ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂಲ ಗದ್ದುಗೆಯ ಟ್ರಸ್ಟ್ ಕಮಿಟಿ ಚೌಡಯ್ಯದಾನಪುರ

  • Home
  • India
  • Ranebennur
  • ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂಲ ಗದ್ದುಗೆಯ ಟ್ರಸ್ಟ್ ಕಮಿಟಿ ಚೌಡಯ್ಯದಾನಪುರ

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂಲ ಗದ್ದುಗೆಯ ಟ್ರಸ್ಟ್ ಕಮಿಟಿ ಚೌಡಯ್ಯದಾನಪುರ ಇದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅಂಬಿಗರ ಕುಲಗುರು ಆದಂತಹ ಶ್ರೀ ಅಂಬಿಗರ ಚೌಡಯ್ಯನವರ ಮೂಲ ಗದ್ದುಗೆಯ ಟ್ರಸ್ಟ್ ಕಮಿಟಿ ಚೌಡಯ್ಯದಾನಪುರ ಆಗಿರುತ್ತದೆ.

31/08/2026

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂಲ ಗದ್ದುಗೆ ಚೌಡಯ್ಯದಾನಪುರ

Sri Nijasharana Ambigara Choudayya’s Original Gadduge at Choudayyadanapura

ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.

-ಜೈ ಅಂಬಿಗರ ಚೌಡಯ್ಯ.

Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul

22/08/2026

ಅನಾಥವಾಗಿ ಅಳುತ್ತಿರುವ ಅಂಬಿಗರ ಚೌಡಯ್ಯನವರ ಐಕ್ಯಮಂಟಪ | ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.

ದಿಕ್ಕಿಲ್ಲದೆ ಸ್ವರಗಿ ಹೋಗುತ್ತಿರುವ ಈ ಸಮಾಧಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರದ್ದು ಇದು ಹಾವೇರಿಜಿಲ್ಲೆಯ ರಾಣೇಬೆನ್ನೂರ್ ತಾಲೂಕಿನ ಚೌಡಯ್ಯದಾನಪುರದಲ್ಲಿ ಇದೆ .
ಈಗಾಗಲೇ ಗತಕಾಲದ ಭವ್ಯ ಸ್ಮಾರಕವಾಗಬೇಕಿದ್ದ ಈ ಐಕ್ಯಮಂಟಪ ಸರ್ಕಾರಗಳ ಮಹಾ ನಿರ್ಲಕ್ಷದಿಂದಾಗಿ ಅನಾಥವಾಗಿ ಅಳುತ್ತಿದೆ .
ಸಮಾಜದ ಅಂಕುಡೊಂಕುಗಳನ್ನ ತಿದ್ದಿ ತೀಡಿದ ಈ ಶರಣನ ಸಮಾಧಿ ನಿರ್ಗತಿಕವಾಗಿದೆ .
ಕಣ್ಣಿದ್ದ್ದು ಕುರುಡಾಗಿವೆ ಸರ್ಕಾರಗಳು . ಅಂಬಿಗರ ಚೌಡಯ್ಯನವರ ಈ ಅನಾಥ ಸಮಾಧಿಯನ್ನ ನೋಡಿದರೆ ವಿಪರೀತ ನಿರಭಿಮಾನ ಮೂಡುತ್ತದೆ ಎದೆಯೊಳಗೆ
ಸಮಾಜದ ಅಸತ್ಯಗಳ ವಿರುದ್ಧ
ಅನ್ಯಾಯಗಳ ವಿರುದ್ಧ ಅನೀತಿಗಳ ವಿರುದ್ಧ ಕಟುವಾಗಿ ಟೀಕಿಸಿದ ನೇರ ನುಡಿ ವಚನಕಾರ ನಮ್ಮ ಅಂಬಿಗರ ಚೌಡಯ್ಯ .

The memorial you see here, slowly losing its direction and dignity, belongs to Sri Nijasharana Ambigara Choudayya. It is located in Choudayyadanapura, Ranebennur Taluk, Haveri District, Karnataka.

This Aikya Mantapa, which should have already become a magnificent historical monument, is now lying neglected and helpless due to the gross negligence of successive governments.

The memorial of a saint who dedicated his life to correcting the flaws and injustices in society has itself been left in a state of neglect.

Governments that have eyes have chosen to remain blind. Looking at the abandoned memorial of Ambigara Choudayya fills our hearts with immense pain and disappointment.

Ambigara Choudayya was a fearless Vachana poet who boldly spoke against the falsehoods, injustices, and immoral practices prevailing in society. His words challenged social evils and stood for truth and equality.

This historic memorial deserves respect, preservation, development, and recognition.

ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.
-ಜೈ ಅಂಬಿಗರ ಚೌಡಯ್ಯ.
Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul

19/08/2026

ಇಂದು ವಿಧಾನ‌ ಪರಿಷತ್ ಶಾಸಕರಾದ ಸಮ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ "ನಮ್ಮ ಕುಲ ಗುರುಗಳಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂಲ ಗದ್ದಿಗೆ ಅಭಿವೃದ್ಧಿ ಮಾಡಿ ಮತ್ತು ಚೌಡಯ್ಯದಾನಪುರ ಪ್ರಾಧಿಕಾರವನ್ನು ರಚನೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

MLC Tippannappa Kamaknoor Urges Government to Develop Ambigara Chowdaiah’s Moola Gadduge and Establish Chowdayyadanapura Authority.

ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.
-ಜೈ ಅಂಬಿಗರ ಚೌಡಯ್ಯ.
Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul

29/07/2026

ನಾಡಿನ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು.


ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.

-ಜೈ ಅಂಬಿಗರ ಚೌಡಯ್ಯ.

Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul

18/07/2026

ತುಂಬಾ ದುಃಖ ಅನಿಸುತ್ತಿದೆ ನಿಮ್ಮನ್ನ ಈ ರೀತಿ ನೋಡೋಕೆ.
ಬೇಗ ಸರ್ಕಾರಗಳು ಗದ್ದುಗೆ ಅಭಿವೃದ್ಧಿ ಮಾಡಲಿ.
ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.
-ಜೈ ಅಂಬಿಗರ ಚೌಡಯ್ಯ.
Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul

18/07/2026

ಬೇಗ ಸರ್ಕಾರಗಳು ಗದ್ದುಗೆ ಅಭಿವೃದ್ಧಿ ಮಾಡಲಿ.
ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.
-ಜೈ ಅಂಬಿಗರ ಚೌಡಯ್ಯ.
Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul See less See less

28/06/2026

ತುಂಬಾ ದುಃಖ ಅನಿಸುತ್ತಿದೆ ನಿಮ್ಮನ್ನ ಈ ರೀತಿ ನೋಡೋಕೆ.
ಬೇಗ ಸರ್ಕಾರಗಳು ಗದ್ದುಗೆ ಅಭಿವೃದ್ಧಿ ಮಾಡಲಿ.

ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.

-ಜೈ ಅಂಬಿಗರ ಚೌಡಯ್ಯ.

Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul See less See less

21/06/2026

ತುಂಬಾ ದುಃಖ ಅನಿಸುತ್ತಿದೆ ನಿಮ್ಮನ್ನ ಈ ರೀತಿ ನೋಡೋಕೆ.
ಬೇಗ ಸರ್ಕಾರಗಳು ಗದ್ದುಗೆ ಅಭಿವೃದ್ಧಿ ಮಾಡಲಿ.

ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.

-ಜೈ ಅಂಬಿಗರ ಚೌಡಯ್ಯ.

Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul See less

02/05/2026

ಓಂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಮಃ

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ವಾಸ್ತವ ಸ್ಥಿತಿ ಚೌಡಯ್ಯದಾನಪುರ.

ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.

-ಜೈ ಅಂಬಿಗರ ಚೌಡಯ್ಯ.
Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul

Address

At Post: Choudayyadanapura Near Bustand Ta: Ranebennur Dist: Haveri
Ranebennur
581115

Website

Alerts

Be the first to know and let us send you an email when ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂಲ ಗದ್ದುಗೆಯ ಟ್ರಸ್ಟ್ ಕಮಿಟಿ ಚೌಡಯ್ಯದಾನಪುರ posts news and promotions. Your email address will not be used for any other purpose, and you can unsubscribe at any time.

Shortcuts

Share

Category