Bahujan Liberation

Bahujan Liberation Educating, Empowering & Uniting Bahujan Voices:--
OBC/SC/ST/BOUDDH/JAIN/LINGAYAT/SIKH/MUSLIM, History | Rights | Awareness | Culture
(1)

ಹಿಂದೆ NRC/CAA ಉದ್ದೇಶ ಏನಾಗಿತ್ತು ಅದೆ SIR ಮೂಲಕ ಮಾಡುತ್ತಿದ್ದಾರೆ.ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನದ ದೊಡ್ಡ ಹೋರಾಟದ ಭಾಗವಾಗಿದ್ದ Adult...
13/07/2026

ಹಿಂದೆ NRC/CAA ಉದ್ದೇಶ ಏನಾಗಿತ್ತು ಅದೆ SIR ಮೂಲಕ ಮಾಡುತ್ತಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನದ ದೊಡ್ಡ ಹೋರಾಟದ ಭಾಗವಾಗಿದ್ದ Adult franchise (ವಯಸ್ಕರ ಮತಹಕ್ಕು) OBC/SC/ST/Bouddh/Jain/Lingayat/Sikh/Muslim ಜನರಿಗೆ ಕೊಡಿಸುವ ಮೂಲಕ ತಮ್ಮ ಸಮಸ್ಯೆಯನ್ನು ತಾವೆ ಬಗೆಹರಿಸಿಕೊಳ್ಳುವಂತಹ ಅಧಿಕಾರ ಜನರ ಕೈಯಲ್ಲಿ ನೀಡಿದರು.

ವಯಸ್ಕರ ಮತಹಕ್ಕು ಗಾಂಧಿ ನೆಹರು ಹೆಗೆಡೆವಾರ್ ಗೋಲ್ವಳಕರ್ ಎಲ್ಲರು ವಿರೋಧವಾಗಿದ್ದರು ಏಕೆಂದರೆ ಅದ್ದರಿಂದ ಅರ್ಧ ಬ್ರಾಹ್ಮಣವಾದಿ ವರ್ಚಸ್ಸು ಕಡಿಮೆ ಆಗುತ್ತಿತ್ತು ಹಾಗಾಗಿ ಇವರು ಮಹಿಳೆಯರಿಗೆ ಮತಹಕ್ಕು ಬೇಡ ಎಂದಿದ್ದರು ಅಂತಹದರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ‌ಎಲ್ಲರಿಗು ದೊರೆಯುವಂತೆ ಮಾಡಿದರು..

ಆದರೆ ಬ್ರಾಹ್ಮಣವಾದಿ ಆಡಳಿತ ನಿರಂತರ ಒಂದಿಲ್ಲಾ ಒಂದು ರೀತಿ ಮತಹಕ್ಕು ಕಸಿದುಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಅಂದು EVM ಮುಖಾಂತರ ಮತ ಮೌಲ್ಯ ಶೂನ್ಯ ಮಾಡಿದರು.
ಇವಾಗ ಬಿಜೆಪಿ SIR ಮೂಲಕ ಮತಹಕ್ಕು ಕಸಿದುಕೊಳ್ಳುತ್ತಿದ್ದೆ..

ಸಂವಿಧಾನ ಪರೋಕ್ಷವಾಗಿ ಮುಗಿಸುವ ಇದೊಂದು ಷಡ್ಯಂತ್ರ..

ಜಾಗೃತರಾಗಿ ಜಾಗೃತಿ ಮಾಡಿ.

ಜೈ‌ ಜೋಹರ್
ಶರಣು ಶರಣಾರಥಿಗಳು 🙏

#ಲಿಂಗಾಯತ #ಹಿಂದುಳಿದ #ಒಕ್ಕಲಿಗ

"ಲಿಂಗಾಯತ ಧರ್ಮ ಸ್ವತಂತ್ರ ಧರ್ಮ" ಬಸವಣ್ಣ ಕಟ್ಟಿದ ಧರ್ಮದ ಮಾನ್ಯತೆ ರಾಜ್ಯದ ಎಲ್ಲಾ ಜಾತಿಗಳು ಮಾನ್ಯತೆಗೆ ಕೈ ಜೋಡಿಸಬೇಕು.ಬೌದ್ಧ ಧಮ್ಮ ಸಿಖ್ಖ ಧಮ...
13/07/2026

"ಲಿಂಗಾಯತ ಧರ್ಮ ಸ್ವತಂತ್ರ ಧರ್ಮ"
ಬಸವಣ್ಣ ಕಟ್ಟಿದ ಧರ್ಮದ ಮಾನ್ಯತೆ ರಾಜ್ಯದ ಎಲ್ಲಾ ಜಾತಿಗಳು ಮಾನ್ಯತೆಗೆ ಕೈ ಜೋಡಿಸಬೇಕು.
ಬೌದ್ಧ ಧಮ್ಮ ಸಿಖ್ಖ ಧಮ್ಮ ಹಾಗೆ ಬಸವಣ್ಣ ವಿಚಾರಗಳು ವಿಶ್ವಕ್ಕೆ ತಲುಪಲಿ ಇದೊಂದು ಧರ್ಮ ಅಂತ ವಿಶ್ವದರ್ಜೆಗೆ ಏರಲಿ..

ಇನ್ನು,
Article-29/30 ರಡಿಯಲಿ,
ಲಿಂಗಾಯತ ಧರ್ಮದ ಮಾನ್ಯತೆ ಸಿಕ್ಕರೆ ಬಡವ ವಿದ್ಯಾರ್ಥಿಗಳು ಲಿಂಗಾಯತರು ಉದ್ಯೋಗ ಶಿಕ್ಷಣ ಆರ್ಥಿಕವಾಗಿ ಮುನ್ನಲೆಗೆ ಬರುತ್ತಾರೆ.
ಇದ್ದರಿಂದ ನಮ್ಮ ರಾಜ್ಯ & ಇನ್ನಷ್ಟು ಬಲಿಷ್ಟವಾಗಲಿದೆ..

ಜೈ ಜೋಹರ್
ಶರಣು ಶರಣಾರಥಿಗಳು 🙏

#ಲಿಂಗಾಯತ #ಹಿಂದುಳಿದ #ಒಕ್ಕಲಿಗ

13/07/2026

ಉತ್ತರಪ್ರದೇಶದ ‌ದಲಿತ‌ ಆದಿವಾಸಿ ಹುಡುಗಿ ಮೇಲೆ ಅತ್ಯಾಚಾರ ವೆಸಿಗಿ‌ ಸಾಯಿಸಿದ ಆರೋಪಿಗಳನ್ನು ಬಂಧಿಸುವಂತೆ ಹೋರಾಟಗಾರ ಮೇಲೆ ಲಾಠಿ‌ ಚಾರ್ಜ ಮಾಡಿದು‌ ಅಲ್ಲದೇ ನೇತೃತ್ವ ವಹಿಸಿದ ವಕೀಲ ಮೇಲೆ ಮನ ಬಂದಂತೆ ಹೊಡೆದಿದ್ದಾನೆ ಗುಂಡಾ ಬ್ರಾಹ್ಮಣ ಪಾಂಡೆ.
ಇವನಿಗೆ‌ ದೇಶದಿಂದ ‌ಗಡಿಪಾರು ಮಾಡಿಸಿ ‌ಇಸ್ರೇಲ್ ಕಳಿಸಿ.

ಇವನಿಗೆ ‌ಅಷ್ಟೊಂದು ಹೊಡೆದಾಟ ಮಾಡುವದಿದ್ದರೆ ಖಾಕಿ ಬಟ್ಟೆ ಬಿಚ್ಚಿ ಬರೆಬೇಕಿತ್ತು‌ ವಕೀಲ್‌ ಇವನಿಗೆ ತೋರಿಸುತ್ತಿದ್ದ ಮೈಯಲ್ಲಿ ಕಾಲು‌ ಕೆಜಿ‌ ಮೌಂಸವಿರದ ಮಗ ಬಟ್ಟೆ ಹಾಕೊಂಡು ಇಷ್ಟೊಂದು ‌ಎಗರಾಡುತ್ತಿದ್ದ ತಟ್ಟೆ ‌ಹುಟಿದ್ದ EWS ನನ್ನ ಮಗ..

12/07/2026

ಉತ್ತರಪ್ರದೇಶದ ಮೇರಠ ದಲಿತ ಆದಿವಾಸಿ ‌ಹುಡುಗಿ ಅತ್ಯಾಚಾರವ್ಯಸಿಗಿ ಕೊಂದ ಆರೋಪಿಗಳನ್ನು ಹಿಡಿಯುವದಕ್ಕೆ ಆಗದೆ‌, ನ್ಯಾಯ ಕೇಳಲು ಬಂದ ದಲಿತ ಹೋರಾಟಗಾರರ ಮೇಲೆ ಲಾಠಿ‌ಚಾರ್ಜ ಮಾಡಿ‌ ರಸ್ತೆ ಹಾಳು ಮಾಡುತ್ತಿರಾ "ಸಾಲೆ ಬೋಸಡಾ" ಅಂತ‌ ಅವ್ಯಾಚ ಪದ ಬಳಕೆ ಮಾಡಿದ ನಾಲಾಯಕ ಪೋಲಿಸ್ ಅಧಿಕಾರಿ ಗುಂಡಾ ಬ್ರಾಹ್ಮಣ ಅವಿನಾಶ ಪಾಂಡೆ ಅಷ್ಟೆ ಅಲ್ಲದೆ
ಇವನು ಹೋರಾಟ ನೇತೃತ್ವ ವಹಿಸಿದ ವಕೀಲ್ ಗೌತಮ್ ವ್ಯಾನನಲ್ಲಿ ಹೊಡೆದಿದ್ದಾನೆ.

ಮೈಯಲ್ಲಿ ಕಾಲು‌ ಕೆಜಿ ಮೌಂಸ ಇರದ ಪಾಂಡೆ ಬ್ರಾಹ್ಮಣ ತಿಕಾದಲ್ಲಿ ಧಮ್ಮು ಇದ್ದಿದ್ದರೆ ಖಾಕಿ ಬಟ್ಟೆ ಬಿಚ್ಚಿ ಬಂದಿದ್ದರೆ ಅಲ್ಲಿರುವ ‌ವಕೀಲ್ ಗೌತಮ ಇವನಿಗೆ ಚೆನ್ನಾಗಿ ಗ್ರಹಗಳು ತೋರಿಸುವುನು.

ಸಂವಿಧಾನ ಖಾಕಿ ಬಟ್ಚೆ ಇದೆ ಅಂತ ‌ಬಚಾವಾದ.

#ಲಿಂಗಾಯತ #ಹಿಂದುಳಿದ

12/07/2026

DNA ಆಧರಿತವಾಗಿ &‌ ಅವರ ಗ್ರಂಥಗಳು ಆಧರಾದ ಮೇಲೆ ಪೇಶ್ವೆ ಬ್ರಾಹ್ಮಣರು ವಿದೇಶೀಗಳು..

ಮಾನ್ಯ. ವಾಮನ್ ಮೇಶ್ರಂ
(ಅಧ್ಯಕ್ಷ, ಭಾಮಸೇಫ/ಭಾರತ ಮುಕ್ತಿ ಮೋರ್ಚ)

#ಲಿಂಗಾಯತ #ಹಿಂದುಳಿದ #ಒಕ್ಕಲಿಗ

"ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬ್ರಾಹ್ಮಣವಾದಿ ಪಕ್ಷಗಳೇ.""ಕಾಂಗ್ರೆಸ್ ಈಗ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿದ್ದರೂ, ಬ್ರಾಹ್...
12/07/2026

"ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬ್ರಾಹ್ಮಣವಾದಿ ಪಕ್ಷಗಳೇ."

"ಕಾಂಗ್ರೆಸ್ ಈಗ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿದ್ದರೂ, ಬ್ರಾಹ್ಮಣವಾದವನ್ನು ಅತ್ಯಂತ ಹೆಚ್ಚು ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್‌ವೇ. ಆದಿ ಶಂಕರಾಚಾರ್ಯರನ್ನು ಆದರ್ಶವಾಗಿ ಪರಿಗಣಿಸಿ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯನ್ನು ನಡೆಸಿದ್ದರು. ಆದಿ ಶಂಕರಾಚಾರ್ಯರು ಮಹಾಪುರುಷರಲ್ಲ; ಅವರು ಹಿಂಸಾತ್ಮಕ ವ್ಯಕ್ತಿಯಾಗಿದ್ದರು."

#ಲಿಂಗಾಯತ #ಹಿಂದುಳಿದ #ಒಕ್ಕಲಿಗ

ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಒಳ ವೈರಿಗಳಿದಾರೆ..ಸತೀಶ್ ‌ಜಾರಕಿಹೊಳಿ ಕೇವಲ್ ಹೆಸರಿಗೆ ಮಾತ್ರ ಬುದ್ದ ಬಸವ ಅಂಬೇಡ್ಕರ್ ‌ಉಳಿದ‌ ಎಲ್ಲಾ‌ ಆಚರಣ...
11/07/2026

ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಒಳ ವೈರಿಗಳಿದಾರೆ..
ಸತೀಶ್ ‌ಜಾರಕಿಹೊಳಿ ಕೇವಲ್ ಹೆಸರಿಗೆ ಮಾತ್ರ ಬುದ್ದ ಬಸವ ಅಂಬೇಡ್ಕರ್ ‌ಉಳಿದ‌ ಎಲ್ಲಾ‌ ಆಚರಣೆಗಳು ‌ಅವು ಮನುವಾದವೆ ಆಗಿದೆ.
ಇವರ ಜೊತೆ ಇರುವ ಅಕ್ಕ ಪಕ್ಕ ಇರುವ ಬಹುತೇಕರು ಆರಎಸಎಸ ‌ಮಾಜಿ ಹಾಲಿ ಕಾರ್ಯಕರ್ತರೆ.

ಆದಷ್ಟು ಇಂತಹ ನಾಯಕರಿಗೆ ನಂಬಿ ವೈಚಾರಿಕ ‌ವಿರೋಧಿಗಳು‌ ಕಟ್ಟಿಕೊಳ್ಳಬೇಡಿ.

#ಒಕ್ಕಲಿಗ #ಲಿಂಗಾಯತ #ಹಿಂದುಳಿದ

11/07/2026

Bunch of thoughts ಪುಸ್ತಕ ‌ಸುಟ್ಟು ಹಾಕುವದಕ್ಕೆ ಹೇಳಿ?
ದಲಿತ ಹಿಂದುಳಿದವರಿಗೆ ಅವಮಾನ ಮಾಡುವ ಪುಸ್ತಕ ಬಿಜೆಪಿ ಆರಎಸಎಸ ಪ್ರೇರಣೆ.
ಆರಎಸಎಸ ಕಂಪ್ಲೀಟ್ ಪೇಶ್ವೆ ಬ್ರಾಹ್ಮಣರ ತುಂಬಿ ಹೋಗಿದಾರೆ. ಅವರು ಹೇಗೆ ಹಿಂದುಳಿದ ಜಾತಿಗಳಿಗೆ ದಲಿತರಿಗೆ ನ್ಯಾಯ ಕೊಡಲು ಸಾಧ್ಯ?
ಅದು ಪೇಶ್ವೆ ಬ್ರಾಹ್ಮಣರ ಸಂಘಟನೆ.

ಲಾಲು ಪ್ರಸಾದ್ ಯಾದವ್
(ಸಂಸ್ಥಾಪಕ, ಆರಜೆಡಿ)

#ಒಕ್ಕಲಿಗ

11/07/2026

ನಮ್ಮ ಬಹುಜನ ಸಮಾಜದ ಹಿಂದುಳಿದ ನಾಯಕ ಕುಮಾರಸ್ವಾಮಿ.
ನಾವು ಎಂದೆಂದಿಗೂ ವೈಚಾರಿಕತೆಯಲ್ಲಿ ನಾಯಕತ್ವದಲ್ಲಿ ನಮ್ಮವರ ಬೆಂಬಲಿಗರೆ.

ಜೈ‌ ಜೋಹರ್
ಶರಣು ಶರಣಾರಥಿಗಳು 🙏

#ಲಿಂಗಾಯತ #ಹಿಂದುಳಿದ #ಒಕ್ಕಲಿಗ

ಧರ್ಮದ ಹೆಸರಿನ ಮೇಲೆ ಕೊಲೆ ಮಾಡುವ ಅದು ಒಂದು ಧರ್ಮವ?ಬಿ.ಕೆ.ಪ್ರಸಾದ್(ಅಧ್ಯಕ್ಷ, KPCC)(Source:- https://www.facebook.com/share/v/1Dvse...
11/07/2026

ಧರ್ಮದ ಹೆಸರಿನ ಮೇಲೆ ಕೊಲೆ ಮಾಡುವ ಅದು ಒಂದು ಧರ್ಮವ?

ಬಿ.ಕೆ.ಪ್ರಸಾದ್
(ಅಧ್ಯಕ್ಷ, KPCC)

(Source:- https://www.facebook.com/share/v/1DvseMzRB7/)

Address

Hadapsar
Bangalore
411028

Alerts

Be the first to know and let us send you an email when Bahujan Liberation posts news and promotions. Your email address will not be used for any other purpose, and you can unsubscribe at any time.

Shortcuts

Share