15/10/2025
ನಮ್ಮೆಲ್ಲರ ನಾಯಕರು, ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕರು, ಬಡವರ ಬಂಧು, ಮಾಲೂರಿನ ಭವಿಷ್ಯದ ಶಾಸಕ, ದೀನ ದಲಿತರ ಆಶಾಕಿರಣ, ಜನ ಸೇವಕ, ಸ್ನೇಹ ಜೀವಿ, ಮಹಾದಾನಿ, ಎರಡು ಗುಂಡಿಗೆಯ ರಾಜಕಾರಣಿಗಳಾದ ಆತ್ಮೀಯರಾದ ಶ್ರೀಯುತ ಹೂಡಿ ವಿಜಯ್ ಕುಮಾರ್ ಅಣ್ಣನವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮನ್ನು ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ! ನಿಮ್ಮ ಜನಸೇವೆ ಹೀಗೆ ಮುಂದುವರೆಯಲಿ ಜನ ನಿಮ್ಮೊಂದಿಗಿದ್ದಾರೆ..