ಚಿಗುರು ಯುವವೇದಿಕೆ

ಚಿಗುರು ಯುವವೇದಿಕೆ ಚಿಗುರು ಯುವವೇದಿಕೆ (ರಿ)

16/07/2026

RIZVAN SAB Yereshime, ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಆನಂದಪುರ ಅವರಿಂದ ಕೃಷಿ ಇಲಾಖೆ ವತಿಯಿಂದ ಕೃಷಿ ಹೊಂಡ ನಿರ್ಮಾಣ ಮಾಡಲು ದೊರೆಯುವ ಸೌಲಭ್ಯ, ಬೆಳೆವಿಮೆ, ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ಉಪಯುಕ್ತವಾಗುವ ಮಾಹಿತಿ.

16/07/2026

ಮೀನು ಸೇವನೆಯಿಂದ ನಮ್ಮ ದೇಹಕ್ಕೆ ಆಗುವ ಉಪಯೋಗಗಳು.

ಮಾಹಿತಿ: ಡಾ||ಶಾಂತನಗೌಡ ಎ.ಹೆಚ್., ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕೆ), ಶಿವಮೊಗ್ಗ

16/07/2026

ಡಾ||ಶಾಂತನಗೌಡ ಎ.ಹೆಚ್., ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕೆ), ಶಿವಮೊಗ್ಗ ಅವರು ಜಲಕೃಷಿ, ಸಿಹಿ ನೀರಿನ ಮೀನು ತಳಿಗಳು & ಲಭ್ಯತೆ, ನಿರ್ವಹಣಾ ಅಭ್ಯಾಸಗಳು, ಮೀನು ಸಾಕಾಣಿಕೆಗೆ ಯೋಗ್ಯವಾದ ಮೀನು ತಳಿಗಳು ಹಾಗೂ ತಳಿಗಳ ಆಯ್ಕೆ, ಮೀನು ಕೃಷಿಗೆ ಬೇಕಾದ ವೆಚ್ಚ & ಬರುವ ಲಾಭಾಂಶ ಹಾಗೂ ಸಮಗ್ರ ಮೀನು ಕೃಷಿ ಬಗ್ಗೆ ಮಾಹಿತಿ ನೀಡಿದರು.

16/07/2026

ಇಂದು ಚಿಗುರು ಯುವವೇದಿಕೆ (ರಿ) ಹೊಸೂರು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಹಾಗೂ ಕೃಷಿ ಇಲಾಖೆ ಸಾಗರ ವತಿಯಿಂದ ನಡೆದ ರೈತರ ತರಬೇತಿ ಹಾಗೂ ವೈಜ್ಞಾನಿಕ ಮೀನು ಸಾಕಾಣಿಕೆ ಕುರಿತು ನಡೆದ ತರಬೇತಿಯಲ್ಲಿ ಮೀನು ಮರಿಗಳ ಪಾಲನೆ, ತಳಿಗಳು, ಮೀನು ಮರಿಗಳ ಉತ್ಪಾದನೆ, ಮೀನಿನ ಜೀವನ ಚಕ್ರ, ಸ್ಪಾನ್ ಮರಿ ಬಿತ್ತನೆ & ಪರಿಶೀಲನೆ ಹಾಗೂ ಮರಿಗಳಿಗೆ ಆಹಾರ ನೀಡುವಿಕೆ ಬಗ್ಗೆ ಮಾಹಿತಿಯನ್ನು ರೈತರಿಗೆ ನೀಡಲಾಯಿತು.

ಮಾರ್ಗದರ್ಶಕರು: ಡಾ. ಶಾಂತನಗೌಡ ಎ.ಹೆಚ್., ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕೆ), ಶಿವಮೊಗ್ಗ

16/07/2026

ಇಂದಿನ ಕಾರ್ಯಕ್ರಮ/ಸಭೆಯನ್ನು ಕುರಿತು ಬಂದಿರುವ ಗಣ್ಯರಿಂದ ಭಾಷಣ.

16/07/2026

Address

ಹೊಸೂರು
Sagar
577412

Website

Alerts

Be the first to know and let us send you an email when ಚಿಗುರು ಯುವವೇದಿಕೆ posts news and promotions. Your email address will not be used for any other purpose, and you can unsubscribe at any time.

Share

Category