13/03/2022
ಊರಿಗೆ ಅರಸನಾದರು ತಂದೆಗೆ ಮಗ, ಗುರುವಿಗೆ ಶಿಷ್ಯ ಎಂದು ನಿರೂಪಿಸುರುವ ನಮ್ಮ ದೇಶದ ಸಂಸ್ಕೃತಿ ಯನ್ನು ಎತ್ತಿಹಿಡಿದ ನಮ್ಮ ಹೆಮ್ಮೆಯ ರಾಷ್ಟ್ರಪತಿ ಗಳಾದ ಶ್ರೀ ರಾಮನಾಥ ಕೋವಿಂದ್ ರವರು.
ಕಾನ್ಪುರ ದಲ್ಲಿ ಒಂದು ಶಾಲೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಯದಲ್ಲಿ ತಾವು ರಾಷ್ಟ್ರಪತಿ ಗಳು ಎಂದು ಮರೆತು, ಬಾಲ್ಯದ ಮೂವರು ಶಿಕ್ಷಕರನ್ನು ಕರೆಸಿ ಸನ್ಮಾನಿಸಿದ ದೃಶ್ಯ ಅದ್ಬುತ .
ಇಂತಹ ಸನ್ನಿವೇಶ ವಿದ್ಯಾರ್ಥಿಗಳಿಗೆ ತೋರಿಸುವ ಮೂಲಕ ಗುರುಗಳಲ್ಲಿ ಹೆಚ್ಚಿನ ಗೌರವ ಬರುತ್ತೆ.
President of India | | P Rajeev