02/09/2026
ನಮ್ಮ ಕುಲಬಾಂಧವರು ಕಾಡುಗೊಲ್ಲ ಸಮುದಾಯ & ಗೊಲ್ಲರ ಆರಾಧ್ಯ ದೈವ ಶ್ರೀ ಕೃಷ್ಣ ಜಯಂತಿಗೆ ಸಿರಾ ವಿಧಾನ ಸಭಾ Indian National Congress - Karnataka ಕಾಂಗ್ರೆಸ್ ಅಭ್ಯರ್ಥಿ Naresh Gowda B M ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ... ಈ ಸಂಧರ್ಭದಲ್ಲಿ ಕಾಡುಗೊಲ್ಲ ಸಮಾಜದ ಯುವ ಮುಖಂಡರಾದ Prathap Magodu Bhojaraja K ರಾಜಣ್ಣ.ಏಸ್. ದೊಡ್ಡಬಾಣಗೆರೆ Manjunatha BK ಹಲವು ಯುವ ಮುಖಂಡರು ಉಪಸ್ಥಿತರಿದ್ದರು