09/05/2023
ನಿನ್ನೆ ನಮ್ಮ ಕೊರಟಗೆರೆಯ ಕಸಬ ಮತ್ತು ಸಿಎನ್ ದುರ್ಗಾ ಮತ್ತು ಕೋರಾ ಹೋಬಳಿಯಲ್ಲಿ ಹಮ್ಮಿಕೊಂಡ ರೋಡ್ ಶೋಗೆ ದೊರೆತ ಅಭೂತಪೂರ್ವ ಬೆಂಬಲದಿಂದ ನಾನು ಪುಲಕಿತಗೊಂಡಿದ್ದೇನೆ.
ಉತ್ಸಾಹ ಭರಿತ ಸನ್ನಿವೇಶವು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ್ತು ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕರ್ನಾಟಕ ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ರಾಜ್ಯಾದ್ಯಂತ ಎಂದಿನಂತೆ ನಮೋ ಸುನಾಮಿ ಜೋರಾಗಿದ್ದು, ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿಯ ಅಲೆಗೆ ಎಲ್ಲೆಡೆ ಜನಬೆಂಬಲ ಸಿಗುತ್ತಿದೆ.
ಜನಾಶೀರ್ವಾದದೊಂದಿಗೆ ಈ ಬಾರಿ ಪೂರ್ಣ ಬಹುಮತ ಪಡೆದು, ರಾಜ್ಯದಲ್ಲಿಅ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಬಿಜೆಪಿ.
ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ