ಮಂಡ್ಯ ಕರವೇ

ಮಂಡ್ಯ ಕರವೇ ನಲ್ಮೆಯ ಕನ್ನಡಿಗರೇ ಇದು ಕನ್ನಡದ ಕಟ್ಟಾಳು, ನಾಡಸೇನಾನಿ, ಶ್ರೀ ಟಿ.ಎ ನಾರಾಯಣಗೌಡರ ನೇತೃತ್ವ ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲೆಯ ಅಧಿಕೃತ‌ ಫೇಸ್ಬುಕ್ ಖಾತೆಯಾಗಿದೆ,

04/09/2026

ಶಿಲೆಯಾಗಬೇಕು ಅಂದುಕೊಳ್ಳುವವರು ಉಳಿ ಏಟು ತಿನ್ನಲೇಬೇಕು.
#ಕರವೇಹೋರಾಟಗಳು
#ಕನ್ನಡ #ಕರವೇ

04/09/2026

ನೀವೆಲ್ಲರೂ ಕರ್ನಾಟಕದ ಮಹಾ ಶಿಲ್ಪಿಗಳು ಅಂದರೆ ತಪ್ಪಾಗಲಾರದು. #ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ

04/09/2026

ಕನ್ನಡವನ್ನು ಕಾಯುತ್ತಿರುವ ತಾವೆಲ್ಲರೂ ಕಾಯಕ ಯೋಗಿಗಳು
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ

ತ್ರಿಭಾಷಾ ಸೂತ್ರದ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಕಾರಣಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ...
04/09/2026

ತ್ರಿಭಾಷಾ ಸೂತ್ರದ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಕಾರಣಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ವೈಭವವನ್ನು ಏನೂ ಅರಿಯದ ನಮ್ಮ ಹಸುಳೆಗಳ ಮುಂದೆ ವರ್ಣಿಸಿ ಅವರ ಮನಸ್ಸನ್ನು ಅವುಗಳ ಕಡೆಗೇ ಎಳೆದು ದೇಶಭಾಷೆಗಳ ಅಧ್ಯಯನವನ್ನು ಹಿಂದಕ್ಕೊತ್ತರಿಸುವ ಪ್ರಯತ್ನವನ್ನೂ ಮಾಡುತ್ತಿರುವವರು ಅನೇಕರಿದ್ದಾರೆ.
ತ್ರಿಭಾಷಾ ಸೂತ್ರದ ಬಗ್ಗೆ ಕುವೆಂಪುರವರ ನಿಲುವು

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕುವೆಂಪು_ವಿರೋಧಿಸಿದ_ತ್ರಿಭಾಷಾಸೂತ್ರ

ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ ಅಂದರೆ 'ಬಹುಭಾಷೆಗಳಲ್ಲಿ ದ್ವಿಭಾಷೆ' ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ...
04/09/2026

ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ ಅಂದರೆ 'ಬಹುಭಾಷೆಗಳಲ್ಲಿ ದ್ವಿಭಾಷೆ' ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ.

ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ಭರತಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲಾತ್ಕಾರವಾಗಿ ಹೇರಬಾರದು. ತಮ್ಮ ಆವಶ್ಯಕತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ; ಆರಿಸಿಕೊಳ್ಳುವ

ಸ್ವಾತಂತ್ರ್ಯ ಪ್ರಜಾಸತ್ತಾತ್ಮಕವಾಗುತ್ತದೆ.
ತ್ರಿಭಾಷಾ ಸೂತ್ರದ ಬಗ್ಗೆ ಕುವೆಂಪುರವರ ನಿಲುವು

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕುವೆಂಪು_ವಿರೋಧಿಸಿದ_ತ್ರಿಭಾಷಾಸೂತ್ರ

ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ 'ಬಹುಭಾಷೆಗಳಲ್ಲಿ ದ್ವಿಭಾಷಾ' ಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ,...
04/09/2026

ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ 'ಬಹುಭಾಷೆಗಳಲ್ಲಿ ದ್ವಿಭಾಷಾ' ಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.

ತ್ರಿಭಾಷಾ ಸೂತ್ರದ ಬಗ್ಗೆ ಕುವೆಂಪುರವರ ನಿಲುವು

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕುವೆಂಪು_ವಿರೋಧಿಸಿದ_ತ್ರಿಭಾಷಾಸೂತ್ರ

04/09/2026

ಎಂತ ವ್ಯವಸ್ಥೆ ಇದು .. ಯಾರಿವರಿಗೆ ಇಂತಹ ಅಧಿಕಾರ ಕೊಟ್ಟವರು? ನಮ್ಮ ರಾಜ್ಯದಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲದಂತ ಆಗಿದೆ.

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ

 #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು  #ಕನ್ನಡ  #ಕರವೇ     #ಕುವೆಂಪು_ವಿರೋಧಿಸಿದ_ತ್ರಿಭಾಷಾಸೂತ್ರ
04/09/2026

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕುವೆಂಪು_ವಿರೋಧಿಸಿದ_ತ್ರಿಭಾಷಾಸೂತ್ರ

ಪ್ರಕೃತಿಯ ಸೌಂದರ್ಯ ಕೇವಲ ಗಿಡ,ಮರಗಳಲ್ಲಷ್ಟೇ ಇಲ್ಲ ಸ್ವಚ್ಛಂದವಾಗಿ ಓಡಾಡುವ ವನ್ಯಜೀವಿಗಳಲ್ಲಿದೆ. ವನ್ಯಜೀವಿಗಳನ್ನು ರಕ್ಷಿಸೋಣ, ನಮ್ಮ ಭವಿಷ್ಯವನ್...
04/09/2026

ಪ್ರಕೃತಿಯ ಸೌಂದರ್ಯ ಕೇವಲ ಗಿಡ,ಮರಗಳಲ್ಲಷ್ಟೇ ಇಲ್ಲ ಸ್ವಚ್ಛಂದವಾಗಿ ಓಡಾಡುವ ವನ್ಯಜೀವಿಗಳಲ್ಲಿದೆ. ವನ್ಯಜೀವಿಗಳನ್ನು ರಕ್ಷಿಸೋಣ, ನಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸೋಣ. ರಾಷ್ಟ್ರೀಯ ವನ್ಯಜೀವಿ ದಿನದ ಶುಭಾಶಯಗಳು!

#ಕರವೇ #ಕರ್ನಾಟಕರಕ್ಷಣಾವೇದಿಕೆ

ಬೆಣ್ಣೆ ಕದ್ದ ಬಾಲಕೃಷ್ಣ, ಗೀತೆಯ ಬೋಧಿಸಿದ ಯೋಗೀಶ್ವರ, ರಾಧೆಯ ಪ್ರೇಮಮೂರ್ತಿ ನಮ್ಮ ಜೀವನದ ಪ್ರತಿ ಕ್ಷಣಕ್ಕೂ ಪ್ರೇರಣೆ.​ಎಲ್ಲರಿಗೂ ಶ್ರೀ ಕೃಷ್ಣ ಜ...
04/09/2026

ಬೆಣ್ಣೆ ಕದ್ದ ಬಾಲಕೃಷ್ಣ, ಗೀತೆಯ ಬೋಧಿಸಿದ ಯೋಗೀಶ್ವರ, ರಾಧೆಯ ಪ್ರೇಮಮೂರ್ತಿ ನಮ್ಮ ಜೀವನದ ಪ್ರತಿ ಕ್ಷಣಕ್ಕೂ ಪ್ರೇರಣೆ.
​ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗೋಕುಲಾಷ್ಟಮಿಯ ಹಾರ್ದಿಕ ಶುಭಾಶಯಗಳು.

#ಕರ್ನಾಟಕ
#ಕನ್ನಡಿಗರಏಕತೆ
#ಕರವೇ

#ಕರ್ನಾಟಕರಕ್ಷಣಾವೇದಿಕೆ.

Address

ಮಂಡ್ಯ
Mandya
57140

Website

Alerts

Be the first to know and let us send you an email when ಮಂಡ್ಯ ಕರವೇ posts news and promotions. Your email address will not be used for any other purpose, and you can unsubscribe at any time.

Shortcuts

Share

Category