Janata Dal Secular - Sira

Janata Dal Secular - Sira Official Account
Political party

ನಗರಸಭಾ ಸದಸ್ಯರಾದ ಅಜಯ್ ಕುಮಾರ್ ರವರು ಶಿರಾ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜ್ಞಾನಪೂರ್ಣಶಿವಣ್ಣ ಕನ್ವೆನ್ಷನ್ ಹಾಲ್  ಉದ್ಘಾಟನಾ ಸಮಾರಂಭದಲ್...
03/06/2026

ನಗರಸಭಾ ಸದಸ್ಯರಾದ ಅಜಯ್ ಕುಮಾರ್ ರವರು ಶಿರಾ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜ್ಞಾನಪೂರ್ಣಶಿವಣ್ಣ ಕನ್ವೆನ್ಷನ್ ಹಾಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು..

31/05/2026

ಸಿರಾ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಸ್ನೇಹಜೀವಿ ಬಿ.ಎಸ್. ಸತ್ಯಪ್ರಕಾಶ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ತಿಳಿಸಿದರು ಪಕ್ಷದ ಸಂಘಟನೆ, ಕಾರ್ಯಕರ್ತರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯ ಮತ್ತು ಜನಪರ ಸೇವೆಯ ಮೂಲಕ ಅವರು ಮತ್ತೊಮ್ಮೆ ಈ ಜವಾಬ್ದಾರಿಯ ಸ್ಥಾನಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ.

ಅವರ ನಾಯಕತ್ವದಲ್ಲಿ ಸಿರಾ ತಾಲ್ಲೂಕಿನಲ್ಲಿ ಜನತಾದಳ (ಜಾತ್ಯತೀತ) ಪಕ್ಷ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ, ಕಾರ್ಯಕರ್ತರಿಗೆ ಶಕ್ತಿ ತುಂಬಿ ಪಕ್ಷ ಸಂಘಟನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತಾಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ನೆಜಂತಿ ಅಭಿಲಾಶ್ ಬೊಮ್ಮಗನಹಳ್ಳಿ ಮೋಹನ್, ಕಲ್ಲಹಳ್ಳಿ ಉಮೇಶ್, ಹುಲಿಕುಂಟೆ ಶಶಾಂಕ್, ಪ್ರವೀಣ್, ದಿಲೀಪ್ ಹಾಗೂ ಸ್ವಿಮ್ಮಿಂಗ್ ಪೂಲ್ ರಾಮು ಉಪಸ್ಥಿತರಿದ್ದು, ಸತ್ಯಪ್ರಕಾಶ್ ರವರಿಗೆ ಶುಭಾಶಯಗಳನ್ನು ಅರ್ಪಿಸಿ ಅವರ ಮುಂದಿನ ರಾಜಕೀಯ ಹಾಗೂ ಸಾಮಾಜಿಕ ಸೇವಾ ಪಯಣ ಯಶಸ್ವಿಯಾಗಲಿ ಎಂದು ಆಶಿಸಿದರು. 💐💚🌾

ಆತ್ಮೀಯ ಜನತಾದಳ ಪಕ್ಷದ ಕಾರ್ಯಕರ್ತ ಬಂಧುಗಳೆ ಮತ್ತು ಮುಖಂಡರೇ ನಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮತಪಟ್ಟಿ ಪರಿಷ್ಕರಣೆ ಮತ್ತು ವಿವಿಧ ಘಟಕಗಳ...
25/05/2026

ಆತ್ಮೀಯ ಜನತಾದಳ ಪಕ್ಷದ
ಕಾರ್ಯಕರ್ತ ಬಂಧುಗಳೆ ಮತ್ತು ಮುಖಂಡರೇ ನಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮತಪಟ್ಟಿ ಪರಿಷ್ಕರಣೆ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮವನ್ನು *ದಿನಾಂಕ:26-05-2026 ಮಂಗಳವಾರ* ಬೆಳಿಗ್ಗೆ 10.30 ಕ್ಕೆ ಶಿರಾ ನಗರದ ಜ್ಯೋತಿನಗರದಲ್ಲಿರುವ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದು ತಾವುಗಳು ದಯಮಾಡಿ ಆಗಮಿಸಬೇಕಾಗಿ ವಿನಂತಿ...
ಪ್ರಕಟಣೆ :-
ಬಿ.ಎಸ್.ಸತ್ಯಪ್ರಕಾಶ್
ತಾಲ್ಲೂಕು ಜೆಡಿಎಸ್ ಅಧ್ಯಕ್ಷರು
ಶಿರಾ ವಿಧಾನಸಭಾ ಕ್ಷೇತ್ರ

ಕಲ್ಲಹಳ್ಳಿಯಲ್ಲಿ ಸುರೇಶ್ ಮತ್ತು ಭಾವನ ರವರ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎ...
24/05/2026

ಕಲ್ಲಹಳ್ಳಿಯಲ್ಲಿ ಸುರೇಶ್ ಮತ್ತು ಭಾವನ ರವರ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು,ಈರೇಗೌಡ, ಅನಿಲ್, ಉಮೇಶ್, ರಘು ಇನ್ನು ಅನೇಕರು ಜೊತೆಯಲ್ಲಿದ್ದರು..

ಜನತಾದಳ ಪಕ್ಷದ ಹಿರಿಯ ನಾಯಕರು ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ರವರನ್ನು  ಶಾಸಕರ ಭವನದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾ...
23/05/2026

ಜನತಾದಳ ಪಕ್ಷದ ಹಿರಿಯ ನಾಯಕರು ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ರವರನ್ನು ಶಾಸಕರ ಭವನದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ‌.ಎಸ್.ಸತ್ಯಪ್ರಕಾಶ್ ರವರ ನೇತೃತ್ವದಲ್ಲಿ ಭೇಟಿಯಾಗಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಹಾಗೂ ಕಳ್ಳಂಬೆಳ್ಳ ಹೋಬಳಿಯ ಹುಂಜನಾಳು ಗ್ರಾಮದಲ್ಲಿ ನಡೆಯುವ ದೇವರ ಉತ್ಸವಕ್ಕೆ ಆಹ್ವಾನಿಸಲಾಯಿತು,
ಈ ಸಂದರ್ಭದಲ್ಲಿ ಮುದಿಮಡು ರಂಗಶ್ಯಾಮಯ್ಯ, ಹುಂಜನಾಳು ರಾಜಣ್ಣ,ಉದಯ್ ಶಂಕರ್, ಕಾಳಪುರ ಕೃಷ್ಣಮೂರ್ತಿ,ಪುಟ್ಟರಾಜು, ರಹಮತ್ ಖಾನ್ ತಾಳಗುಂದ ಭೀಮಣ್ಣ ಸೇರಿದಂತೆ ಹಲವರು ಹಾಜರಿದ್ದರು..

ಮಾಜಿ ಪ್ರಧಾನಮಂತ್ರಿಗಳು,  ಬಿ.ಸತ್ಯನಾರಾಯಣ ರವರ ರಾಜಕೀಯ ಗುರುಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ‌.ದೇವೇಗೌಡರವರ ಜನುಮ ದಿನದ ಹಿನ್ನೆಲೆಯಲ್ಲಿ  ತಾಲ್...
22/05/2026

ಮಾಜಿ ಪ್ರಧಾನಮಂತ್ರಿಗಳು,
ಬಿ.ಸತ್ಯನಾರಾಯಣ ರವರ ರಾಜಕೀಯ ಗುರುಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ‌.ದೇವೇಗೌಡರವರ ಜನುಮ ದಿನದ ಹಿನ್ನೆಲೆಯಲ್ಲಿ ತಾಲ್ಲೂಕು ಜನತಾದಳ ಅಧ್ಯಕ್ಷರಾದ ಬಿ.ಎಸ್.ಸತ್ಯಪ್ರಕಾಶ್ ರವರು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಶುಭಾಶಯ ಕೋರಿ ಅವರಿಂದ ಆಶೀರ್ವಾದ ಪಡೆದರು...ಜೊತೆಯಲ್ಲಿ ತಾಲ್ಲೂಕಿನ ಮುಖಂಡರು ಇದ್ದರು..

ನಮ್ಮ ಪಕ್ಷದ ಯಾದವಮುಖಂಡರಾದ ಅಗ್ರಹಾರ ಈರಣ್ಣನವರ ಮಕ್ಕಳ ಆರತಿಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ...
22/05/2026

ನಮ್ಮ ಪಕ್ಷದ ಯಾದವಮುಖಂಡರಾದ ಅಗ್ರಹಾರ ಈರಣ್ಣನವರ ಮಕ್ಕಳ ಆರತಿಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು ಅಗ್ರಹಾರ ರಘು, ಶಿವ ಇನ್ನು ಊರಿನ ಮುಖಂಡರು ಜೊತೆಯಲ್ಲಿದ್ದರು..

ಹುಟ್ಟುಹಬ್ಬದ ಶುಭಾಶಯಗಳು ಲೆಜೆಂಡ್..
18/05/2026

ಹುಟ್ಟುಹಬ್ಬದ ಶುಭಾಶಯಗಳು ಲೆಜೆಂಡ್..

ಶಿರಾ ತಾಲ್ಲೂಕಿನಲ್ಲಿ ವಿವಿಧ ಕಲ್ಯಾಣ ಮಂಟಪಗಳಲ್ಲಿ ನಡೆದ ಮದುವೆ ಸಮಾರಂಭಗಳಿಗೆ ಭೇಟಿ ನೀಡಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎ...
14/05/2026

ಶಿರಾ ತಾಲ್ಲೂಕಿನಲ್ಲಿ ವಿವಿಧ ಕಲ್ಯಾಣ ಮಂಟಪಗಳಲ್ಲಿ ನಡೆದ ಮದುವೆ ಸಮಾರಂಭಗಳಿಗೆ ಭೇಟಿ ನೀಡಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು..

ರಾಜ್ಯಕ್ಕೆ 1,243 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳನ್ನು ನೀಡಿದ ಕುಮಾರಣ್ಣ.
13/05/2026

ರಾಜ್ಯಕ್ಕೆ 1,243 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳನ್ನು ನೀಡಿದ ಕುಮಾರಣ್ಣ.

Address

Sira
Sira
SIRA

Alerts

Be the first to know and let us send you an email when Janata Dal Secular - Sira posts news and promotions. Your email address will not be used for any other purpose, and you can unsubscribe at any time.

Share