Sunil Gowda N

Sunil Gowda N Freedom of speech, freedom to live, Peaceful and living in Harmony

ಕಾಂಗ್ರೆಸ್ ಪಕ್ಷದ ಹಿರಿಯ ನಿಷ್ಠಾವಂತ  ಮುಖಂಡರು ಅಜಾತ ಶತ್ರು  ಕೋಲಾರ ಜಿಲ್ಲೆಯ ಮಾಜಿ ಸಂಸದರು ಮಾಜಿ ಕೇಂದ್ರ ಸಚಿವರು ಹಾಗೂ ದೇವನಹಳ್ಳಿ ಕ್ಷೇತ್ರ...
05/03/2024

ಕಾಂಗ್ರೆಸ್ ಪಕ್ಷದ ಹಿರಿಯ ನಿಷ್ಠಾವಂತ ಮುಖಂಡರು ಅಜಾತ ಶತ್ರು ಕೋಲಾರ ಜಿಲ್ಲೆಯ ಮಾಜಿ ಸಂಸದರು ಮಾಜಿ ಕೇಂದ್ರ ಸಚಿವರು ಹಾಗೂ ದೇವನಹಳ್ಳಿ ಕ್ಷೇತ್ರದ ಶಾಸಕರು, ಆಹಾರ ಮತ್ತು ನಾಗರೀಕ ಇಲಾಖೆ ಸಚಿವರು ಆದ ಶ್ರೀ K.H Muniyappa ಜಿ ರವರಿಗೆ ಜನುಮ ದಿನದ ಹಾರ್ಧಿಕ ಶುಭಾಶಯಗಳು ನಿಮಗೆ ಆ ಭಗವಂತ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಶುಭವಾಗಲಿ ನಿಮ್ಮ ರಾಜಕೀಯ ಜೀವನದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರ ಸೇವೆ ಮಾಡಲು ಅವಕಾಶ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

27/12/2023

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು. ಇದನ್ನು ಅನುಷ್ಠಾನ ನೀಡಲು ಫೆಬ್ರವರಿ 28ರವರೆಗೆ ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಅಂಗಡಿ, ಹೋಟೆಲ್‌, ಮಾಲ್‌ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ಸಂಬಂಧ ಎಲ್ಲಾ ವಲಯಗಳ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

17/09/2023

ಕರ್ನಾಟಕದಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲಿರುವ ವಿಯೆಟ್ನಾಂಗೂ ಕನ್ನಡಕ್ಕೂ ಸಣ್ಣ-ಪುಟ್ಟದ್ದಲ್ಲ, ಚಾರಿತ್ರಿಕವಾದ ಗಟ್ಟಿ ಸಂಬಂಧವೇ ಇದೆ . ಮಿಸಾನ್ ಸ್ಮಾರಕಗಳ ನಡುವೆ ಕನ್ನಡ ಲಿಪಿ ಪತ್ತೆಯಾಗಿದ್ದು, ಐತಿಹಾಸಿಕ ಸಂಬಂಧದ ಹೊಸ ಅಧ್ಯಾಯ "The greatest of Chalukyas" ಚಕ್ರವರ್ತಿ ವಿನಯಾದಿತ್ಯ ಬಗ್ಗೆ ತಿಳಿಯಲು ಕಮೆಂಟಿನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ

17/09/2023

ಅಖಂಡ ಭಾರತವನ್ನಾಳಿದ ರಾಜ ಇಮ್ಮಡಿ ಪುಲಿಕೇಶಿಯವರ ಪ್ರತಿಮೆಯನ್ನು ಬೆಂಗಳೂರು ವಿಧಾನ ಸೌಧದ ಮುಂದೆ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸುವಂತೆ ಕುರಿತು ಜನಧ್ವನಿ ಫೌಂಡೇಶನ್ ನಿಂದ ಮಾಡುತ್ತಿರುವ ಸಹಿ ಸಂಗ್ರಹ ಹಾಗೂ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಅವರು ಹುಣಸೂರಿನಲ್ಲಿ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಕ.ಸಾ.ಪ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಜನಧ್ವನಿ ಫೌಂಡೇಶನ್ ಮಾಡುತ್ತಿರುವ ಅಭಿಯಾನ ಮೆಚ್ಚುವಂತದ್ದು ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಹೇಳಿದರು ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಆಯರಹಳ್ಳಿ ಪ್ರವೀಣ್ , ಕಾರ್ಯದರ್ಶಿ ಕಲ್ಕುಣಿಕೆ ಭಾಸ್ಕರ್,ಸುನೀಲ್,ಅಭಿ ನಾಗಮಂಗಲ, ಬಿಳಿಕೆರೆ ಗ್ರಾಮಪಂಚಾಯತಿ ಸದಸ್ಯರಾದ ಮಂಜು,ವಿನು ಹಳೇಬೀಡು ,ಆಕರ್ಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

#ಇಮ್ಮಡಿಪುಲಕೇಶಿ #ಕನ್ನಡಿಗರು #ಕರ್ನಾಟಕ #ಕನ್ನಡದೇಶದೊಳ್ #ಕನ್ನಡಿಗರ #ರಾಷ್ಟ್ರಭಾಷೆ #ಕನ್ನಡ

31/07/2023
09/06/2023
09/06/2023
19/04/2023

Address

Sidlaghatta
562105

Website

Alerts

Be the first to know and let us send you an email when Sunil Gowda N posts news and promotions. Your email address will not be used for any other purpose, and you can unsubscribe at any time.

Share

Category