ಜೆಡಿಎಸ್ ಕುಟುಂಬ ಕರ್ನಾಟಕ

  • Home
  • India
  • Mandya
  • ಜೆಡಿಎಸ್ ಕುಟುಂಬ ಕರ್ನಾಟಕ

ಜೆಡಿಎಸ್ ಕುಟುಂಬ ಕರ್ನಾಟಕ Only JDS Die Hard Fans
(1)

ನಥಿಂಗ್ ನೈಸ್ ಟೋಲ್ ಬೇಡ !ನಮ್ಮ ನೆಲ , ಜಲ ಮತ್ತು ರೈತರ ಹಕ್ಕುಗಳಿಗಾಗಿ ಪ್ರಾರಂಭವಾಗಿರುವ ನಮ್ಮ   ಹೋರಾಟಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.ತಾವೆಲ್ಲ...
07/09/2026

ನಥಿಂಗ್ ನೈಸ್

ಟೋಲ್ ಬೇಡ !

ನಮ್ಮ ನೆಲ , ಜಲ ಮತ್ತು ರೈತರ ಹಕ್ಕುಗಳಿಗಾಗಿ ಪ್ರಾರಂಭವಾಗಿರುವ ನಮ್ಮ ಹೋರಾಟಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.

ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ
ಅಭಿಯಾನದಲ್ಲಿ ಭಾಗವಹಿಸಿ.

ಭೇಟಿ ನೀಡಿ: http://nothingnice.net

07/09/2026

ಜೆಡಿಎಸ್ ಫೈಯರ್ ಬ್ರಾಂಡ್ ಶರಣಗೌಡ ಅಣ್ಣ
🔥🔥🔥

07/09/2026

ನಿಮ್ಮಂತ ವ್ಯಕ್ತಿಯನ್ನು ಶಾಸಕರಾಗಿ ಪಡೆದಿರುವ ಗುರುಮಠಕಲ್ ಭಾಗದ ಜನರೇ ಪುಣ್ಯವಂತರು🙏

ಗುರುಮಠಕಲ್ ಮತ್ತು ಯಾದಗಿರಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿ ಇಂದು ವಿಧಾನಸೌಧದ ಎದುರು ಧರಣಿ ನಡೆಸಲಾಯಿತು.

ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಕೂಡಲೇ ಬರ ಘೋಷಣೆ ಮಾಡಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ರೈತರ ಹಿತವೇ ನಮ್ಮ ಮೊದಲ ಆದ್ಯತೆ ✊🌾
#ಗುರುಮಠಕಲ್ #ಯಾದಗಿರಿ #ಶರಣಗೌಡ_ಕಂದಕೂರ
#ವಿಧಾನಸೌಧ
#

07/09/2026

07/09/2026

ಕಾಂಗ್ರೆಸ್ ಮಾಡಿದ ಸಮೀಕ್ಷೆಯಲ್ಲಿ NDA ಕೂಟಕ್ಕೆ ಭರ್ಜರಿ ಬಂಪರ್ 🤙✌️✌️
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದ ಅಭ್ಯರ್ಥಿ ಸೋಲಬಹುದು ಕಾಮೆಂಟ್ ಮಾಡಿ ತಿಳಿಸಿ
#ಕಾಂಗ್ರೆಸ್ #ಜೆಡಿಎಸ್ #ಬಿಜೆಪಿ

ನಾಳೆ ದಿನಾಂಕ 08.09.2026ರ ಮಂಗಳವಾರ ಮಾನ್ಯ ಮಾಜಿ ಸಚಿವರಾದ ಶ್ರೀ ಡಿ.ಸಿ ತಮ್ಮಣ್ಣ ಅವರು ತಮ್ಮ ಮದ್ದೂರಿನ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ "ತ...
07/09/2026

ನಾಳೆ ದಿನಾಂಕ 08.09.2026ರ ಮಂಗಳವಾರ ಮಾನ್ಯ ಮಾಜಿ ಸಚಿವರಾದ ಶ್ರೀ ಡಿ.ಸಿ ತಮ್ಮಣ್ಣ ಅವರು ತಮ್ಮ ಮದ್ದೂರಿನ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ "ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ" (TAPCMS) ಚುನಾವಣೆಯ ವಿಚಾರವಾಗಿ ಪೂರ್ವಭಾವಿ ಸಭೆಯನ್ನು ಕರೆದಿರುತ್ತಾರೆ.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಸಮಯ:- ಬೆಳಗ್ಗೆ 10.00 ಗಂಟೆಗೆ.
ದಿನಾಂಕ:- 08.09.2026ರ ಮಂಗಳವಾರ.
ಸ್ಥಳ:- ಮಾನ್ಯ ಮಾಜಿ ಸಚಿವರ ನಿವಾಸ ಮದ್ದೂರು.
#ಮದ್ದೂರು

07/09/2026

ಗುರುಮಠಕಲ್ ಮತ್ತು ಯಾದಗಿರಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಬೇಕೆಂದು ಆಗ್ರಹಿಸಿ ಇಂದು ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಆರಂಭಿಸಿದ ಮಾನ್ಯ ಶಾಸಕರಾದ ಶ್ರೀ ಶರಣಗೌಡ ಕಂದಕೂರ ಅಣ್ಣವರು.

06/09/2026
06/09/2026

ವಿದೇಶಿ ನೆಲದಲ್ಲಿ ಕನ್ನಡದ ಕಂಪು 💛❤️
ಅಕ್ಕ ಸಮ್ಮೇಳನ- 2026
Procession - AKKA 2026 Philadelphia US

Address

Maddur
Mandya

Website

Alerts

Be the first to know and let us send you an email when ಜೆಡಿಎಸ್ ಕುಟುಂಬ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Shortcuts

Share