Rangayana

Rangayana Rangayana is a Theatre Repertory Company started in Mysuru by the Government of Karnataka, in the year 1989.

20/08/2026

ಭಾರತೀಯ ರಂಗಶಿಕ್ಷಣ ಕೇಂದ್ರ
2026-27ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆ - 01
ಪ್ರಾತ್ಯಕ್ಷಿಕೆ: ಕೋಲಾಟ
ಮಾರ್ಗದರ್ಶನ: ನಿರಂಜನ ಖಾಲಿಕೊಡ
ದಿನಾಂಕ: 20 ಆಗಸ್ಟ್‌ 2026, ಗುರುವಾರ
ಸಮಯ: ಸಂಜೆ 6.30ಕ್ಕೆ
ಸ್ಥಳ: ಭೂಮಿಗೀತ, ರಂಗಾಯಣ, ಮೈಸೂರು
ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!
– ರಂಗಾಯಣ, ಮೈಸೂರು
#ರಂಗಾಯಣ #ಮೈಸೂರು

20/08/2026

ಸಂಚಿಕೆ - 01 | ಜೋಗಿ ಸಮುದಾಯ ಮತ್ತು ಜೋಗಿ ಪದ ಕುರಿತ ಮಾತುಕತೆ | ಮಾತಿನ ಮನೆ | RANGAYANA MYSURU

ಮಾತಿನ ಮನೆ :

ಆದಿವಾಸಿ ಅಲೆಮಾರಿ ಕಲಾವಿದರೊಂದಿಗೆ ಮಾತುಕತೆ ಸರಣಿಯಲ್ಲಿ
ಶ್ರೀ ಕಾಲಭೈರವ ಜೋಗಿ ಕಲಾತಂಡ, ಹೊಸೂರು, ಸಾಗರ ತಾಲ್ಲೂಕಿನ
ಜೋಗಿ ಸಮುದಾಯದ ಕಲಾವಿದರಾದ ಶ್ರೀ ಗುಡ್ಡಪ್ಪ ಜೋಗಿ ಮತ್ತು ಸಂಗಡಿಗರೊಂದಿಗೆ
ಜೋಗಿ ಸಮುದಾಯ ಮತ್ತು ಜೋಗಿ ಪದ ಕುರಿತ ಮಾತುಕತೆ

#ಗುಡ್ಡಪ್ಪಜೋಗಿ #ಜೋಗಿ #ಕನ್ನಡಜಾನಪದ

ಭಾರತೀಯ ರಂಗಶಿಕ್ಷಣ ಕೇಂದ್ರ2026-27ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆ - 01ಪ್ರಾತ್ಯಕ್ಷಿಕೆ: ಕೋಲಾಟಮಾರ್ಗದರ್ಶನ: ನಿರಂಜನ ಖಾಲಿಕೊಡದಿನಾ...
19/08/2026

ಭಾರತೀಯ ರಂಗಶಿಕ್ಷಣ ಕೇಂದ್ರ
2026-27ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆ - 01

ಪ್ರಾತ್ಯಕ್ಷಿಕೆ: ಕೋಲಾಟ
ಮಾರ್ಗದರ್ಶನ: ನಿರಂಜನ ಖಾಲಿಕೊಡ

ದಿನಾಂಕ: 20 ಆಗಸ್ಟ್‌ 2026, ಗುರುವಾರ

ಸಮಯ: ಸಂಜೆ 6.30ಕ್ಕೆ

ಸ್ಥಳ: ಭೂಮಿಗೀತ, ರಂಗಾಯಣ, ಮೈಸೂರು

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!

– ರಂಗಾಯಣ, ಮೈಸೂರು

#ರಂಗಾಯಣ #ಮೈಸೂರು

ರಂಗಾಯಣ ಮೈಸೂರು ಆಯೋಜಿಸಿರುವ ಜಂಗಮರಾಟ ಪ್ರಸ್ತುತಪಡಿಸುವ ನಾಟಕ ಜಂಗಮದ ಬದುಕು ನಿರ್ದೇಶನ : ಯತೀಶ್‌ ಎನ್‌ ಕೊಳ್ಳೇಗಾಲ 2026 ಆಗಸ್ಟ್‌ 23 ಸಂಜೆ 6...
18/08/2026

ರಂಗಾಯಣ ಮೈಸೂರು ಆಯೋಜಿಸಿರುವ
ಜಂಗಮರಾಟ ಪ್ರಸ್ತುತಪಡಿಸುವ ನಾಟಕ
ಜಂಗಮದ ಬದುಕು
ನಿರ್ದೇಶನ : ಯತೀಶ್‌ ಎನ್‌ ಕೊಳ್ಳೇಗಾಲ

2026 ಆಗಸ್ಟ್‌ 23
ಸಂಜೆ 6.30 ಕ್ಕೆ ಭೂಮಿಗೀತ ರಂಗಂದಿರ, ರಂಗಾಯಣ ಮೈಸೂರು

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
- ರಂಗಾಯಣ ಮೈಸೂರು

#ರಂಗಾಯಣ #ಮೈಸೂರು #ಜಂಗಮದಬದುಕು

ರಂಗಾಯಣ ರೆಪರ್ಟರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.- ರಂಗಾಯಣ ಮೈಸೂರು                     #ರಂಗಾಯಣರೆಪರ್ಟರಿ  #ಕಲಾವಿದರಅರ್ಜಿ  #ನಾಟಕ...
18/08/2026

ರಂಗಾಯಣ ರೆಪರ್ಟರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ರಂಗಾಯಣ ಮೈಸೂರು


#ರಂಗಾಯಣರೆಪರ್ಟರಿ #ಕಲಾವಿದರಅರ್ಜಿ #ನಾಟಕಅವಕಾಶ
#ರಂಗಭೂಮಿಅವಕಾಶ #ಕಲಾವಿದರನೇಮಕಾತಿ

ರಂಗಾಯಣ ರೆಪರ್ಟರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.- ರಂಗಾಯಣ ಮೈಸೂರು                     #ರಂಗಾಯಣರೆಪರ್ಟರಿ  #ಕಲಾವಿದರಅರ್ಜಿ  #ನಾಟಕ...
17/08/2026

ರಂಗಾಯಣ ರೆಪರ್ಟರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ರಂಗಾಯಣ ಮೈಸೂರು



#ರಂಗಾಯಣರೆಪರ್ಟರಿ #ಕಲಾವಿದರಅರ್ಜಿ #ನಾಟಕಅವಕಾಶ
#ರಂಗಭೂಮಿಅವಕಾಶ #ಕಲಾವಿದರನೇಮಕಾತಿ

ರಂಗಾಯಣದ ಆವರಣದಲ್ಲಿ ನಡೆಯುವ ನಾಟಕಗಳು.. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ರಂಗಾಯಣ ಮೈಸೂರು        #ರಂಗಾಯಣ  #ರಂಗಾಯಣಮೈಸೂರು        #ಕ...
16/08/2026

ರಂಗಾಯಣದ ಆವರಣದಲ್ಲಿ ನಡೆಯುವ ನಾಟಕಗಳು..

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
ರಂಗಾಯಣ ಮೈಸೂರು

#ರಂಗಾಯಣ #ರಂಗಾಯಣಮೈಸೂರು #ಕಲಾಮಂದಿರ #ಕಲಾಮಂದಿರಮೈಸೂರು

ಇಂದು ಸಂಜೆ ಭೂಮಿಗೀತ ರಂಗಮಂದಿರದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ "ಎದೆಯ ಹಣತೆ' ಸಂಕಲನದಿಂದಆಯ್ದ ಕತೆಗಳನ್ನಾಧರಿಸಿದ, ರಂ...
16/08/2026

ಇಂದು ಸಂಜೆ ಭೂಮಿಗೀತ ರಂಗಮಂದಿರದಲ್ಲಿ

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ "ಎದೆಯ ಹಣತೆ' ಸಂಕಲನದಿಂದ
ಆಯ್ದ ಕತೆಗಳನ್ನಾಧರಿಸಿದ, ರಂಗಾಯಣದ ಹಿರಿಯ ಕಲಾವಿದರು ಅಭಿನಯಿಸುವ
ನಾಟಕ
"ಒಮ್ಮೆ ಹೆಣ್ಣಾಗು"
ರಂಗದ ಮೇಲೆ : ಶಶಿಕಲಾ ಬಿ.ಎನ್‌ ಮತ್ತು ನಂದಿನಿ ಕೆ.ಆರ್
ಬೆಳಕಿನ ವಿನ್ಯಾಸ : ಮಹೇಶ್‌ ಕಲ್ಲತ್ತಿ
ಸಹ ವಿನ್ಯಾಸ ಮತ್ತು ಸಹ ನಿರ್ದೇಶನ : ಶ್ವೇತಾರಾಣಿ ಹೆಚ್‌.ಕೆ
ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ : ಸವಿತಾ ರಾಣಿ
16 ಭಾನುವಾರ ಆಗಸ್ಟ್‌ 2026
ಸಮಯ : ಸಂಜೆ 6.30
ಭೂಮಿಗೀತ ರಂಗಮಂದಿರ, ರಂಗಾಯಣ, ಮೈಸೂರು‌
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
- ರಂಗಾಯಣ ಮೈಸೂರು
#ರಂಗಾಯಣ #ಮೈಸೂರು #ಬಾನು_ಮುಷ್ತಾಕ್‌ #ಎದೆಯಹಣತೆ

15/08/2026

ಕಲಾಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲಾ ಮಠಪತಿ (ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ), ಶ್ರೀ ಸತೀಶ್‌ ತಿಪಟೂರು (ನಿರ್ದೇಶಕರು, ರಂಗಾಯಣ ಮೈಸೂರು), ಡಾ. ಎಂ.ಡಿ. ಸುದರ್ಶನ್‌ (ಉಪನಿರ್ದೇಶಕರು, ರಂಗಾಯಣ ಮೈಸೂರು) ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

#ರಂಗಾಯಣ #ರಂಗಾಯಣಮೈಸೂರು #ಕಲಾಮಂದಿರ #ಕಲಾಮಂದಿರಮೈಸೂರು

ಕಲಾಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲಾ ಮ...
15/08/2026

ಕಲಾಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲಾ ಮಠಪತಿ (ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ), ಶ್ರೀ ಸತೀಶ್‌ ತಿಪಟೂರು (ನಿರ್ದೇಶಕರು, ರಂಗಾಯಣ ಮೈಸೂರು), ಡಾ. ಎಂ.ಡಿ. ಸುದರ್ಶನ್‌ (ಉಪನಿರ್ದೇಶಕರು, ರಂಗಾಯಣ ಮೈಸೂರು) ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

#ರಂಗಾಯಣ #ರಂಗಾಯಣಮೈಸೂರು #ಕಲಾಮಂದಿರ #ಕಲಾಮಂದಿರಮೈಸೂರು

Address

Rangayana , Vinoba Road
Mysore
570005

Opening Hours

Tuesday 10am - 8:30pm
Wednesday 10am - 8:30pm
Thursday 10am - 8:30pm
Friday 10am - 8:30pm
Saturday 10am - 8:30pm
Sunday 10am - 8:30pm

Telephone

+918212512639

Alerts

Be the first to know and let us send you an email when Rangayana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rangayana:

Shortcuts

Share