04/04/2026
CENSUS-2027
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕ್ರೃತರಾದ. ಕೊಟ್ಟೂರು ಪಟ್ಟಣದ ಶ್ರೀ ಕುಂಬಾರ ವೀರಭದ್ರಪ್ಪ ಇವರು Online ಮೂಲಕ ಮನೆಗಣತಿಯನ್ನು ಮಾಡಿಕೊಂಡು, ಸಾರ್ವಜನಿಕರು ಸಹಾ ಈ ಯೋಜನೆಯ ಸದಗುಪಯೋಗವನ್ನು ಪಡೆಸಿಕೊಂಡು ಸ್ವಯಂ ಗಣತಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
Charge Officer, Kottur (Urban).