06/08/2026
ರಾಣೇಬೆನ್ನೂರು ನಗರದ ಹೊರವಲಯದ ಯುಟಿಪಿ ಕಚೇರಿಯ ಎದುರು ರಾಣೇಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು ಭಾರತೀಯ ಜನತಾ ಪಕ್ಷದ ವತಿಯಿಂದ ತುಂಗಾ ಮೇಲ್ದಂಡೆ ಯೋಜನೆಯಿಂದ ಹಿರೇಕೆರೂರು-ರಟ್ಟೀಹಳ್ಳಿ ತಾಲೂಕಿನ ಸರ್ವಜ್ಞ, ಅಸುಂಡಿ, ದುರ್ಗಾದೇವಿ, ಗುಡ್ಡಾದಮಾದಾಪೂರ ಹಾಗೂ ಮಡ್ಲೂರ ಏತ ನೀರಾವರಿ ಯೋಜನೆಗಳು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ.
ಈ ರೈತಪರ ಹೋರಾಟದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ,ಮಾಜಿ ಸಚಿವರಾದ ಶ್ರೀ B.C.Patil ಮಾಜಿ ಶಾಸಕರಾದ ಶ್ರೀ ಡಿ.ಎಮ್.ಸಾಲಿ,ಬಿಜೆಪಿ ಪಕ್ಷದ ಹಿರಿಯರು ಶ್ರೀ ಕೆ.ಶಿವಲಿಂಗಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದಣ್ಣ ಚಿಕ್ಕಬಿದರಿ, ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಗಂಗಾಧರ ಬಾಣದ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀ ಪರಮೇಶ ಗೂಳಣ್ಣನವರ, ರಾಣೆಬೆನ್ನೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ ಕಾಟಿ, ರಾಣೆಬೆನ್ನೂರು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀ ಸುಭಾಶ ಶಿರಗೇರಿ, ಬಿಜೆಪಿ ರಟ್ಟಿಹಳ್ಳಿ ಮಂಡಲದ ಅಧ್ಯಕ್ಷರಾದ ಶ್ರೀ ದೇವರಾಜ ನಾಗಣ್ಣನವರ, ರಾಣೆಬೆನ್ನೂರು ನಗರಸಭಾ ಮಾಜಿ ಸದಸ್ಯರಾದ ಶ್ರೀ ಮಲ್ಲಣ್ಣ ಅಂಗಡಿ, ರಾಣೆಬೆನ್ನೂರು ಬಿಜೆಪಿ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೌನೇಶ ತಳವಾರ ಸೇರಿದಂತೆ ಪಕ್ಷದ ಹಿರಿಯರು ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು..
|
BJP Karnataka | BJP Haveri - ಬಿಜೆಪಿ ಹಾವೇರಿ | Bjp Ranebennur | Vijayendra Yediyurappa