ಕರ್ನಾಟಕ ರಾಜ್ಯ ರೈತ ಸಂಘ

  • Home
  • India
  • Mandya
  • ಕರ್ನಾಟಕ ರಾಜ್ಯ ರೈತ ಸಂಘ

ಕರ್ನಾಟಕ ರಾಜ್ಯ ರೈತ ಸಂಘ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ರಾಜ್ಯ ರೈತ ಸಂಘ, Social service, Pandavapura, Mandya.

ಹಸಿರು ಟವೆಲ್‌ ಕೇವಲ ಬಟ್ಟೆಯಲ್ಲ, ರೈತನ ಆತ್ಮಗೌರವದ ಸಂಕೇತ. ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಎನ್‌.ಡಿ.ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯನವರ ಆಶಯದಂತೆ ಕರ್ನಾಟಕ ರಾಜ್ಯ ರೈತ ಸಂಘ ನಾಡಿನ, ದೇಶದ ಅನ್ನದಾತರ ಹಕ್ಕುಗಳ ರಕ್ಷಣೆಗೆ ಸದಾ ಸನ್ನದ್ಧ.

     #
05/09/2026

#

05/09/2026

ಪಾಂಡವಪುರ ತಾಲ್ಲೂಕು ರೈತ ಸಂಘದ ನಾರಾಯಣಪುರ, ಗುಮ್ಮನಹಳ್ಳಿ, ಹೊನ್ನಗಾನಹಳ್ಳಿ ಪಂಚಾಯತಿ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು.
04/09/2026

ಪಾಂಡವಪುರ ತಾಲ್ಲೂಕು ರೈತ ಸಂಘದ ನಾರಾಯಣಪುರ, ಗುಮ್ಮನಹಳ್ಳಿ, ಹೊನ್ನಗಾನಹಳ್ಳಿ ಪಂಚಾಯತಿ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು.

04/09/2026

04/09/2026

ಪಾಂಡವಪುರ ತಾಲ್ಲೂಕು ರೈತ ಸಂಘದ ಸಂಘಟನೆಯನ್ನು ಗಟ್ಟಿಗೊಳಿಸಲು ಗುಮ್ಮನಹಳ್ಳಿ ಗ್ರಾಮ ಪಂಚಾಯತಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕಾರ...
02/09/2026

ಪಾಂಡವಪುರ ತಾಲ್ಲೂಕು ರೈತ ಸಂಘದ ಸಂಘಟನೆಯನ್ನು ಗಟ್ಟಿಗೊಳಿಸಲು ಗುಮ್ಮನಹಳ್ಳಿ ಗ್ರಾಮ ಪಂಚಾಯತಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆಯನ್ನು ಸಂಜೆ 4 ಗಂಟೆಗೆ ಮತ್ತು 6 ಗಂಟೆಗೆ ಶ್ರೀ ರಾಮಯೋಗಿಶ್ವರ ಮಠ ಬೇಬಿ ಬೆಟ್ಟದಲ್ಲಿ ಕರೆಯಲಾಗಿದೆ.

Address

Pandavapura
Mandya

Website

Alerts

Be the first to know and let us send you an email when ಕರ್ನಾಟಕ ರಾಜ್ಯ ರೈತ ಸಂಘ posts news and promotions. Your email address will not be used for any other purpose, and you can unsubscribe at any time.

Shortcuts

Share

Category