19/08/2024
ಶಿರಸಿ ನಗರದ ವಿವೇಕಾನಂದ ನಗರ ನಿವಾಸಿಯಾದ ಅನಿತಾ ಗಣಪತಿ ನಾಯ್ಕ್ ಇವರು ತೀವ್ರವಾಗಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ಧು ಇವರ ಪತಿ ಗಣಪತಿ ನಾಯ್ಕ್ ಕೂಡ ಟಿಬಿ ಪೇಷಂಟ್ ಆಗಿದ್ದು ಇವರ ಪೂರ್ತಿ ಕುಟುಂಬದ ಹೊಣೆ 65 ವರ್ಷದ ತಾಯಿಯ ಮೇಲೆ ಬಿದ್ದಿದ್ದು ಕುಟುಂಬ ನಿರ್ವಯಿಸುವುದು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದೆ . ಇಂದು ದಿನಾಂಕ 19/8/2024 ರಂದು ಶ್ರೀ ಯುತ ಉಪೇಂದ್ರ ಪೈ ರವರು ಇವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಆರ್ಥಿಕ ಸಹಾಯ ಮಾಡಿದರು.