Kalyana Rajya Pragathi Paksha Kurugodu KRPP

Kalyana Rajya Pragathi Paksha Kurugodu KRPP ಗಾಲಿ ಜನಾರ್ಧನ ರೆಡ್ಡಿ

ಸರಳ ಸಜ್ಜನ ರಾಜಕಾರಣಿ, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿಕೊಂಡು ತಮ್ಮದೇ ಆದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಜನರ ಕಷ್ಟಗಳಿಗೆ ಸ್...
09/02/2024

ಸರಳ ಸಜ್ಜನ ರಾಜಕಾರಣಿ, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿಕೊಂಡು ತಮ್ಮದೇ ಆದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಜನರ ಕಷ್ಟಗಳಿಗೆ ಸ್ಪಂದಿಸಿದ, ಮಹಾನ್ ಮೇಧಾವಿ ನಾಯಕ, ಮಾಜಿ ಉಪ ಮುಖ್ಯಮಂತ್ರಿಗಳಾದ ದಿ. ಎಂ.ಪಿ.ಪ್ರಕಾಶ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರಿಗೆ ಅನಂತ, ಅನಂತ, ನಮನಗಳನ್ನು ಸಲ್ಲಿಸೋಣ.

ವಿಶ್ವವಿಖ್ಯಾತ ಗಾಯಕಿ, ಭಾರತರತ್ನ ಪುರಸ್ಕೃತ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಪುಣ್ಯಸ್ಮರಣೆಯಂದು ಅವರನ್ನು  ಹೃದಯಾಂತರಾಳದಿಂದ ಸ್ಮರಿಸೋಣ. ಹಲವು...
06/02/2024

ವಿಶ್ವವಿಖ್ಯಾತ ಗಾಯಕಿ, ಭಾರತರತ್ನ ಪುರಸ್ಕೃತ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಪುಣ್ಯಸ್ಮರಣೆಯಂದು ಅವರನ್ನು ಹೃದಯಾಂತರಾಳದಿಂದ ಸ್ಮರಿಸೋಣ. ಹಲವು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಲತಾ ಮಂಗೇಶ್ಕರ್ ಅವರು ಸದಾ ಸ್ಮರಣೀಯರು.



ಕನ್ನಡ ತಾಯಿಯ ವೈಭವವು ನಿತ್ಯ ಉತ್ಸವವೆಂದೆ ವರ್ಣಿಸಿದ ನಾಡಿನ ಖ್ಯಾತ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ, ಜನಮಾನಸದಲ್ಲಿ ನಿತ್ಯೋತ್ಸವ ಕವಿ ಎಂದ...
05/02/2024

ಕನ್ನಡ ತಾಯಿಯ ವೈಭವವು ನಿತ್ಯ ಉತ್ಸವವೆಂದೆ ವರ್ಣಿಸಿದ ನಾಡಿನ ಖ್ಯಾತ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ, ಜನಮಾನಸದಲ್ಲಿ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಕೆ ಎಸ್ ನಿಸಾರ್ ಅಹಮದ್ ಅವರ ಜನ್ಮದಿನದ ಗೌರವ ನಮನಗಳು


‘ಕನ್ನಡದ ಕಬೀರ’ ಎಂದೇ ಖ್ಯಾತರಾಗಿದ್ದ, ಸೂಫಿ ಸಂತರಾದ ಶ್ರೀ ಇಬ್ರಾಹಿಂ ಸುತಾರ್ ಅವರು ಕನ್ನಡ ನಾಡು ಕಂಡ ಧೀಮಂತ ಚಿಂತಕರು. ಜೀವನದುದ್ದಕ್ಕೂ ಸಾಮರಸ...
05/02/2024

‘ಕನ್ನಡದ ಕಬೀರ’ ಎಂದೇ ಖ್ಯಾತರಾಗಿದ್ದ, ಸೂಫಿ ಸಂತರಾದ ಶ್ರೀ ಇಬ್ರಾಹಿಂ ಸುತಾರ್ ಅವರು ಕನ್ನಡ ನಾಡು ಕಂಡ ಧೀಮಂತ ಚಿಂತಕರು. ಜೀವನದುದ್ದಕ್ಕೂ ಸಾಮರಸ್ಯ ಸಾರಿದ ಶ್ರೀಯುತರನ್ನು ನೆನೆಯೋಣ.


ಹಿಂದೂಸ್ತಾನಿ ಸಂಗೀತದ ಮಹೋನ್ನತ ಗಾನಗಾರುಡಿಗ. ಸಂಗೀತಾಸಕ್ತರ ಹೃದಯ ಸಾಮ್ರಾಟ, ಗಾನ ಕಲಾ ತಪಸ್ವಿ,  ಭಾರತರತ್ನ ಪುರಸ್ಕೃತ ಸಾಧಕ ಡಾ. ಪಂಡಿತ್ ಭೀಮಸ...
04/02/2024

ಹಿಂದೂಸ್ತಾನಿ ಸಂಗೀತದ ಮಹೋನ್ನತ ಗಾನಗಾರುಡಿಗ. ಸಂಗೀತಾಸಕ್ತರ ಹೃದಯ ಸಾಮ್ರಾಟ, ಗಾನ ಕಲಾ ತಪಸ್ವಿ, ಭಾರತರತ್ನ ಪುರಸ್ಕೃತ ಸಾಧಕ ಡಾ. ಪಂಡಿತ್ ಭೀಮಸೇನ ಜೋಶಿ ಅವರ ಪುಣ್ಯ ಸ್ಮರಣೆಯಂದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸೋಣ.


ಇಂದು ವಿಶ್ವ ಕ್ಯಾನ್ಸರ್ ದಿನ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಲಕ್ಷಣ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಜಾಗೃತ...
04/02/2024

ಇಂದು ವಿಶ್ವ ಕ್ಯಾನ್ಸರ್ ದಿನ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಲಕ್ಷಣ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಜಾಗೃತಿ ಮೂಡಿಸುವ ದಿನ, ಮನು ಕುಲವನ್ನು ಉಳಿಸುವ ಕಾರ್ಯದಲ್ಲಿ ಕೈ ಜೋಡಿಸೋಣ.

ಭಾರತದ ಮುತ್ಸದ್ಧಿ ರಾಜಕಾರಣಿ, ಹಿರಿಯರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಪರಮೋಚ್ಚ ನಾಗರೀಕ ಪುರಸ್ಕಾರ ಭಾರತರತ್ನ ಲಭಿಸಿದೆ.  ದೇಶದ ...
03/02/2024

ಭಾರತದ ಮುತ್ಸದ್ಧಿ ರಾಜಕಾರಣಿ, ಹಿರಿಯರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಪರಮೋಚ್ಚ ನಾಗರೀಕ ಪುರಸ್ಕಾರ ಭಾರತರತ್ನ ಲಭಿಸಿದೆ. ದೇಶದ ಉಪಪ್ರಧಾನಿ ಹುದ್ದೆ ಅಲಂಕರಿಸಿದ್ದ ಹಿರಿಯರಾದ ಅಡ್ವಾಣಿ ಅವರ ಜೀವನ ಮಾರ್ಗ, ಬದ್ಧತೆಗಳು ನಮ್ಮೆಲ್ಲರಿಗೂ ಪ್ರೇರಣಾದಾಯಕ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.

ಬ್ರಿಟಿಷರ ವಿರುದ್ಧ ಸಮರ ಸಾರಿದ್ದ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿ ಇಂದು. ಆ ಮಹಾಚೇತನಕ್ಕೆ ಗೌರವಪೂರ್ವಕ ನಮನಗಳು. ಆಂಗ್ಲರ ...
02/02/2024

ಬ್ರಿಟಿಷರ ವಿರುದ್ಧ ಸಮರ ಸಾರಿದ್ದ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿ ಇಂದು. ಆ ಮಹಾಚೇತನಕ್ಕೆ ಗೌರವಪೂರ್ವಕ ನಮನಗಳು. ಆಂಗ್ಲರ ದಾಳಿಯಿಂದ ರಾಜ್ಯವನ್ನು ಸಂರಕ್ಷಿಸಿಕೊಳ್ಳಲು ರಾಣಿ ಚೆನ್ನಮ್ಮ ತೋರಿದ ಧೈರ್ಯ, ಸಾಹಸಗಳು ಭಾರತೀಯರಿಗೆ ಯಾವತ್ತೂ ಪ್ರೇರಣಾದಾಯಕ.

ಇಂದು ಶ್ರೀ ಮಡಿವಾಳ ಮಾಚಿದೇವ ಜಯಂತಿ. ವಚನ ಸಾಹಿತ್ಯ ರಕ್ಷಣೆಯ ರೂವಾರಿ, ಮಹಾ ದಂಡನಾಯಕ, ಸರ್ವಶ್ರೇಷ್ಠ ಶರಣರಲ್ಲಿ ಒಬ್ಬರಾಗಿದ್ದ, ಅಚಲ ಕಾಯಕ ನಿಷ್...
01/02/2024

ಇಂದು ಶ್ರೀ ಮಡಿವಾಳ ಮಾಚಿದೇವ ಜಯಂತಿ. ವಚನ ಸಾಹಿತ್ಯ ರಕ್ಷಣೆಯ ರೂವಾರಿ, ಮಹಾ ದಂಡನಾಯಕ, ಸರ್ವಶ್ರೇಷ್ಠ ಶರಣರಲ್ಲಿ ಒಬ್ಬರಾಗಿದ್ದ, ಅಚಲ ಕಾಯಕ ನಿಷ್ಠರಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ.

ಭಾರತೀಯ ಕೋಸ್ಟ್ ಗಾರ್ಡ್ ಸಂಸ್ಥಾಪನಾ ದಿನದಂದು ಸಮಸ್ತ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಶುಭಾಶಯಗಳು. ನಾಗರಿಕರ ರಕ್ಷಣೆ, ದೇಶದ ಕರಾವಳಿ ಪ...
01/02/2024

ಭಾರತೀಯ ಕೋಸ್ಟ್ ಗಾರ್ಡ್ ಸಂಸ್ಥಾಪನಾ ದಿನದಂದು ಸಮಸ್ತ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಶುಭಾಶಯಗಳು. ನಾಗರಿಕರ ರಕ್ಷಣೆ, ದೇಶದ ಕರಾವಳಿ ಪ್ರದೇಶದ ರಕ್ಷಣೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಶೌರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸೋಣ.

ಕಲ್ಯಾಣ ರಾಜ್ಯಪ್ರಗತಿ ಪಕ್ಷದ ಅಧಿನಾಯಕ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 12:30ಕ್ಕೆ ಬೆಂಗಳೂರಿನ ಪಾರಿಜಾತದಲ್...
31/01/2024

ಕಲ್ಯಾಣ ರಾಜ್ಯಪ್ರಗತಿ ಪಕ್ಷದ ಅಧಿನಾಯಕ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 12:30ಕ್ಕೆ ಬೆಂಗಳೂರಿನ ಪಾರಿಜಾತದಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಬಲಪಡಿಸುವ ವಿಚಾರವಾಗಿ ಚರ್ಚೆ ನಡೆಯಿತು. ಸನ್ಮಾನ್ಯ ಶ್ರೀ ನರೇಂದ್ರಮೋದಿಯವರು ಪ್ರಧಾನಮಂತ್ರಿಯಾಗಲು ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು,ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜೊತೆಯಲ್ಲಿ ಹೊಂದಾಣಿಕೆಗೆ ಮುಂದಾಗಿದ್ದಲ್ಲಿ ಕಾರ್ಯಕರ್ತರೆಲ್ಲರೂ ಬದ್ಧವಾಗಿರಬೇಕು ಎಂದು ತಿಳಿಸಲಾಯಿತು.
ಪಕ್ಷದ ಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿಯವರು ತೆಗೆದುಕೊಳ್ಳುವ ನಿರ್ಣಯಗಳಿಗೆ ಬದ್ಧರಾಗಿದ್ದೇವೆ ಎಂದು ಸಭೆಯಲ್ಲಿ ಒಕ್ಕೂರಲಿನಿಂದ ಪಕ್ಷದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ತೀರ್ಮಾನಿಸಿದರು.

ಕನ್ನಡದ ಶ್ರೇಷ್ಠ  ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಜನ್ಮದಿನದಂದು ಅಭಿಮಾನಪೂರ್ವಕ ನಮನಗಳು. ತಮ...
31/01/2024

ಕನ್ನಡದ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಜನ್ಮದಿನದಂದು ಅಭಿಮಾನಪೂರ್ವಕ ನಮನಗಳು. ತಮ್ಮಮಹಾನ್ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಬೇಂದ್ರೆಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರ.

Address

Kurugodu
Kurugodu
583116

Telephone

+918867591435

Website

Alerts

Be the first to know and let us send you an email when Kalyana Rajya Pragathi Paksha Kurugodu KRPP posts news and promotions. Your email address will not be used for any other purpose, and you can unsubscribe at any time.

Contact The Organization

Send a message to Kalyana Rajya Pragathi Paksha Kurugodu KRPP:

Share