30/01/2026
ಕಲಬುರಗಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ *ಶ್ರೀಮತಿ "ಸಂತೋಷಿರಾಣಿ ರಾಜಕುಮಾರ ಪಾಟೀಲ್ ತೆಲ್ಕೂರ*" ಅವರು ಇಂದು ಸೇಡಂ ತಾಲೂಕಿನ "ಮುಧೋಳ " ಗ್ರಾ.ಪಂ ವ್ಯಾಪ್ತಿಯ ಭೂತಮಟ್ಟದ ಪಕ್ಷದ ಮುಖಂಡರ ಕಾರ್ಯಕರ್ತರ ಸಭೆ ನಡೆಸಿದರು"
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶಿವಶರಣ ಮೆಡಿಕಲ್, ಜಿಲ್ಲಾ ಕಾರ್ಯದರ್ಶಿ ಶ್ರೀ ಓಂಪ್ರಕಾಶ ಪಾಟೀಲ ತರನಳ್ಳಿ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಶ್ರೀ ನಾಗಪ್ಪ ಕೊಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷರು ಶ್ರೀಮತಿ ಶೈಲಜಾ ಹಿತ್ತಲ, ವೆಂಕಟೇಶ ಪಾಟೀಲ, ಶ್ರೀಕಾಂತ ರೆಡ್ಡಿ ಮಾಲಿ ಪಾಟೀಲ, ರೈತ ಮೋರ್ಚಾ ಅಧ್ಯಕ್ಷರು ಶ್ರೀ ನಾಗರೆಡ್ಡಿ
ಪಾಟೀಲ, ಶ್ರೀ ರಗುನಾಥರಡ್ಡಿ ದೇಶನಂಗಾರ,ಶಿವರಾಮರಡ್ಡಿ ಚಿಟಕಿಂದಿ,ತಮ್ಮಪ್ಪ ಬಾಗಳಿ, ವಿಜಯಕುಮಾರ ಕೇವಜಿ, ಲಕ್ಷೀಕಾಂತ ವನಿಕೇರಿ , ರಾಘವೇಂದ್ರ ಗುತ್ತೇದಾರ , ವೆಂಕಟೇಶ ಜಕ್ಕನಬಾವಿ, ಸಂಗಪ್ಪ ಕುಂಬಾರ, ಡಾ!ವೆಂಕಟರಾವು ಮಿಸ್ಕಿನ್, , ಯುವ ಮೋರ್ಚಾ ಅಧ್ಯಕ್ಷರು ಶ್ರೀ ವಿನೋದ ಸೌಕಾರ ದುಗನೂರ,,ಚನ್ನಬಸಯ್ಯ ಸ್ವಾಮಿ,ಅಶೋಕ ಬೋಯಿನ, ಮೋಹನ ಕಾನಕುರೀತಿ, ಹಣಮಂತು ದಾಮಾರಾಗಿದ್ದ, ದೇವಿದ್ರಪ್ಪ ತಳರಿ, ಜಯಪ್ಪ ಪರಮ, ಬಸಪ್ಪ ಸೇಡಂ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.