Y C Mayur DSS

Y C Mayur DSS Team DSS Dist DSS President

ಸಿಂದಗಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಎಂ.ವೈ ಪಾಟೀಲ ವಕೀಲರು ಇಹಲೋಕ ತ್ಯಜಿಸಿರುವುದು ಅತ್ಯಂತ ದು:ಖದ ಸಂಗತಿಯಾಗಿದೆ. ಮೃತರ ಅಂತ್ಯಕ್ರಿಯೆ ಇಂದು ನ...
01/06/2026

ಸಿಂದಗಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಎಂ.ವೈ ಪಾಟೀಲ ವಕೀಲರು ಇಹಲೋಕ ತ್ಯಜಿಸಿರುವುದು ಅತ್ಯಂತ ದು:ಖದ ಸಂಗತಿಯಾಗಿದೆ. ಮೃತರ ಅಂತ್ಯಕ್ರಿಯೆ ಇಂದು ನಾಗಾವಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವುದು.

ಬಡವರ ಸಂಜೀವಿನಿ ಹಾಗೂ ಸಿಂದಗಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಅಶೋಕ ಅಣ್ಣ ಮನಗೂಳಿಯವರ ಆತ್ಮೀಯ ಸಹೋದರರು ಮತ್ತು ಪುರಸಭೆಯ ಮಾಜಿ ಅಧ್ಯಕ್ಷರಾದ   #...
31/05/2026

ಬಡವರ ಸಂಜೀವಿನಿ ಹಾಗೂ ಸಿಂದಗಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಅಶೋಕ ಅಣ್ಣ ಮನಗೂಳಿಯವರ ಆತ್ಮೀಯ ಸಹೋದರರು ಮತ್ತು ಪುರಸಭೆಯ ಮಾಜಿ ಅಧ್ಯಕ್ಷರಾದ #ಡಾ_ಶಾಂತವೀರ_ಮನಗೂಳಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. #ಬಕ್ರಿದ್
28/05/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.

#ಬಕ್ರಿದ್

26/05/2026

ನಿನ್ನೆ ದಿನಾಂಕ 24/05/2026 ರಂದು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನರೋಣ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡ ಬುದ್ಧ, ಬಸವ, ಡಾ!! ಬಾಬಾ ಸಾಹೇಬ್ ಅಂಬೇಡ್ಕರ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೋರಾಟದ ಹಾಡುಗಳನ್ನು ಹಾಡಿದ ಸುಂದರ ಕ್ಷಣ..

ನಿನ್ನೆ ದಿನಾಂಕ 24/05/2026 ರಂದು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನರೋಣ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್...
25/05/2026

ನಿನ್ನೆ ದಿನಾಂಕ 24/05/2026 ರಂದು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನರೋಣ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡ ಬುದ್ಧ, ಬಸವ, ಡಾ!! ಬಾಬಾ ಸಾಹೇಬ್ ಅಂಬೇಡ್ಕರ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ. ಈ ಸಂಧರ್ಬದಲ್ಲಿ ನಿಷ್ಕಲ ಮಂಟಪ, ಬೈಲೂರು ಹಾಗೂ ತೊಂಟದಾರ್ಯ ಮಠ, ಮುಂಡರಗಿಯ ಸ್ವಾಮಿಗಳಾದ ಪರಮಪೂಜ್ಯ ಶ್ರೀ ನಿಜಗಣಾನಂದ
ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು. ಮತ್ತು ಈ ಒಂದು ಕಾರ್ಯಕ್ರಮದ ಮುಖ್ಯ ಅರುವಾರಿ ಮತ್ತು ಪ್ರಾಸ್ತಾವಿಕ ನುಡಿಯನ್ನು ನಮ್ಮ ರಾಜ್ಯ ನಾಯಕರಾದ ಡಾ!! ಡಿ.ಜಿ ಸಾಗರ ಜೀ ಸಾಹೇಬೆರು ವಹಿಸಿಕೊಂಡಿದ್ದರು. ಇನ್ನೂ ಅನೇಕ ಜನ ದಲಿತ ಪರ ಸಂಘಟನೆಯವರು ಹಾಗೂ ಪ್ರಗತಿ ಪರ ಸಂಘಟನೆಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿದರು..

ನನ್ನ ಆತ್ಮೀಯ ಅಳಿಯನಾದ ಸಂತೋಷ ಮಣಿಗೇರಿ ಕುಟುಂಬಕ್ಕೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐💐
24/05/2026

ನನ್ನ ಆತ್ಮೀಯ ಅಳಿಯನಾದ ಸಂತೋಷ ಮಣಿಗೇರಿ ಕುಟುಂಬಕ್ಕೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐💐

22/05/2026

ಸಿಂದಗಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ ಅಣ್ಣ ಮನಗೂಳಿಯವರಿಗೆ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು....

#ಜೈ_ಅಶೋಕ_ಅಣ್ಣ

ಇಂದು ಸಿಂದಗಿ ತಾಲೂಕಿನ ನಗರದ ಗುಂದಗಿ ಫಂಕ್ಷನ್ ಹಾಲ್ ನಲ್ಲಿ ಆತ್ಮೀಯ ಸಹೋದರನಾದ ಸಲೀಂ ಗುಂದಗಿ ರವರ ಸುಪುತ್ರನ ಮದುವೆಯಲ್ಲಿ ಭಾಗಿಯಾದ ಸುಂದರ ಕ್ಷ...
20/05/2026

ಇಂದು ಸಿಂದಗಿ ತಾಲೂಕಿನ ನಗರದ ಗುಂದಗಿ ಫಂಕ್ಷನ್ ಹಾಲ್ ನಲ್ಲಿ ಆತ್ಮೀಯ ಸಹೋದರನಾದ ಸಲೀಂ ಗುಂದಗಿ ರವರ ಸುಪುತ್ರನ ಮದುವೆಯಲ್ಲಿ ಭಾಗಿಯಾದ ಸುಂದರ ಕ್ಷಣ...

ಹಿರಿಯ ಖ್ಯಾತ ನ್ಯಾಯವಾದಿಗಳು, ಆತ್ಮೀಯ ಸಹೋದರರು ಮತ್ತು ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ    #ರಾಜಶೇಖರ್  #ಚೌರ್ ದಂಪತಿಗಳಿಗೆ 24 ನೆಯ ಮದ...
20/05/2026

ಹಿರಿಯ ಖ್ಯಾತ ನ್ಯಾಯವಾದಿಗಳು, ಆತ್ಮೀಯ ಸಹೋದರರು ಮತ್ತು ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ #ರಾಜಶೇಖರ್ #ಚೌರ್ ದಂಪತಿಗಳಿಗೆ 24 ನೆಯ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು 🌹🌹🌹 ನಿಮ್ಮ ದಾಂಪತ್ಯ ಜೀವನ ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿ ತಮಗೆ ಶುಭವಾಗಲಿ ಅಣ್ಣ🎂🎂🎂

19/05/2026

ಮೊನ್ನೆ ದಿನಾಂಕ 17/05/2026 ರಂದು ಸುಂಗಠಾಣ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡ ಬುದ್ದ,ಬಸವ ಡಾ!! ಬಾಬಾಸಾಹೇಬ ಅಂಬೇಡ್ಕರ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸುಂದರ ಕ್ಷಣ..

Address

Vijayapura
586128

Alerts

Be the first to know and let us send you an email when Y C Mayur DSS posts news and promotions. Your email address will not be used for any other purpose, and you can unsubscribe at any time.

Contact The Organization

Send a message to Y C Mayur DSS:

Share

Category