14/07/2021
*ನಮಸ್ಕಾರ ಗೆಳೆಯರೇ*
ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದಿವೆ, ಆದರೆ ಕೆಲವು ದಿನಗಳಿಂದ ಮಳೆಯ ತೀವ್ರತೆ ಹೆಚ್ಚಿದೆ,
ಆದುದ್ದರಿಂದ ಕಳೆದ ವರ್ಷ ನೀವೆಲ್ಲರೂ ಒಟ್ಟು ಸೇರಿ, ಅನೇಕ ಪರಿಹಾರ ಕಾರ್ಯ ಮಾಡಿದ್ದೀರಿ, ಅದು ಅತ್ಯಂತ ಶ್ಲಾಘನೀಯ ವಿಷಯ 👍
ಈ ವರ್ಷದ ಮಳೆಗಾಲಕ್ಕೆ ನಾವು ಯಾವ ರೀತಿ ಕಾರ್ಯ ಪ್ರಾರಂಭಿಸಬೇಕು ಎಂದು ನಿಮ್ಮ ಅಭಿಪ್ರಾಯ ತಿಳಿಸಿ 👍
*ನಾವು ಈ ಸಂಘವನ್ನು ಕೇವಲ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಾರಂಭಿಸಿದು, ಮುಂದಿನ ದಿನಗಳಲ್ಲಿ ಯಾವ ರೀತಿ ಉದ್ದೇಶ ಬದಲಿಸಬೇಕು ಎಂದು ನಾವು ತೀರ್ಮಾನ ಕೈಗೊಳ್ಳಲಾಗುವುದು*