baduku10

baduku10 ಬದುಕನ್ನು ಬೆಳಗಿಸುವ ಕಡೆ ನಮ್ಮ ನಡೆ� ��

Contact: 8105758909

ಮಹಿಷಮರ್ಧಿನಿ ದೇವಸ್ಥಾನ. bhagwadi friends  ಇವರು ನಮ್ಮ ಕಾರ್ಯಕ್ಕೆ ಧನ ಸಹಾಯ ಮಾಡಿದಾರೆ . ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ಧನ್ಯವಾಧಗಳು ❤️👏...
08/04/2023

ಮಹಿಷಮರ್ಧಿನಿ ದೇವಸ್ಥಾನ. bhagwadi friends ಇವರು ನಮ್ಮ ಕಾರ್ಯಕ್ಕೆ ಧನ ಸಹಾಯ ಮಾಡಿದಾರೆ . ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ಧನ್ಯವಾಧಗಳು ❤️👏❤️

Baduku ❣️
16/03/2023

Baduku ❣️

ಹೊಸ ವರ್ಷವನ್ನು ಹೊಸತನದಿಂದ ಕಳೆಯಲು ಬದುಕು ತಂಡ ಆಯ್ಕೆ ಮಾಡಿಕೊಂಡ ದೇಗುಲ ಬ್ರಹ್ಮಾವರದ ಮಟಪಾಡಿಯ ವಿಜಯ ಬಾಲನಿಕೇತನ ಇಲ್ಲಿ ಮಕ್ಕಳೊಂದಿಗೆ ಮಕ್ಕಳಾ...
03/01/2023

ಹೊಸ ವರ್ಷವನ್ನು ಹೊಸತನದಿಂದ ಕಳೆಯಲು ಬದುಕು ತಂಡ ಆಯ್ಕೆ ಮಾಡಿಕೊಂಡ ದೇಗುಲ ಬ್ರಹ್ಮಾವರದ ಮಟಪಾಡಿಯ ವಿಜಯ ಬಾಲನಿಕೇತನ ಇಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಅವರೊಡನೆ ಆಟಗಳನ್ನಾಡಿ ಅವರೊಂದಿಗೆ ಕುಣಿದು ಕುಪ್ಪಳಿಸಿದ ಕ್ಷಣ ಖುಷಿ ಎಂದಿಗೂ ಅಮರ. ಹೊಸ ವರ್ಷ ಅಂತ ಬಂದ್ರೆ ಕುಡಿದು ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ ನಾವು ಮಾಡಿದ ಈ ಪುಟ್ಟ ಖುಷಿಯನ್ನು ನೋಡಿ ಇನ್ನಾದರೂ ಅನಾವಶ್ಯಕ ಖರ್ಚುಗಳಿಗೆ ಇನ್ನಾದರೂ ಬ್ರೇಕ್ ಹಾಕಿ.ಇನ್ನೊಬ್ಬರ ನೋವಿಗೆ ಸ್ಪಂದಿಸಿ ಅವರ ಖುಷಿಯಲ್ಲಿ ಪಾಲ್ಗೊಂಡ ನೀವು ನೋವುಗಳನ್ನ ಮರೆಯಿರಿ.ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು♥️✨

Team baduku10 ♥️

ಕುಂದಾಪುರ: ಬದುಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಾಂಕ 28/12/22 ಮತ್ತು 29/12/22 ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ಷಷ್ಠಿ...
03/01/2023

ಕುಂದಾಪುರ: ಬದುಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಾಂಕ 28/12/22 ಮತ್ತು 29/12/22 ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ಷಷ್ಠಿಯಂದು ಕುಂದಾಪುರ ತಾಲೂಕಿನ ಕಟ್ಬೇಲ್ತೂರು ಗ್ರಾಮದ ನಾಲ್ಕು ವರ್ಷದ ಪವನ್ ಕುಮಾರ್ ಎನ್ನುವ ಮಗುವಿಗೆ Thalassemia Major(Bone marrow transplant) ಕಾಯಿಲೆಗೆ ಚಿಕಿತ್ಸೆಯ ವೆಚ್ಚಕ್ಕೆ ಸಂಗ್ರಹಿಸಿದ ಹಣವನ್ನು (55,569 ರೂ ) ಮಗುವಿನ ಮನೆಯವರಿಗೆ ತಲುಪಿಸಿದೇವು.

Team baduku10

*ಬದುಕು ಟೀಮ್ ....ಗುಡ್ಡಮ್ಮಾಡಿ ಷಷ್ಟಿ ಅಲ್ಲಿ ... ಕುಂದಾಪುರ ತಾಲೂಕಿನ  ಕಟ್ ಬೆಲ್ತುರು ಗ್ರಾಮದ 4 ವರ್ಷದ  ಮಗುವಿನ ಚಿಕಿತ್ಸೆಗೆ ಹಣ  ಡೊನೇಷನ್...
30/12/2022

*ಬದುಕು ಟೀಮ್ ....ಗುಡ್ಡಮ್ಮಾಡಿ ಷಷ್ಟಿ ಅಲ್ಲಿ ... ಕುಂದಾಪುರ ತಾಲೂಕಿನ ಕಟ್ ಬೆಲ್ತುರು ಗ್ರಾಮದ 4 ವರ್ಷದ ಮಗುವಿನ ಚಿಕಿತ್ಸೆಗೆ ಹಣ ಡೊನೇಷನ್ ಮಾಡಲಾಯಿತು.....*

Support and share 🙏
18/12/2022

Support and share 🙏

❤️team baduku10
13/12/2022

❤️team baduku10

ಬದುಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತಿಹಾಸದ ಪ್ರಸಿದ್ಧ ಜಾತ್ರೆ ಎಂದೇ ಪ್ರಖ್ಯಾತಿಯಾಗಿರುವ ಕೋಟೇಶ್ವರದ ಕೊಡಿ ಹಬ್ಬದಂದು ಉಪ್ಪಿನಕುದ್ರುವಿನ ಕೃ...
12/12/2022

ಬದುಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತಿಹಾಸದ ಪ್ರಸಿದ್ಧ ಜಾತ್ರೆ ಎಂದೇ ಪ್ರಖ್ಯಾತಿಯಾಗಿರುವ ಕೋಟೇಶ್ವರದ ಕೊಡಿ ಹಬ್ಬದಂದು ಉಪ್ಪಿನಕುದ್ರುವಿನ ಕೃಷ್ಣ(ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ) ಎಂಬುವವರ ಚಿಕಿತ್ಸೆಗೆ ಕೊಡಿ ಹಬ್ಬದ ಮೊದಲನೆಯ ದಿನದಂದು ಡೊನೇಷನ್ ಮಾಡಿದ 95,014 ಸಾವಿರ ರೂ ವನ್ನು ಅವರ ತಾಯಿಗೆ ನೀಡಲಾಯಿತು.

ಟೀಮ್ ಬದುಕು❤️

09/12/2022
05/12/2022

Support and share ....🙏🙏

Address

Kundapura
Udupi
576201

Alerts

Be the first to know and let us send you an email when baduku10 posts news and promotions. Your email address will not be used for any other purpose, and you can unsubscribe at any time.

Contact The Organization

Send a message to baduku10:

Share

Category