ವಿಶ್ವಗುರು ಬಸವಾದಿ ಪ್ರಮಥ ಗಣಂಗಳ ವಚನಾನುಭಾವ ವೇದಿಕೆ ವಚನ ಸಾಹಿತ್ಯದ ಅನುಷ್ಠಾನ.

  • Home
  • India
  • Tumkur
  • ವಿಶ್ವಗುರು ಬಸವಾದಿ ಪ್ರಮಥ ಗಣಂಗಳ ವಚನಾನುಭಾವ ವೇದಿಕೆ ವಚನ ಸಾಹಿತ್ಯದ ಅನುಷ್ಠಾನ.

ವಿಶ್ವಗುರು ಬಸವಾದಿ ಪ್ರಮಥ ಗಣಂಗಳ ವಚನಾನುಭಾವ ವೇದಿಕೆ

ವಚನ ಸಾಹಿತ್ಯದ ಅನುಷ್ಠಾನ.

21 ನೇ ಶತಮಾನದ ಬಸವಾದಿ ಶಿವಶರಣರ ಯುಗದ ಆರಂಭ, ಶ್ರೀ ಬಸವಾಕ್ಷ.

10/08/2026

Spiritual mind control: ಮನಸ್ಸು ವಿಷಕಾರಿಯಾಗಬಲ್ಲದು ಆದರೆ ಅದನ್ನು ನಿಗ್ರಹಿಸಿದರೆ ಮಹಾದೇವನನ್ನೇ ಕಾಣಬಹುದು. ಇಂದ್ರಿಯಗಳ ಮೇಲೆ ವಿಜಯ ಸಾಧಿಸಿ ಯಾರ ಮನವನ್ನೂ ನೋಯಿಸದಾತನೇ ನಿಜವಾದ ಶರಣನು ಎಂದು ಈ ಲೇಖನವು ವಿವರಿಸುತ್ತದೆ.

26/07/2026

Basava Tatva: ಶರಣರ ಮಾರ್ಗದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಮಹತ್ವ ತಿಳಿಯಿರಿ. ಅಕ್ರಮವಾಗಿ ಗಳಿಸಿದ ಹಣವು ಸತ್ಕಾರ್ಯಗಳಿಗೆ ಸಲ್ಲದು ಮತ್ತು ಕೇವಲ ದೈಹಿಕ ಬಯಕೆಗಳನ್ನು ತೊರೆದು ಲಿಂಗೈಕ್ಯ ಸ್ಥಿತಿ ಪಡೆಯುವುದೇ ಮುಕ್ತಿ.

16/07/2026

Siddhi Purusha: 1856 ರಿಂದ 1882ರವರೆಗೆ ಲೋಕಸಂಚಾರ ಮಾಡಿದ್ದ ಶಿವಯೋಗಿಗಳು ಗಹೇಶ್ವರಗಡ್ಡೆಯಲ್ಲಿ ಆರು ವರ್ಷಗಳ ಕಾಲ ಇದ್ದರು ಮತ್ತು 1921ರ ಏಪ್ರಿಲ್ 23ರಂದು ಇಷ್ಟಲಿಂಗ ಪೂಜೆಯ ವೇಳೆಯೇ ಲಿಂಗೈಕ್ಯರಾದರು.

ಪೂರ್ಣ ಮಾಹಿತಿಗೆ: 👉
16/07/2026

ಪೂರ್ಣ ಮಾಹಿತಿಗೆ: 👉

Siddhi Purusha: 1856 ರಿಂದ 1882ರವರೆಗೆ ಲೋಕಸಂಚಾರ ಮಾಡಿದ್ದ ಶಿವಯೋಗಿಗಳು ಗಹೇಶ್ವರಗಡ್ಡೆಯಲ್ಲಿ ಆರು ವರ್ಷಗಳ ಕಾಲ ಇದ್ದರು ಮತ್ತು 1921ರ ಏಪ್ರಿಲ್ 23ರಂ....

ಶ್ರೀ ಬಸವಾಕ್ಷ ಸ್ವಾಮಿಗಳ ಲೇಖನ
29/06/2026

ಶ್ರೀ ಬಸವಾಕ್ಷ ಸ್ವಾಮಿಗಳ ಲೇಖನ

P.G. Halakatti: ಧಾರವಾಡದಲ್ಲಿ 1880 ರಲ್ಲಿ ಜನಿಸಿದ ಫ.ಗು. ಹಳಕಟ್ಟಿಯವರು ಸ್ವಂತ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು. ಇವರು 250ಕ್ಕೂ ಹೆಚ್ಚು ವಚನಕಾರರನ್ನು ಸಂಶೋಧಿಸಿ ಬೆಳಕಿಗೆ ತಂದ ಮಹಾನ್ ಸಾಧಕರು.

29/06/2026
ಹೊಲಸೆದ್ದ ಮನಕ್ಕೆ ಬಸವ ತತ್ವ ತೋರಿಸಿ: ಬಸವಾಕ್ಷ ಸ್ವಾಮೀಜಿ
20/09/2025

ಹೊಲಸೆದ್ದ ಮನಕ್ಕೆ ಬಸವ ತತ್ವ ತೋರಿಸಿ: ಬಸವಾಕ್ಷ ಸ್ವಾಮೀಜಿ

Basavaksha Swami ಹೊಲಸೆದ್ದ ಮನಕ್ಕೆ ಬಸವ ತತ್ವ ತೋರಿಸಿ: ಬಸವಾಕ್ಷ ಸ್ವಾಮಿ

ವಿಶ್ವಗುರು ಬಸವಣ್ಣ: ಸ್ಥಾವರ ಶಿವಗುಡಿಯ ತೊರೆದು ಜಂಗಮ ಗುಡಿಯೆಡೆಗೆ ಬಸವಯುಗ https://www.prajavani.net/community/religion/guru-basava...
20/09/2025

ವಿಶ್ವಗುರು ಬಸವಣ್ಣ: ಸ್ಥಾವರ ಶಿವಗುಡಿಯ ತೊರೆದು ಜಂಗಮ ಗುಡಿಯೆಡೆಗೆ ಬಸವಯುಗ https://www.prajavani.net/community/religion/guru-basavanna-basava-era-from-temple-to-consciousness-3475304?

Lingayat Philosophy: ಕಿರಿಯ ವಯಸ್ಸಿನಲ್ಲಿ ಕೂಡಲಸಂಗನ ಅಖಂಡ ಅನಂತತೆಯ ಶಿವಬೆಳಗಿನಲ್ಲಿ ಬೆಳೆದ ಬಸವಣ್ಣನವರದು ಆದರ್ಶ ಜೀವನ, ತಮ್ಮ ಮನೆಯಿಂದಲೇ ಕ್.....

Address

ಬಸವ ಮಹಾಮನೆ
Tumkur
572101

Opening Hours

9am - 5pm

Website

Alerts

Be the first to know and let us send you an email when ವಿಶ್ವಗುರು ಬಸವಾದಿ ಪ್ರಮಥ ಗಣಂಗಳ ವಚನಾನುಭಾವ ವೇದಿಕೆ ವಚನ ಸಾಹಿತ್ಯದ ಅನುಷ್ಠಾನ. posts news and promotions. Your email address will not be used for any other purpose, and you can unsubscribe at any time.

Shortcuts

Share

Category