Dr Rajanandini Kagodu

Dr Rajanandini Kagodu Contact information, map and directions, contact form, opening hours, services, ratings, photos, videos and announcements from Dr Rajanandini Kagodu, Social service, Shimoga.
(1)

ಭಾರತ ದೇಶದಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ,...
12/04/2024

ಭಾರತ ದೇಶದಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, 'ಭಾರತದ ಭಾಗ್ಯ ವಿಧಾತ' ಶ್ರೀ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ಪ್ರಣಾಮಗಳು.

ಅಪ್ರತಿಮ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್...
12/04/2024

ಅಪ್ರತಿಮ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ 'ಅಣ್ಣಾವ್ರು ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ'.

ಇಂದು ಸಾಗರದ ನೆಹರು ಮೈದಾನದಲ್ಲಿ ಸಾಗರ ನಗರ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂಸದರೊಂದಿಗೆ ಸಂವಾದ ಸಭೆಗೆ ನಮ್ಮ ಜಿಲ್ಲೆಯ ನೆಚ್ಚಿನ ಯುವ...
11/04/2024

ಇಂದು ಸಾಗರದ ನೆಹರು ಮೈದಾನದಲ್ಲಿ ಸಾಗರ ನಗರ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂಸದರೊಂದಿಗೆ ಸಂವಾದ ಸಭೆಗೆ ನಮ್ಮ ಜಿಲ್ಲೆಯ ನೆಚ್ಚಿನ ಯುವ ಸಂಸದರು, ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಆದ ಶ್ರೀ ಬಿ ವೈ ರಾಘವೇಂದ್ರ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರು ಆದ ಶ್ರೀ ಮೇಘರಾಜ್ ಟಿ ಡಿ ರೊಂದಿಗೆ ಭೇಟಿ ನೀಡಿ ಸಾಗರ ನಗರದ ಪ್ರಭುದ್ದ ನಾಗರೀಕರೊಂದಿಗೆ ಪಕ್ಷದ ಪರವಾಗಿ ಮಾತಯಾಚನೆ ಮಾಡಿದೆ.
ಈ ಸಂದರ್ಭದಲ್ಲಿ ನಗರ, ಹಾಗೂ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರು ಆದ ಶ್ರೀ ಗಣೇಶ್ ಪ್ರಸಾದ್, ಶ್ರೀ ದೇವೇಂದ್ರಪ್ಪ ಯಲಕುಂದ್ಲಿ,ಖ್ಯಾತ ವಾಗ್ಮಿಗಳು ಆದ ರವೀಂದ್ರ ಜೋಶಿ ಸೇರಿದಂತೆ ಅನೇಕ ಚುನಾಯಿತ ಪ್ರತಿನಿದಿಗಳು, ಪ್ರಭುದ್ದ ನಾಗರಿಕರು ಉಪಸ್ಥಿತರಿದ್ದರು.

ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಶ್ರೀಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭ...
10/04/2024

ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಶ್ರೀಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಕಾಗಿನೆಲೆಯ ಆದಿಕೇಶವನು ತಮಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ತಮ್ಮ ಮಾರ್ಗದರ್ಶನ ಸಮಾಜದ ಮೇಲೆ ಸದಾ ಇರಲೆಂದು ಪ್ರಾರ್ಥಿಸುತ್ತೇನೆ.

ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ನಿಮ್ಮ ಬುದ್ಧಿವಂತಿಕೆ, ಶ್ರದ್ಧೆ ಮತ್ತು ದೃಢತೆಗೆ ...
10/04/2024

ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ನಿಮ್ಮ ಬುದ್ಧಿವಂತಿಕೆ, ಶ್ರದ್ಧೆ ಮತ್ತು ದೃಢತೆಗೆ ಸಾಕ್ಷಿಯಾದ ಈ ಪರಿಶ್ರಮವು ಅದ್ಭುತವಾಗಿ ಫಲ ನೀಡಿದೆ. ಈ ಯಶಸ್ಸು ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಪ್ರೇರಣೆ ನೀಡಲಿ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ.

ಹೊಸ ವರ್ಷದ ಹೊಸ ಹರುಷವು ಯುಗಾದಿಯೊಂದಿಗೆ ಆಗಮಿಸಿದ್ದು, ಇದು ನಿಮ್ಮ ಬದುಕಿನಲ್ಲಿ ಹೊಸ ಅವಕಾಶಗಳು, ಆ ಅವಕಾಶಗಳಿಂದ ಪ್ರಗತಿ, ಆ ಪ್ರಗತಿಯು ನಿಮ್ಮಲ...
08/04/2024

ಹೊಸ ವರ್ಷದ ಹೊಸ ಹರುಷವು ಯುಗಾದಿಯೊಂದಿಗೆ ಆಗಮಿಸಿದ್ದು, ಇದು ನಿಮ್ಮ ಬದುಕಿನಲ್ಲಿ ಹೊಸ ಅವಕಾಶಗಳು, ಆ ಅವಕಾಶಗಳಿಂದ ಪ್ರಗತಿ, ಆ ಪ್ರಗತಿಯು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಜಾಗೃತಗೊಳಿಸಲಿ.ಈ ಯುಗಾದಿಯು ನಿಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಿಮಗೆ ಆರೋಗ್ಯ, ಐಶ್ವರ್ಯ, ಯಶಸ್ಸನ್ನು ನೀಡಿ,ನಿಮ್ಮ ಕುಟುಂಬಕ್ಕೂ ಸದಾ ನಗುವನ್ನೂ, ಸಂತೋಷವನ್ನೂ ನೀಡಲಿ.ಎಂದು ಹಾರೈಸುವೆ. ಯುಗಾದಿ ಹಬ್ಬದ ಶುಭಾಶಯಗಳು!

ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ ನಡೆದ ಸಾಹಿತಿಗಳ ಜಾಗತಿಕ ಸಂಘಟನೆಯಾದ ವರ್ಲ್ಡ್ ಆರ್ಗಾನೈಸೆಷನ್ ಆಫ್ ರೈಟರ್ಸ್ (WOW)ರವರು ಸಾಹಿತ್ಯ ಕ್...
07/04/2024

ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ ನಡೆದ ಸಾಹಿತಿಗಳ ಜಾಗತಿಕ ಸಂಘಟನೆಯಾದ ವರ್ಲ್ಡ್ ಆರ್ಗಾನೈಸೆಷನ್ ಆಫ್ ರೈಟರ್ಸ್ (WOW)ರವರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಧಾನ ಮಾಡುವ ಅತ್ಯುನ್ನತ "ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು "ಪಡೆದ ನಮ್ಮ ಭಾರತದ, ಹಾಗೂ ಕರ್ನಾಟಕದ, ನಮ್ಮ ಮಲೆನಾಡಿನ ಮಗಳಾದ, ಆತ್ಮೀಯ ಸ್ನೇಹಿತೆ,ನನ್ನ ಶಾಲಾ ದಿನದ ಸಹಪಾಠಿ.ಮಮತಾ ಜಿ ಸಾಗರ್ ಅವರಿಗೆ ಸಾಗರದ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆಗಳು.

ಇಂದು ಸಾಗರದ ಗೋಪಾಲ ಗೌಡ ನಗರದಲ್ಲಿ ನೆಡೆದ ಶ್ರೀಮತಿ ರಾಮಾದೇವಿ ಶ್ರೀ ಮಂಗಳಮೂರ್ತಿ ಮೊಮ್ಮಗ ಆತ್ಮೀಯರು ಆದ ಶ್ರೀಮತಿ ಸುವರ್ಣ ಶ್ರೀ ವಿನಾಯಕ ಎಂ ಎಂ...
07/04/2024

ಇಂದು ಸಾಗರದ ಗೋಪಾಲ ಗೌಡ ನಗರದಲ್ಲಿ ನೆಡೆದ ಶ್ರೀಮತಿ ರಾಮಾದೇವಿ ಶ್ರೀ ಮಂಗಳಮೂರ್ತಿ ಮೊಮ್ಮಗ ಆತ್ಮೀಯರು ಆದ ಶ್ರೀಮತಿ ಸುವರ್ಣ ಶ್ರೀ ವಿನಾಯಕ ಎಂ ಎಂ ಇವರ ಜೇಷ್ಠ ಪುತ್ರ ವಿಕಾಸ್ ಎಂ ವಿ, ಹಾಗೂ ಸಿಂಧೂರ ಹೆಚ್ ಆರ್ ಇವರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ದಂಪತಿಗಳಿಗೆ ಶುಭ ಹಾರೈಸಿದೆ.

*ಆತ್ಮೀಯ ಸ್ನೇಹಿತರೆ* ನಮ್ಮ ಭಾರತೀಯ ಜನತ ಪಕ್ಷದಿಂದ ಬೆಂಗಳೂರಿನ ಸುತ್ತಮುತ್ತ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರಿಗಾಗಿ *ಸೌಹಾರ್ದ...
07/04/2024

*ಆತ್ಮೀಯ ಸ್ನೇಹಿತರೆ*

ನಮ್ಮ ಭಾರತೀಯ ಜನತ ಪಕ್ಷದಿಂದ ಬೆಂಗಳೂರಿನ ಸುತ್ತಮುತ್ತ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರಿಗಾಗಿ *ಸೌಹಾರ್ದ ಸಭೆ* ಆಯೋಜಿಸಲಾಗಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇವೆ.
ನಿಮ್ಮ ಉಪಸ್ಥಿತಿಯನ್ನು ನಿರೀಕ್ಷಿಸುತ್ತ *ಮಾನ್ಯ ಶ್ರೀ ನರೇಂದ್ರ ಮೋದಿ* ಅವರ ಮೂರನೇ ಅವಧಿಯ ಆಡಳಿತಕ್ಕೆ ಬೆಂಬಲಿಸುತ್ತ,ಸದೃಢ ಭಾರತವನ್ನು ನಿರ್ಮಿಸಲು ನಿಮ್ಮೆಲ್ಲರ ಸಹಕಾರ ಹಾಗೂ ಸಹಮತ ಬಯಸುತ್ತೇವೆ.
ತಮ್ಮ ಹಾಜರಾತಿಯನ್ನು ಖಚಿತಪಡಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ*

*ಡಾ, ರಾಜನಂದಿನಿ ಕಾಗೋಡು*

ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆ ಉತ್ತಮ ಆರೋಗ್ಯಕ...
07/04/2024

ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ವಿಶ್ವ ಆರೋಗ್ಯ ದಿನದಂದು, ದೈಹಿಕ ಹಾಗೂ ಮಾನಸೀಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ, ಆರೋಗ್ಯಕ್ಕೆ ಆದ್ಯತೆ ನೀಡೋಣ.

ಇಂದು ಸಾಗರದ ಆನಂದಪುರ ಹೋಬಳಿಯಲ್ಲಿ ನಡೆದ ಬಿಜೆಪಿ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಇಂದು ಆನಂದಪುರಂ ದಾಸಕೊಪ್ಪ ಬೂತ್ ಅಧ್ಯಕ್ಷರಾದ ಮಧು ಇವರ ಮನೆ...
06/04/2024

ಇಂದು ಸಾಗರದ ಆನಂದಪುರ ಹೋಬಳಿಯಲ್ಲಿ ನಡೆದ ಬಿಜೆಪಿ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಇಂದು ಆನಂದಪುರಂ ದಾಸಕೊಪ್ಪ ಬೂತ್ ಅಧ್ಯಕ್ಷರಾದ ಮಧು ಇವರ ಮನೆಯಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಪಕ್ಷದ ಧ್ವಜ ಕಟ್ಟುವ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರಿಗೆ ತಿಳಿಸಲಾಯಿತು .

ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸುವುದರ ಜೊತೆಗೆ ಪ್ರಾಮಾಣಿಕ ಆಡಳಿತ ಹಾಗು ದೇಶವನ್ನು ಆತ್ಮನಿರ್ಭರ ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿರುವ ಬಿಜೆಪ...
06/04/2024

ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸುವುದರ ಜೊತೆಗೆ ಪ್ರಾಮಾಣಿಕ ಆಡಳಿತ ಹಾಗು ದೇಶವನ್ನು ಆತ್ಮನಿರ್ಭರ ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿರುವ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನವಾದ ಹಾರ್ದಿಕ ಶುಭಾಶಯಗಳು. ಪಕ್ಷಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಎಲ್ಲಾ ಚೇತನಗಳಿಗೆ ನಮನಗಳು.

Address

Shimoga
577202

Telephone

+918277094111

Website

Alerts

Be the first to know and let us send you an email when Dr Rajanandini Kagodu posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr Rajanandini Kagodu:

Share

Category