Ashok_Pattan official

Ashok_Pattan official Former representative for Ramadurga constituency, public service, and works for the welfare of farme

ದಿನಾಂಕ-22/04/2022 ರಂದು ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ನೂತನವಾಗಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಶೋಕ ಮ ಪಟ್ಟಣ ಅವರನ...
22/04/2022

ದಿನಾಂಕ-22/04/2022 ರಂದು ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ನೂತನವಾಗಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಶೋಕ ಮ ಪಟ್ಟಣ ಅವರನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದ ಕಟಕೋಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚುಂಚನೂರ, ಪದಮಂಡಿ, ಉಜ್ಜಣಕೊಪ್ಪ, ತೋರಣಗಟ್ಟಿ, ಹಣಮ ಸಾಗರ ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಸನ್ಮಾನಿಸಿದರು

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಿ ಬಿ ರಂಗನಗೌಡ್ರ, ರಾಯಪ್ಪ ಕತ್ತಿ ಹಾಗೂ ಶಿವಬಸು ಅಡ್ಡನಗಿ, ಮಹೇಶ್ ಎನ್ ದೇಸಾಯಿ, ಎಸ್ ಎನ್ ಸಿಂಗಾರಿಗೊಪ್ಪ, ನವೀನ ನಲವಡೆ, ಮಲ್ಲನಗೌಡ ಸುರಗ, ಜಗದೀಶ್ ಬೀಜಲಿ, ದುರಗಪ್ಪ ಮಾಯನ್ನವರ, ಗಿರಿಯಪ್ಪ ಹಂಜಿ, ರಮೇಶ ಕಾಡೇಶನವರ, ರಾಮಣ್ಣ ಮೆಟಗುಡ್ಡ, ನೀಲಪ್ಪ ಕಂಬಳಿ, ಚೇತನ ದೇಸಾಯಿ, ನಿಂಗಪ್ಪ ಹಂಜಿ, ಸಿದ್ರಾಯ್ ತುರಮರಿ, ಸುಪ್ರೀತ್ ಪಾಟೀಲ, ರುದ್ರಪ್ಪ ಸಿಂಗಾರಿಗೊಪ್ಪ, ಅಜ್ಜಪ್ಪ ಪಾನಿ, ಸಿದ್ರಾಯ ಹೊಸಮನಿ, ಸಿದ್ದಪ್ಪ ಈರಣ್ಣವರ, ಬಸು ಗುಗ್ಗರಿ, ಅವಿನಾಶ ನಲವಡೆ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

22/04/2022
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆಮಾಡಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರಾಹು...
09/04/2022

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆಮಾಡಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಮತ್ತು
ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಮತ್ತು
ಕ್ರೇಂದ್ರ ಹಾಗೂ ರಾಜ್ಯ ಮುಖಂಡರಿಗೆ ಅಭಿನಂದನೆಗಳು

ಶ್ರೀ ಅಶೋಕ.ಮ.ಪಟ್ಟಣ

ಇಂದು ರಾಮದುರ್ಗ ನಗರದಲ್ಲಿ ಪೆಟ್ರೋಲ್-ಡೀಸೆಲ್ ಹಾಗು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ನನ್ನ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ...
08/04/2022

ಇಂದು ರಾಮದುರ್ಗ ನಗರದಲ್ಲಿ ಪೆಟ್ರೋಲ್-ಡೀಸೆಲ್ ಹಾಗು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ನನ್ನ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಶ್ರೀ ಸುರೇಶ ಪತ್ತೇಪೂರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜಹೂರ ರ ಹಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಿ ಬಿ ರಂಗನಗೌಡ್ರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಸಿದ್ದಲಿಂಗಪ್ಪನವರ, ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯಕುಮಾರ ರಾಠೋಡ, ನಗರ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಪಾಟೀಲ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀ ನವೀನ ಗದಗ, ಎಸ್ ಎನ್ ಸಿಂಗಾರಿಗೊಪ್ಪ, ಎಫ್ ಎಸ್ ಕೊಂಗವಾಡ, ರಾಜು ಮಾನೆ, ನವೀನ ನಲವಡೆ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು

ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ

ದಿನಾಂಕ-08/04/2022 ರಂದು ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದನಿ ಅಭಿಯಾನದ ಚೀಫ್ ಎನ್ರೋಲರ್ ಮತ್ತು...
08/04/2022

ದಿನಾಂಕ-08/04/2022 ರಂದು ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದನಿ ಅಭಿಯಾನದ ಚೀಫ್ ಎನ್ರೋಲರ್ ಮತ್ತು ಎನ್ರೋಲರ್ ಗಳ ಸಭೆಯನ್ನು ರಾಮದುರ್ಗ ನಗರದ ದೊಡ್ಡಮಂಗಡಿ ತೋಟದ ಮನೆಯಲ್ಲಿ (ಫಾರ್ಮ್ ಹೌಸ್) ದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.
ಈ ಸಂದರ್ಭದಲ್ಲಿ ನೂತನ ಕೆಪಿಸಿಸಿ ಸದಸ್ಯರಾದ ಶ್ರೀ ಸುರೇಶ ಪತ್ತೆಪೂರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜಹೂರ, ಹಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಿ ಬಿ ರಂಗನಗೌಡ್ರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಸಿದ್ದಲಿಂಗಪ್ಪನವರ, ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯಕುಮಾರ ರಾಠೋಡ, ನಗರ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಪಾಟೀಲ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀ ನವೀನ ಗದಗ, ಎಸ್ ಎನ್ ಸಿಂಗಾರಿಗೊಪ್ಪ, ಎಫ್ ಎಸ್ ಕೊಂಗವಾಡ, ನವೀನ ನಲವಡೆ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು

ರಾಮದುರ್ಗ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ

ನಿಮ್ಮ
ಅಶೋಕ ಮ ಪಟ್ಟಣ

ಆತ್ಮೀಯರೆ..ಚೀಫ್ ಎನರೋಲರಗಳು, ಎನರೋಲರಗಳ ಸಭೆಯನ್ನು ದಿನಾಂಕ 08-04-22 ಸಭೆಯನ್ನು ಕರೆಯಲಾಗಿದೆ..    ಸಮಯ ಬೆಳಿಗ್ಗೆ 10.30.ಸ್ಥಳಃ ಅಶೋಕ ಪಟ್ಟಣ...
08/04/2022

ಆತ್ಮೀಯರೆ..
ಚೀಫ್ ಎನರೋಲರಗಳು, ಎನರೋಲರಗಳ ಸಭೆಯನ್ನು ದಿನಾಂಕ 08-04-22 ಸಭೆಯನ್ನು ಕರೆಯಲಾಗಿದೆ..

ಸಮಯ ಬೆಳಿಗ್ಗೆ 10.30.
ಸ್ಥಳಃ ಅಶೋಕ ಪಟ್ಟಣ ಅವರ ತೋಟದ ಮನೆ.

ಎಲ್ಲ‌ ಚೀಫ್ ಎನರೋಲರಗಳು ತಮ್ಮ ಎನರೋಲರಗಳನ್ನು ಕರೆದುಕೊಂಡು ಬರಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ.

ನಿಮ್ಮ
ಅಶೋಕ ಮ ಪಟ್ಟಣ

ದಿನಾಂಕ-07/04/2022 ರಂದು ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಕೆ ಎಸ್ ಗ್ರಾಮದಲ್ಲಿ ನಡೆದ ಶ್ರೀ ನೀರಪಾದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭೇಟಿ ನ...
07/04/2022

ದಿನಾಂಕ-07/04/2022 ರಂದು ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಕೆ ಎಸ್ ಗ್ರಾಮದಲ್ಲಿ ನಡೆದ ಶ್ರೀ ನೀರಪಾದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡೆ.

ನಾಡಿನ ಸಮಸ್ತ ಜನತೆಗೆ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು
06/04/2022

ನಾಡಿನ ಸಮಸ್ತ ಜನತೆಗೆ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು

ತ್ರಿವಿಧ ದಾಸೋಹಿ ಕಾಯಕಯೋಗಿ ನೆಡೆದಾಡುವ ದೇವರು ಶ್ರೀ ಶ್ರೀ ಶ್ರೀ ಪರಮಪೂಜ್ಯ ಡಾ. ಶಿವಕುಮಾರ ಮಹಾ ಸ್ವಾಮಿಗಳ 115ನೇ ಜಯಂತೋತ್ಸವದ ಶುಭಾಶಯಗಳು.
01/04/2022

ತ್ರಿವಿಧ ದಾಸೋಹಿ ಕಾಯಕಯೋಗಿ ನೆಡೆದಾಡುವ ದೇವರು
ಶ್ರೀ ಶ್ರೀ ಶ್ರೀ ಪರಮಪೂಜ್ಯ ಡಾ. ಶಿವಕುಮಾರ ಮಹಾ ಸ್ವಾಮಿಗಳ 115ನೇ ಜಯಂತೋತ್ಸವದ ಶುಭಾಶಯಗಳು.

ಪ್ರವಾಸ..ದಿನಾಂಕ ‌ 01-04-2022 ರಂದು
31/03/2022

ಪ್ರವಾಸ..

ದಿನಾಂಕ ‌ 01-04-2022 ರಂದು

ಕಾಯಕಯೋಗಿ, ಅಭಿನವ ಬಸವಣ್ಣ, ಪದ್ಮಭೂಷಣ ಪ|ಪೂ| ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 115ನೇ ಜಯಂತ್ಯೋತ್ಸವದ ನಿಮಿತ್ತ ಗುರುವಂದನಾ ಕಾ...
31/03/2022

ಕಾಯಕಯೋಗಿ, ಅಭಿನವ ಬಸವಣ್ಣ, ಪದ್ಮಭೂಷಣ ಪ|ಪೂ| ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 115ನೇ ಜಯಂತ್ಯೋತ್ಸವದ ನಿಮಿತ್ತ ಗುರುವಂದನಾ ಕಾರ್ಯಕ್ರಮಕ್ಕೆ ಸಿದ್ದಗಂಗೆಯ ಶ್ರೀಮಠಕ್ಕೆ ಇಂದು ಆಗಮಿಸುತ್ತಿರುವ ಎಐಸಿಸಿ ಮುಖಂಡರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಹಾರ್ದಿಕ ಸ್ವಾಗತ.

ಶ್ರೀಮತಿ ಇಂದಿರಾಗಾಂಧಿಯವರು, ಶ್ರೀಮತಿ ಸೋನಿಯಾಗಾಂಧಿಯವರು ಹಾಗೂ ಈ ಹಿಂದೆ ಶ್ರೀ ರಾಹುಲ್ ಗಾಂಧಿಯವರು ಶ್ರೀಮಠಕ್ಕೆ ಆಗಮಿಸಿ ನಡೆದಾಡುವ ದೇವರು ಪ|ಪೂ| ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದರ್ಶನ, ಶುಭ ಆಶೀರ್ವಾದ ಪಡೆದು ತೆರಳಿದ್ದು ಸ್ಮರಣೀಯ. ಗುರು-ಮಠ ಪರಂಪರೆಯನ್ನು ಗೌರವಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ-ಪರಂಪರೆಯಾಗಿದೆ.

ದಿನಾಂಕ-30/03/2022 ರಂದು ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನೆಯ ಕುರಿತು ಪ್ರತಿ ತಿಂಗಳು ನಡೆಯಬೇಕಾದ ಸಭೆಯನ್ನು ಮಾರ್...
30/03/2022

ದಿನಾಂಕ-30/03/2022 ರಂದು ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನೆಯ ಕುರಿತು ಪ್ರತಿ ತಿಂಗಳು ನಡೆಯಬೇಕಾದ ಸಭೆಯನ್ನು ಮಾರ್ಚ 30-03-2022 ರಂದು ರಾಮದುರ್ಗ ನಗರದ ದೊಡ್ಡಮಂಗಡಿ ತೋಟದ ಮನೆಯಲ್ಲಿ (ಫಾರ್ಮ್ ಹೌಸ್) ದಲ್ಲಿ ನಡೆದ ಪಕ್ಷ ಸಂಘಟನೆ ಕುರಿತು ಮಾತನಾಡಿದ ಶ್ರೀ ಅಶೋಕ ಮ ಪಟ್ಟಣ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜಹೂರ ರ ಹಾಜಿ, ಕೃಷ್ಣ ಲಮಾಣಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಿ ಬಿ ರಂಗನಗೌಡ್ರ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಸಿದ್ದಲಿಂಗಪ್ಪನವರ ಹಾಗೂ ನಗರ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಪಾಟೀಲ ಹಾಗೂ ಪರಪ್ಪ ಜಂಗವಾಡ, ಎಸ್ ಎನ್ ಸಿಂಗಾರಿಗೊಪ್ಪ, ಗಿರೀಪ್ಪ್ ಹಣಸಿ, ಶಿವಪ್ಪ ಮೇಟಿ, ಸುರೇಶ ಫತ್ತೇಪೂರ, ಸೋಮಶೇಖರ ಹಂಪಣ್ಣವರ, ಎಸ್ ಎ ಚಿಕ್ಕಮಠ, ಅಶ್ರುಪ್ ಬಂದಗಿ ಹಜರತ್ ಪೈಲ್ವಾನ್, ಇಸ್ಮಾಯಿಲ್ ಹವಾಲ್ದಾರ್ ಹಾಗೂ ಪುರಸಭೆ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಚುಣಾಯಿತ‌ ಪ್ರತಿನಿಧಿಗಳು,ಮಹಿಳಾ ಕಾಂಗ್ರೆಸ್ ಪಕ್ಷದ ಸದಸ್ಯರು ಉಪಸ್ಥಿತರಿದ್ದರು

ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ

Address

Ramdurg

Telephone

+919448675959

Website

Alerts

Be the first to know and let us send you an email when Ashok_Pattan official posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ashok_Pattan official:

Share