ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆಯಲಾಯಿತು.
ಈ ಸಭೆಯಲ್ಲಿ ಕಿತ್ತೂರಿನ ರಾಜಗುರು ಕಲ್ಮಠ ಶ್ರೀಗಳಾದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಧಾರವಾಡ ಗ್ರಾಮೀಣ ಮತ ಕ್ಷೇತ್ರದ ಶಾಸಕರಾದ ಶ್ರೀ ಅಮೃತ ದೇಸಾಯಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಹಿರಿಯ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು
.officialfollow:

Address

Kittur

Website

Alerts

Be the first to know and let us send you an email when SM-IT BJP Kittur mandal posts news and promotions. Your email address will not be used for any other purpose, and you can unsubscribe at any time.

Share