03/10/2024
ಆರಮನೆ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಖ್ಯಾತ ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ರವರು, ಸಿಎಂ ಶ್ರೀ ಸಿದ್ದರಾಮಯ್ಯ ರವರು, ಡಿಸಿಎಂ ಶ್ರೀ ಡಿ ಕೆ ಶಿವಕುಮಾರ್ ರವರು, ಸಚಿವರಾದ ಎಚ್.ಕೆ ಪಾಟೀಲ್ ರವರು, ಎಚ್.ಸಿ ಮಹದೇವಪ್ಪ ರವರು, ಕೆ.ಎಚ್ ಮುನಿಯಪ್ಪ ರವರು, ಶಿವರಾಜ್ ತಂಗಡಗಿ ಅವರ ಜೊತೆಗೂಡಿ ದಸರಾ ಮಹೋತ್ಸವವನ್ನು ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ಈ ಸಂದರ್ಭದಲ್ಲಿ ಶಾಸಕರಾದ ಜಿ. ಟಿ ದೇವೇಗೌಡ ರವರು, ತನ್ವಿರ್ ಸೇಠ್ ರವರು, ಎ.ಆರ್. ಕೃಷ್ಣಮೂರ್ತಿ ರವರು, ಅನಿಲ್ ಚಿಕ್ಕಮಾದು ರವರು, ಹರೀಶ್ ಗೌಡ ರವರು, ಡಿ. ರವಿಶಂಕರ್ ರವರು, ರಮೇಶ್ ಬಂಡಿ ಸಿದ್ದೇಗೌಡ ರವರು, ಶ್ರೀವತ್ಸ ರವರು, ಎಂಎಲ್ಸಿ ತಿಮ್ಮಯ್ಯ ರವರು, ಮಂಜೇಗೌಡ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ರವರು ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
| | | |