Thejas Raj

Thejas Raj Politician District President BJP Yuva Morcha Kolar

09/05/2023

ಆತ್ಮೀಯ ಮತದಾರ ಬಂಧುಗಳೇ

ಪೆಟ್ರೋಲ್ ನ ಬೆಲೆ 101 ರುಪಾಯಿಯಾದರೆ 40% ಟ್ಯಾಕ್ಸ್ ಸರ್ಕಾರಕ್ಕೆ 40 ರೂಪಾಯಿ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುತ್ತೇವೆ
ಒಂದು ಸಾಮಾನ್ಯ ಕೂಲಿ ಕಾರ್ಮಿಕನ 3 ರಿಂದ 4 ಜನ ಇರುವ ಕುಟುಂಬ ಉದಾಹರಣೆಗೆ ದಿನಕ್ಕೆ ಒಂದು ಲೀಟರ್ ಪೆಟ್ರೋಲ್ ಬಳಸಿದರೆ 40 ರೂಪಾಯಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾನೆ
* ಒಂದು ತಿಂಗಳಿಗೆ 40×30= 1200 ರೂಪಾಯಿ
* ಒಂದು ವರ್ಷಕ್ಕೆ 1200×12=14400 ರೂಪಾಯಿ
* ಐದು ವರ್ಷಗಳ ಒಬ್ಬ ಎಮ್ಎಲ್ಎ ಆಡಳಿತದ ಅವಧಿಗೆ 14400×5 =72000 ರೂಪಾಯಿ

ಆಲ್ಕೋಹಾಲ್ ಟ್ಯಾಕ್ಸ್ ಕುಡಿಯುವ ದುಶ್ಚಟಗಳನ್ನು ಅಳವಡಿಸಿಕೊಂಡಿರುವವರು ಉದಾಹರಣೆಗೆ ಸಾಮಾನ್ಯ ಕೂಲಿ ಮಾಡುವ ಕುಟುಂಬದ ಇಬ್ಬರು
ದಿನಕ್ಕೆ 200 ರೂಪಾಯಿ ಕುಡಿದರೆ 69% ಟ್ಯಾಕ್ಸ್
138 ರೂಪಾಯಿ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುತ್ತಾರೆ
* ಒಂದು ತಿಂಗಳಿಗೆ 138×30=4140 ರೂಪಾಯಿ
* ಒಂದು ವರ್ಷಕ್ಕೆ 4140×12=49680 ರೂಪಾಯಿ
* ಐದು ವರ್ಷದ ಒಬ್ಬ ಎಂಎಲ್ಎ ಆಡಳಿತದ ಅವಧಿಗೆ 49680×5=248400 ರೂಪಾಯಿ

ಒಂದು ಸಾಮಾನ್ಯ ಮಿಡಲ್ ಕ್ಲಾಸ್ ಕುಟುಂಬ ದಿನನಿತ್ಯ ಬಳಸುವ ಆಹಾರ ಪದಾರ್ಥಗಳಿಗೆ ಇನ್ನಿತರ ಸಾಮಗ್ರಿಗಳ ಟ್ಯಾಕ್ಸ್ 18%
ಒಂದು ಮಿಡಲ್ ಕ್ಲಾಸ್ ಕುಟುಂಬ ಈ ಸಾಮಗ್ರಿಗಳಿಗೆ ತಿಂಗಳಿಗೆ 4000 ಖರ್ಚು ಮಾಡಿದರೆ
720 ರೂಪಾಯಿ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುತ್ತಾರೆ
ಒಂದು ತಿಂಗಳಿಗೆ 720 ರೂಪಾಯಿ
ಒಂದು ವರ್ಷಕ್ಕೆ 720×12 =8640 ರೂಪಾಯಿ
ಐದು ವರ್ಷಕ್ಕೆ 8640×5 = 43200 ರೂಪಾಯಿ

ಒಬ್ಬ ಮಿಡಲ್ ಕ್ಲಾಸ್ ಕುಟುಂಬದವರು ಕಾರು ಬೈಕು ಟಿಪ್ಪರ್ ಲಾರಿ ಖರೀದಿ ಮಾಡಿದರೆ 18% ಟ್ಯಾಕ್ಸ್ ಕಟ್ಟಿ ಖರೀದಿ ಮಾಡಬೇಕಾಗುತ್ತದೆ

ಉದಾಹರಣೆಗೆ ಒಂದು ಬೇಸಿಕ್ ಮಾಡೆಲ್ ಕಾರಿನ ಬೆಲೆ
5 ಲಕ್ಷ ಆದರೆ 18 % ಟ್ಯಾಕ್ಸ್ ಪೇ ಮಾಡಬೇಕು
* 90000 ಬೇಸಿಕ್ ಮಾಡೆಲ್ ಕಾರಿಗೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ

ನನ್ನ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಪ್ಲೇಯರ್ಸ್ ಕೂಲಿ ಕೆಲಸ ಮಾಡುವವರು ಮಿಡಲ್ ಕ್ಲಾಸ್ ಕುಟುಂಬದವರು

ಇಷ್ಟೆಲ್ಲ ಹಣ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುವ ನೀವು ಚುನಾವಣಾ ಸಂದರ್ಭದಲ್ಲಿ 2000 3000
ಹಣವನ್ನು ಕೊಟ್ಟು ನಿಮ್ಮ ನಿಮ್ಮ ಹಕ್ಕನ್ನು ಖರೀದಿ ಮಾಡಿ ನಿಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಚ್ಚೆತ್ತುಕೊಳ್ಳಿ ಜಾಗೃತರಾಗಿ
ಹಣ ಪಡೆಯದೆ ಮತ ಚಲಾಯಿಸಿ 🙏🏻
Vote Without Note..🙏🏻

ನಿಮ್ಮ : ತೇಜಸ್ ಮಾಲೂರು 🙏🏻

08/05/2023

ನನ್ನೆಲ್ಲ ಆತ್ಮೀಯ ಸ್ನೇಹಿತರಲ್ಲಿ ಬಂಧು ಮಿತ್ರರಲ್ಲಿ ಸಹೋದರರಲ್ಲಿ ನನ್ನ ಹಿತೈಷಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಕೆಎಸ್ ಮಂಜುನಾಥ್ ಗೌಡರಿಗೆ ನಿಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಜಯಶೀಲರನ್ನಾಗಿ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಜೈ ಬಿಜೆಪಿ 🙏🏻🙏🏻 K S Manjunath Gowda

ಭಾರತೀಯ ಜನತಾ ಪಾರ್ಟಿ ಬಿಜೆಪಿ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡರ ಪರ ನೋಸಗೇರೆ ಗ್ರಾಮ ಪಂಚಾಯಿತಿ ಕುಡಿಯನೂರು  ಗ್ರಾಮ ಪಂಚಾಯಿತಿ ಸಂತಳ್ಳಿ ಚಿಕ್...
26/04/2023

ಭಾರತೀಯ ಜನತಾ ಪಾರ್ಟಿ ಬಿಜೆಪಿ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡರ ಪರ ನೋಸಗೇರೆ ಗ್ರಾಮ ಪಂಚಾಯಿತಿ ಕುಡಿಯನೂರು ಗ್ರಾಮ ಪಂಚಾಯಿತಿ ಸಂತಳ್ಳಿ ಚಿಕ್ಕ ಕುಂತೂರು ಗ್ರಾಮ ಪಂಚಾಯಿತಿ
ಟೇಕಲ್ ಗ್ರಾಮ ಪಂಚಾಯಿತಿ ಕಣಿವೆನಹಳ್ಳಿ ಶಿವರಪಟ್ಟಣ.. ಪಂಚಾಯಿತಿ ಮಠದ ಮುಖಂಡರಗಳ ಸಭೆಯನ್ನು ಮಹಾರಾಷ್ಟ್ರದ ಮಾಜಿ ಸಚಿವರು ಹಾಲಿ ಶಾಸಕರಾದ ಯೋಗೇಶ್ ಸಾಗರ್ ಜಿ ಅವರ ನೇತೃತ್ವದಲ್ಲಿ ಮತಯಾಚನೆ ಮಾಡಿ ಪ್ರಚಾರ ಮಾಡಲಾಯಿತು....🚩 K S Manjunath Gowda
Yogesh Sagar

🙏🏻🙏🏻
17/04/2023

🙏🏻🙏🏻

🙏🏻
17/04/2023

🙏🏻

16/04/2023

ಆತ್ಮೀಯ ಸ್ನೇಹಿತರೆ ನಾಳೆ ಸೋಮವಾರ ನನ್ನ ಜನ್ಮದಿನವಿದ್ದು ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ನನ್ನ ಹುಟ್ಟುಹಬ್ಬ ಅಚರಣೆ ಮಾಡಬೇಕಂತಿದ್ದ ನನ್ನ ಆತ್ಮೀಯ ಸ್ನೇಹಿತ ಸಹೋದರರೇ ದುಂದುವೆಚ್ಚ ಖರ್ಚು ಮಾಡಿ ಆಚರಣೆ ಮಾಡಲು ಬರಬೇಡಿ ಆ ದಿನ ನಾನು ಮನೆಯಲ್ಲಿ ಇರುವುದಿಲ್ಲ ನಿಮಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಇದರೆ ಅದೇ ಹಣವನ್ನು ಸಂಕಷ್ಟದಲ್ಲಿರುವವರಿಗೆ ಬಡ ಮಕ್ಕಳಿಗೆ ಬಡವರಿಗೆ ಸಹಾಯ ಮಾಡಿ
ಇಂತಿ ನಿಮ್ಮ ತೇಜಸ್ 🙏🙏....

ಭ್ರಾತೃತ್ವದ ಮೇಲೆ ಆದರ್ಶ ಸಮಾಜ ಕಟ್ಟಿದ ರಾಷ್ಟ್ರನಾಯಕ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು. ಸಾಮಾಜಿಕ ಸಾಮರಸ್ಯವನ್ನು ಒ...
14/04/2023

ಭ್ರಾತೃತ್ವದ ಮೇಲೆ ಆದರ್ಶ ಸಮಾಜ ಕಟ್ಟಿದ ರಾಷ್ಟ್ರನಾಯಕ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು. ಸಾಮಾಜಿಕ ಸಾಮರಸ್ಯವನ್ನು ಒಡೆಯುವ ಜಾತಿ ಭಾವನೆಗಳನ್ನು ತೊಡೆದುಹಾಕಿ ಭಾರತೀಯರೆಲ್ಲರೂ ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಒಂದು ರಾಷ್ಟ್ರವಾಗಿ ನಿಲ್ಲಲು ಒತ್ತಾಯಿಸಿದ್ದ ಮಹಾನ್ ಚೇತನಕ್ಕೆ ನಮನ ಸಲ್ಲಿಸೋಣ.

ಆತ್ಮೀಯ ಸ್ನೇಹಿತ ರವಿ ಅವರು ನೂತನವಾಗಿ ಉದ್ಘಾಟನೆ ಮಾಡಿರುವ ರವಿ ಡ್ರೈವಿಂಗ್ ಸ್ಕೂಲ್ ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದೇನೆ....
09/04/2023

ಆತ್ಮೀಯ ಸ್ನೇಹಿತ ರವಿ ಅವರು ನೂತನವಾಗಿ ಉದ್ಘಾಟನೆ ಮಾಡಿರುವ ರವಿ ಡ್ರೈವಿಂಗ್ ಸ್ಕೂಲ್ ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದೇನೆ..

ಕುಡಿಯನೂರು ಕಸಬಾ ಹೋಬಳಿಯ ರಾಂಪುರ ಗ್ರಾಮದಲ್ಲಿ  ಆಯೋಜಿಸಿದ ಪ್ರತಿಷ್ಠಿತ  ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದೆನು  ಈ ಸಂದರ್ಭದಲ್ಲಿ  ಮಾಜ...
27/03/2023

ಕುಡಿಯನೂರು ಕಸಬಾ ಹೋಬಳಿಯ ರಾಂಪುರ ಗ್ರಾಮದಲ್ಲಿ ಆಯೋಜಿಸಿದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದೆನು ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ನವೀನ್ ಅವರು ಶಿವು ಡೆವಲಪರ್ಸ್ ಮಾದನಹಟ್ಟಿ ಶಿವು ಅವರು ಟೊರ್ನಮೆಂಟ್ ಆಯೋಜಕರಾದ ಮಿಥುನ್ ಚಂದ್ರು ಸ್ನೇಹಿತರು ಗ್ರಾಮದ ಮುಖಂಡರು ಇದ್ದರು

ದಿನಹಳ್ಳಿ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ  ನಂದಿ ಫೌಂಡೇಶನ್ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ  ಪರೀಕ್ಷಾ ಸಾಮಗ್ರಿ...
13/03/2023

ದಿನಹಳ್ಳಿ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಂದಿ ಫೌಂಡೇಶನ್ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪರೀಕ್ಷಾ ಸಾಮಗ್ರಿಗಳು (Exam Kit)ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಹೋಟೆಲ್ ಸಿದ್ದಣ್ಣನವರು ಬಿಜೆಪಿ ಯುವ ಮೋರ್ಚ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಗಾಣಿಗನಹಳ್ಳಿ ಪ್ರಸನ್ನ ಕುಮಾರ್ ಅವರು ಮಂಗಾಪುರ ಸುನಿಲ್ ಮಹೇಶ್ ರಂಜಿತ್ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಇದ್ದರು..
Distributed Exam Kits To Dinalli Government School SSLC Students

11/03/2023
ಡಿ ಎನ್ ದೊಡ್ಡಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ  ನಂದಿ ಫೌಂಡೇಶನ್ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ  ಸತತವಾಗಿ ಮೂರನೇ ಬಾರಿ...
11/03/2023

ಡಿ ಎನ್ ದೊಡ್ಡಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಂದಿ ಫೌಂಡೇಶನ್ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸತತವಾಗಿ ಮೂರನೇ ಬಾರಿ ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಾಜಿ ತಾಲೂಕ್ ಪಂಚಾಯತಿ ಅಧ್ಯಕ್ಷರಾದ ದೊಡ್ಡಿ ರಾಜಪ್ಪನವರು ಎಸ್ ವಿ ಎಸ್ ಪೇಯಿಂಟ್ ಮಾಲೀಕರಾದ ಚಂದ್ರಶೇಖರ್ ರವರು ಪ್ರಸನ್ನ ರವರು ಮಂಗಾಪುರ ಸುನಿಲ್ ಅವರು ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಇದ್ದರು

Address

Adarshanagar Malur
Malur

Telephone

+17795822497

Website

Alerts

Be the first to know and let us send you an email when Thejas Raj posts news and promotions. Your email address will not be used for any other purpose, and you can unsubscribe at any time.

Contact The Organization

Send a message to Thejas Raj:

Share