Vijayshankar Reddy

Vijayshankar Reddy Social worker and young Leader of Gurmitkal constituency.

ಮತಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಶರಣಗೌಡ ಕಂದಕೂರ ಅವರನ್ನು ಬೆಂಗಳೂರಿನ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಲಾಯಿತು 🌹💐
25/03/2026

ಮತಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಶರಣಗೌಡ ಕಂದಕೂರ ಅವರನ್ನು ಬೆಂಗಳೂರಿನ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಲಾಯಿತು 🌹💐


ನಾಡಿನ ಸಮಸ್ತ ಜನತೆಗೆ ತತ್ವಜ್ಙಾನಿ, ಸಮಾಜ ಸುಧಾರಕ  ಮಹಾಯೋಗಿ ವೇಮನರ 614ನೇ ಜಯಂತ್ಯೋತ್ಸವದ ಶುಭಶಾಯಗಳು💐Gali Janardhan Reddy
18/01/2026

ನಾಡಿನ ಸಮಸ್ತ ಜನತೆಗೆ ತತ್ವಜ್ಙಾನಿ, ಸಮಾಜ ಸುಧಾರಕ ಮಹಾಯೋಗಿ ವೇಮನರ 614ನೇ ಜಯಂತ್ಯೋತ್ಸವದ ಶುಭಶಾಯಗಳು💐

Gali Janardhan Reddy

ಕುಲ ಕುಲ ಕುಲವೆಂದು ಹೊಡೆದಾಡದಿರಿ |ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ||ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕ...
08/11/2025

ಕುಲ ಕುಲ ಕುಲವೆಂದು ಹೊಡೆದಾಡದಿರಿ |
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ||

ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕೀರ್ತನ ಸಾಹಿತ್ಯದ ಅದಮ್ಯ ಚೇತನ, ದಾಸಶ್ರೇಷ್ಠ ಕನಕದಾಸರ ಜಯಂತಿಯಂದು ಗೌರವ ನಮನಗಳು.💐🙏

ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಹಾರನಳ್ಳಿ ಗ್ರಾಮದಲ್ಲಿ, ಶ್ರೀ ಹೇಮರಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಉದ್ಘಾಟನಾ ಕಾ...
31/10/2025

ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಹಾರನಳ್ಳಿ ಗ್ರಾಮದಲ್ಲಿ, ಶ್ರೀ ಹೇಮರಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಾದ ಶ್ರೀ Ramalinga Reddy , ಸಣ್ಣ ಕೈಗಾರಿಕಾ ಸಚಿವರಾದ ಶ್ರೀ Sharanabasappagouda Darshanapur ರವರ ಜೊತೆಗೂಡಿ ಮಾನ್ಯ ಶಾಸಕರಾದ Sharangouda Kandkur ಅಣ್ಣನವರು ಭಾಗವಹಿಸಿದ್ದರು....

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐🌷
21/10/2025

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐🌷

ಇದು ಅಭಿವೃದ್ಧಿ ಹೋರಾಟ ಅಲ್ವೇ ಅಲ್ಲ, ಗುರುಮಠಕಲ್ ಕಾಂಗ್ರೆಸ್ ನಾಯಕರೆ ನೀವು ಅಭಿವೃದ್ಧಿಗಾಗಿ ಹೋರಾಟ ಮಾಡಲ್ಲ ಯಾಕಂದ್ರೆ ನಿಮ್ಮ ಸರ್ಕಾರ ಹತ್ತಿರ ...
19/09/2025

ಇದು ಅಭಿವೃದ್ಧಿ ಹೋರಾಟ ಅಲ್ವೇ ಅಲ್ಲ, ಗುರುಮಠಕಲ್ ಕಾಂಗ್ರೆಸ್ ನಾಯಕರೆ ನೀವು ಅಭಿವೃದ್ಧಿಗಾಗಿ ಹೋರಾಟ ಮಾಡಲ್ಲ ಯಾಕಂದ್ರೆ ನಿಮ್ಮ ಸರ್ಕಾರ ಹತ್ತಿರ ದುಡ್ಡು ಇಲ್ಲಾ ಇರೋ ದುಡ್ಡು ಗ್ಯಾರಂಟಿಗಾಗಿ ಸಾಕಾಗಲ್ಲ.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯ, ಬೇರೆ ವಿಷಯ ಸಿಕ್ಕಿಲ್ಲ ನಿಮಗೆ ಹೋರಾಟ ಮಾಡೋಕ್ಕೆ.

ಯಾದಗಿರಿ ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕು ಮತಕ್ಷೇತ್ರದ ಆತ್ಮೀಯ ಎಲ್ಲಾ ಬಂಧುಗಳು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು  ಪಕ್ಷದ ಸದ...
17/06/2025

ಯಾದಗಿರಿ ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕು ಮತಕ್ಷೇತ್ರದ ಆತ್ಮೀಯ ಎಲ್ಲಾ ಬಂಧುಗಳು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು
ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲು ಲಿಂಕ್ ಅಥವಾ ಮಿಸ್ ಕಾಲ್ ಮಾಡಿ ಸದಸ್ಯತ್ವ ನೋಂದಾಯಿಸಿಕೊಳ್ಳಿ.
Link:- https://member.jds.ind.in/

ಜೆಡಿಎಸ್ ಪಕ್ಷದ ಸದಸ್ಯರಾಗುವುದು ಹೇಗೆ ?
ನಿಮ್ಮ ಮೊಬೈಲ್ ನಿಂದ 9964002028 ನಂಬರ್ ಗೆ ಮಿಸ್ಡ್ ಕಾಲ್ ನೀಡಿ.
ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಎಸ್ಎಂಎಸ್ ನಲ್ಲಿರುವ ಲಿಂಕ್ ನ್ನು ಓಪನ್ ಮಾಡಿ, ನಿಮ್ಮ ಮಾಹಿತಿಯನ್ನು ನೋಂದಾಯಿಸಿ, ಬಳಿಕ ನಿಮ್ಮ ನಂಬರ್ ಗೆ ಬರುವ 06 ಸಂಖ್ಯೆಯ ಒಟಿಪಿಯನ್ನು ನಮೂದಿಸಿ, ಅಂತಿಮವಾಗಿ ನಿಮ್ಮ ಸದಸ್ಯತ್ವದ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಯಾದಗಿರಿ ಜಿಲ್ಲೆಯ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡುವ ಮುಖಾಂತರ ಈ ಅಭಿಯಾನ ಯಶಸ್ವಿಗೊಳಿಸೋಣ.


Janata Dal Secular
Nikhil Gowda
Sharangouda Kandkur MahendraReddy Kandkur

ರೆಡ್ಡಿ ಸಮಾಜದ ಹಿರಿಯರು, ಸೋಲಿಲ್ಲದ ಸರದಾರ ಸನ್ಮಾನ್ಯ ಶ್ರೀ  ರಾಮಲಿಂಗಾ ರೆಡ್ಡಿ  ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರು ಇವರಿಗೆ ಹುಟ್ಟುಹಬ್ಬ...
12/06/2025

ರೆಡ್ಡಿ ಸಮಾಜದ ಹಿರಿಯರು, ಸೋಲಿಲ್ಲದ ಸರದಾರ ಸನ್ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರು ಇವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐🙏


ನಾಡಿನ ಸಮಸ್ತ ಜನತೆಗೆ ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು
11/06/2025

ನಾಡಿನ ಸಮಸ್ತ ಜನತೆಗೆ ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು

ಶ್ರೀ ಅಶೋಕ ದಳವಾಯಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ (ISEC) ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅದಿಕಾರಿ ಅವರೊಂದಿಗೆ
05/06/2025

ಶ್ರೀ ಅಶೋಕ ದಳವಾಯಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ (ISEC) ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅದಿಕಾರಿ ಅವರೊಂದಿಗೆ

Address

Gurmitkal
Yadgir
585201

Alerts

Be the first to know and let us send you an email when Vijayshankar Reddy posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vijayshankar Reddy:

Share

Category