19/08/2025
ಹೊಸ ಬಡಾವಣೆ ಪೊಲೀಸ್ ಠಾಣಾ ವತಿಯಿಂದ ಸಿ.ಪಿ.ಐ ತಿಲಕ್ ಪಾರ್ಕ್ ರವರ ನೇತೃತ್ವದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರುಗಳ & ಮುಸ್ಲಿಂ ಭಾಂದವರ ಜೊತೆ ಶಾಂತಿ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬಗಳನ್ನ ಆಚರಿಸುವಂತೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
SP Tumakuru tumakuru
Thilak Park
Karnataka State Police