Sri Sri Sri Dr.Nirmalanandanatha Maha Swamiji

Sri Sri Sri Dr.Nirmalanandanatha Maha Swamiji 72nd Pontiff of Sri Adichunchanagiri Mahasamsthana Math,
President, Sri Adichunchanagiri Shikshana Trust (R.) Honorable Chancellor, Adichunchanagiri University

About Sri Sri Sri Dr. Nirmalanandanatha Mahaswamiji
Jagadguru Sri Sri Sri Dr. Nirmalanandanatha Mahaswamiji, the Honorable Chancellor of Adichunchanagiri University and 72nd Pontiff of the Sri Adichunchanagiri Mahasamsthana Math, blends academic brilliance with profound spirituality. Holding a Master’s Degree in Engineering from IIT Chennai and a Doctorate in Philosophy from Gulbarga University, h

e renounced worldly life in 1998, dedicating himself to spiritual and educational service. Mahaswamiji oversees a vast educational network impacting over 150,000+ students and 500+ Educational Institutions including Schools, Colleges, and Special Institutions for the underprivileged. His initiatives include establishing Adichunchanagiri University and SAMVIT, a free residential school for talented students. His efforts extend globally, promoting Indian culture and spirituality through the Adichunchanagiri Cultural and Spiritual Foundation in the USA. Recognized with honorary doctorates, Mahaswamiji lectures worldwide, embodying the integration of tradition and modernity. His contributions have been widely recognized, and he holds Honorary Doctorates from the University of Mysore, Rajiv Gandhi University and Visvesvaraya Technological University (VTU). His visionary leadership continues to inspire and uplift countless individuals.

04/09/2026
|| ಜೈ ಶ್ರೀ ಗುರುದೇವ್ ||ದಿನಾಂಕ 04.09.2026ನೇ ಶುಕ್ರವಾರ ಅಮೆರಿಕದ ನ್ಯೂಜೆರ್ಸಿಯ ಸೋಮರ್ಸೆಟ್‌ನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶ...
04/09/2026

|| ಜೈ ಶ್ರೀ ಗುರುದೇವ್ ||
ದಿನಾಂಕ 04.09.2026ನೇ ಶುಕ್ರವಾರ ಅಮೆರಿಕದ ನ್ಯೂಜೆರ್ಸಿಯ ಸೋಮರ್ಸೆಟ್‌ನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಭೇಟಿ ನೀಡಿ ಪರಮಪೂಜ್ಯ ಮಹಾಸ್ವಾಮೀಜಿಗಳವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಶ್ರೀ ಮಠದ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

|| ಜೈ ಶ್ರೀ ಗುರುದೇವ್ ||ದಿನಾಂಕ 30.08.2026ನೇ ಭಾನುವಾರ, ಅಮೆರಿಕದ ನ್ಯೂಜೆರ್ಸಿ ಯ ಸೋಮರ್ಸೆಟ್ ನಲ್ಲಿ ADICHUNCHANAGIRI CULTURAL AND SP...
31/08/2026

|| ಜೈ ಶ್ರೀ ಗುರುದೇವ್ ||
ದಿನಾಂಕ 30.08.2026ನೇ ಭಾನುವಾರ, ಅಮೆರಿಕದ ನ್ಯೂಜೆರ್ಸಿ ಯ ಸೋಮರ್ಸೆಟ್ ನಲ್ಲಿ ADICHUNCHANAGIRI CULTURAL AND SPIRITUAL FOUNDATION OF USA (ACSF-USA) ವತಿಯಿಂದ ಆಯೋಜಿಸಲಾಗಿದ್ದ *ರುದ್ರಾಭಿಷೇಕ ಹಾಗೂ ಸತ್ಸಂಗ* ಕಾರ್ಯಕ್ರಮದಲ್ಲಿ ಪರಮಪೂಜ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಆರ್ಷ ಆಶ್ರಮದ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿಯವರು ಹಾಗೂ ಅಮೆರಿಕದಲ್ಲಿ ನೆಲೆಸಿರುವ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದು, ಪರಮಪೂಜ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.

ನ್ಯೂಯಾರ್ಕ್‌ನಲ್ಲಿ “ಒಂದು ಜಗತ್ತು – ಒಂದು ಮಾನವಕುಲ” ಅಂತಾರಾಷ್ಟ್ರೀಯ ಸಮ್ಮೇಳನಅಮೆರಿಕದ ನ್ಯೂಯಾರ್ಕ್‌ನಲ್ಲಿ “One World – One Humanity” (...
30/08/2026

ನ್ಯೂಯಾರ್ಕ್‌ನಲ್ಲಿ “ಒಂದು ಜಗತ್ತು – ಒಂದು ಮಾನವಕುಲ” ಅಂತಾರಾಷ್ಟ್ರೀಯ ಸಮ್ಮೇಳನ

ಅಮೆರಿಕದ ನ್ಯೂಯಾರ್ಕ್‌ನಲ್ಲಿ “One World – One Humanity” (ಒಂದು ಜಗತ್ತು – ಒಂದು ಮಾನವಕುಲ) ಎಂಬ ಆಶಯದ ಕುರಿತು ಮಹತ್ವದ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು.

ಸಮ್ಮೇಳನದಲ್ಲಿ ಸುಮಾರು 14 ವಿವಿಧ ಧರ್ಮಗಳನ್ನು ಪ್ರತಿನಿಧಿಸಿದ ಧಾರ್ಮಿಕ ನಾಯಕರು ಭಾಗವಹಿಸಿ, ವಿಶ್ವಶಾಂತಿ, ಮಾನವೀಯತೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಕುರಿತು ತಮ್ಮ ಸಂದೇಶಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಜೀ ಭಾಗವತ್ ಹಾಗೂ ಪೂಜ್ಯ ಸ್ವಾಮಿ ಪರಮಾತ್ಮಾನಂದಜೀ ಅವರು ಸಹ ಸಮ್ಮೇಳನದಲ್ಲಿ ಭಾಗವಹಿಸಿದರು.

ಪೂಜ್ಯ ಸ್ವಾಮೀಜಿಯವರು ಸಮ್ಮೇಳನವನ್ನುದ್ದೇಶಿಸಿ ಮಾತನಾಡಿ, ಧರ್ಮ, ದೇಶ, ಭಾಷೆ, ಸಂಸ್ಕೃತಿ ಹಾಗೂ ವಿವಿಧ ನಂಬಿಕೆಗಳ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ, ಇಡೀ ಮಾನವಕುಲ ಒಂದೇ ಎಂಬ ಅರಿವು ಮತ್ತು ಭಾವನೆಯನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು.

ವಿಭಿನ್ನ ಧರ್ಮಗಳ ನಾಯಕರು ಒಂದೇ ವೇದಿಕೆಯಲ್ಲಿ ಒಂದಾಗಿ ಸೇರಿ “ಒಂದು ಜಗತ್ತು – ಒಂದು ಮಾನವಕುಲ” ಎಂಬ ಸಾರ್ವತ್ರಿಕ ಸಂದೇಶವನ್ನು ಸಾರಿರುವುದು ವಿಶ್ವಸಾಮರಸ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.

ಮಾನವ ಸಮಾಜವು ವಿಭಜನೆಗಳನ್ನು ಮೀರಿ ಪ್ರೀತಿ, ಕರುಣೆ, ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ಮುನ್ನಡೆಯಬೇಕು. ಧರ್ಮಗಳು ಮಾನವೀಯತೆಯನ್ನು ಬೆಸೆಯುವ ಸೇತುವೆಗಳಾಗಬೇಕು ಎಂಬ ಆಶಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.

ವೈವಿಧ್ಯತೆಯಲ್ಲಿ ಏಕತೆ • ಧರ್ಮಗಳಲ್ಲಿ ಸೌಹಾರ್ದತೆ • ಮಾನವೀಯತೆಯಲ್ಲಿ ವಿಶ್ವದ ಏಕತೆ

ಒಂದು ಜಗತ್ತು – ಒಂದು ಮಾನವಕುಲ

*ಜೈ ಶ್ರೀ ಗುರುದೇವ್*ದಿನಾಂಕ 21-08-2026, ಸಂಜೆ 6ಗಂಟೆಗೆ *ಇಂಗ್ಲೆಂಡ್* ದೇಶದ ಡೆರ್ಬಿ *(Derby)* ನಗರದ  *ಗೀತಾ ಭವನ* ದ *50 ವರ್ಷದ* ಸಂಭ್ರಮ...
23/08/2026

*ಜೈ ಶ್ರೀ ಗುರುದೇವ್*
ದಿನಾಂಕ 21-08-2026, ಸಂಜೆ 6ಗಂಟೆಗೆ
*ಇಂಗ್ಲೆಂಡ್* ದೇಶದ ಡೆರ್ಬಿ *(Derby)* ನಗರದ *ಗೀತಾ ಭವನ* ದ *50 ವರ್ಷದ* ಸಂಭ್ರಮಾಚರಣೆ ಪ್ರಯುಕ್ತ ನಡೆದ *ಸತ್ಸಂಗ* ಕಾರ್ಯಕ್ರಮ ದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನ್ನಿದ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಠದ ಸದ್ಭಕ್ತರು ಭಾಗವಹಿಸಿ, ಪೂಜ್ಯರ ಆಶೀರ್ವಾದ ಪಡೆದರು.

*ಜೈ ಶ್ರೀ ಗುರುದೇವ್*ದಿನಾಂಕ *22-08-2026* ರಂದು ಸಾಯಂಕಾಲ 6 ಗಂಟೆಗೆ, ಇಂಗ್ಲೆಂಡ್ ನ ಸ್ವಿoಡನ್ (Swindon) ನಗರದ ಹಿಂದು ದೇವಸ್ಥಾನ ದಲ್ಲಿ ನಡ...
23/08/2026

*ಜೈ ಶ್ರೀ ಗುರುದೇವ್*
ದಿನಾಂಕ *22-08-2026* ರಂದು ಸಾಯಂಕಾಲ 6 ಗಂಟೆಗೆ, ಇಂಗ್ಲೆಂಡ್ ನ ಸ್ವಿoಡನ್ (Swindon) ನಗರದ ಹಿಂದು ದೇವಸ್ಥಾನ ದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮ *ಪರಮಪೂಜ್ಯ ಮಹಾ ಸ್ವಾಮೀಜಿಯವರ* ದಿವ್ಯ ಸಾನ್ನಿದ್ಯದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಿಂದು ಸಮುದಾಯದ ಅನೇಕ ಭಕ್ತರು ಭಾಗವಹಿಸಿ ಗುರುಕೃಪೆಗೆ ಪಾತ್ರರಾದರು.

20/08/2026

ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

||ಜೈ ಶ್ರೀ ಗುರುದೇವ್||ದಿನಾಂಕ 16.08.2026ನೇ ಭಾನುವಾರ ಮಧ್ಯಾಹ್ನ 2:00 ಗಂಟೆಗೆ ಬೆಂಗಳೂರು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣ...
16/08/2026

||ಜೈ ಶ್ರೀ ಗುರುದೇವ್||
ದಿನಾಂಕ 16.08.2026ನೇ ಭಾನುವಾರ ಮಧ್ಯಾಹ್ನ 2:00 ಗಂಟೆಗೆ ಬೆಂಗಳೂರು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ *ಜಗದ್ಗುರು ಶ್ರೀ ಕುಮಾರಚಂದ್ರಶೇಖರನಾಥ ಮಹಾಸ್ವಾಮಿಗಳ ಮೊದಲ ವರ್ಷದ ಪುಣ್ಯಾರಾಧನ* ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

||ಜೈ ಶ್ರೀ ಗುರುದೇವ್||ದಿನಾಂಕ 15.08.2026ನೇ ಶನಿವಾರ ರಾತ್ರಿ 9:00 ಗಂಟೆಗೆ ಬೆಂಗಳೂರು ಕೆಂಗೇರಿ ಹೋಬಳಿಯ ಕುಂಬಳಗೂಡು ಗ್ರಾಮದ ಪುರಾತನ ಕಾಲದ "...
16/08/2026

||ಜೈ ಶ್ರೀ ಗುರುದೇವ್||
ದಿನಾಂಕ 15.08.2026ನೇ ಶನಿವಾರ ರಾತ್ರಿ 9:00 ಗಂಟೆಗೆ ಬೆಂಗಳೂರು ಕೆಂಗೇರಿ ಹೋಬಳಿಯ ಕುಂಬಳಗೂಡು ಗ್ರಾಮದ ಪುರಾತನ ಕಾಲದ "ಕುಂಬಳಗೂಡು ಶ್ರೀ ಈಶ್ವರ ದೇವಾಲಯದ" ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

||ಜೈ ಶ್ರೀ ಗುರುದೇವ್ ||ದಿನಾಂಕ 15.08.2026ನೇ ಶನಿವಾರ ಸಂಜೆ 6:00 ಗಂಟೆಗೆ ಮೈಸೂರು ಕುವೆಂಪುನಗರದಲ್ಲಿ ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ...
15/08/2026

||ಜೈ ಶ್ರೀ ಗುರುದೇವ್ ||
ದಿನಾಂಕ 15.08.2026ನೇ ಶನಿವಾರ ಸಂಜೆ 6:00 ಗಂಟೆಗೆ ಮೈಸೂರು ಕುವೆಂಪುನಗರದಲ್ಲಿ ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ 2ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟನೆ, ರಾಷ್ಟ್ರಕವಿ ಕುವೆಂಪುರವರಿಗೆ "ಭಾರತ ರತ್ನ" ಪ್ರಶಸ್ತಿಗೆ ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಸನ್ಮಾನ ಶ್ರೀ ಸಿದ್ದರಾಮಯ್ಯನವರು,ಇವರಿಗೆ ಅಭಿನಂದನೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

Address

Sri Kshetra Adichunchanagiri
Nagamangala
571881

Alerts

Be the first to know and let us send you an email when Sri Sri Sri Dr.Nirmalanandanatha Maha Swamiji posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Sri Sri Dr.Nirmalanandanatha Maha Swamiji:

Shortcuts

Share