ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ತಾಲ್ಲೂಕು ಘಟಕ

  • Home
  • India
  • Yadgir
  • ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ತಾಲ್ಲೂಕು ಘಟಕ

ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ತಾಲ್ಲೂಕು ಘಟಕ ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ

24/05/2026

ಕನ್ನಡ ನುಡಿಯ ಮೇಲಿನ ಪ್ರೀತಿ ಮಾತಿನಲ್ಲಿ ಮಾತ್ರ ಇರಬಾರದು, ಆಡಳಿತದಲ್ಲೂ ಕಾಣಬೇಕು!
ಪೊಳ್ಳು ಮಾತು ಬೇಡ ದಿಟ್ಟ ನಿರ್ಧಾರ ಬೇಕು
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಬೆಂಗಳೂರು

#ಕನ್ನಡನಾಡುಕನ್ನಡಿಗರಿಗೆ

24/05/2026

ನಾವು ಭಾರತಮಾತೆಯ ಒಡಲಲ್ಲಿಜನಿಸಿದ ಕನ್ನಡದ ಮಕ್ಕಳು.
ನಮಗೆ ಉದ್ಯೋಗದ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡಬೇಕೆಂದು ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ.
ಆದರೆ ನಮ್ಮ ಕೂಗು ಕೇಳುವವರೇ ಇಲ್ಲ.
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ


#ಕನ್ನಡನಾಡುಕನ್ನಡಿಗರಿಗೆ

24/05/2026

ನಮ್ಮ ದುಡಿಮೆ ನಮ್ಮ ನಾಡಿನ ಅಭಿವೃದ್ಧಿಗೆ...
ಆದರೆ ಫಲ ಯಾರಿಗೆ?
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕರವೇ
#ಬೆಂಗಳೂರು

#ಕನ್ನಡನಾಡುಕನ್ನಡಿಗರಿಗೆ

24/05/2026

ನಮ್ಮ ಪ್ರಶ್ನೆ ಒಂದೇ -ನಾವು ನಮ್ಮ ಹಕ್ಕಿಗಾಗಿ ಎದ್ದು ನಿಲ್ಲುತ್ತೇವೆಯೇ?
ದಶಕಗಳ ಗುಲಾಮಗಿರಿಯಿಂದ ಮುಕ್ತರಾಗುತ್ತೇವೆಯೇ?
ಹೊಸ ಕಾಲ ಶುರುವಾಗಿದೆ! ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕನ್ನಡನಾಡುಕನ್ನಡಿಗರಿಗೆ

24/05/2026

ನಮ್ಮ ನೆಲ, ನಮ್ಮ ನೀರು, ನಮ್ಮ ಉದ್ಯೋಗ ಎಲ್ಲವೂ ನಮ್ಮದೇ ಆಗಿದ್ದರೂ, ನಮ್ಮ ಪಾಲು ನಮ್ಮ ಕೈಗೆ ಸಿಗುತ್ತಿಲ್ಲ.
ಯಾರಾದರೂ ನಮ್ಮ ಮಾತು ಕೇಳಬೇಕು ಅಲ್ವಾ?
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಬೆಂಗಳೂರು

#ಕನ್ನಡನಾಡುಕನ್ನಡಿಗರಿಗೆ

24/05/2026

ಪ್ರತಿ ಚುನಾವಣೆಯಲ್ಲೂ ಆಶ್ವಾಸನೆಗಳ ಸುರಿಮಳೆ...
ಆದರೆ ಕನ್ನಡಿಗನ ಬದುಕಿನಲ್ಲಿ ಬದಲಾವಣೆ ಎಲ್ಲಿ?ಅವರನ್ನು ಇನ್ನೂ ನಂಬೀರಾ?
ಅಥವಾ ಹೊಸ ದಾರಿ ಹುಡುತ್ತೀರಾ?

ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕನ್ನಡನಾಡುಕನ್ನಡಿಗರಿಗೆ

24/05/2026

ಉತ್ತರ ಭಾರತದ ಹೈಕಮಾಂಡ್ ರಾಜಕೀಯ, ಕನ್ನಡಿಗರ ಬದುಕನ್ನು ಹತ್ತಿಕ್ಕುತ್ತಿದೆ.
ಇನ್ನೆಷ್ಟುದಿನ ಈ ವನವಾಸ.
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕನ್ನಡನಾಡುಕನ್ನಡಿಗರಿಗೆ

24/05/2026

ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದರೂ ಉದ್ಯೋಗಕ್ಕಾಗಿ ನಮ್ಮದಲ್ಲದ ಭಾಷೆ ಕಲಿಯಬೇಕು! ಇದು ನ್ಯಾಯವೇ?
ನಮ್ಮ ಹಕ್ಕು ಸ್ಥಾಪನೆಗೆ ನಮ್ಮದೇ ಶಕ್ತಿ ಬೇಕು !
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕನ್ನಡನಾಡುಕನ್ನಡಿಗರಿಗೆ

24/05/2026

ಬೆಂಗಳೂರು ನಿರ್ಮಿಸಿದವರು ಕನ್ನಡಿಗರು, ಆದರೆ ಬೆಂಗಳೂರಿನ ಭವಿಷ್ಯವನ್ನು ನಿರ್ಧರಿಸುವವರು ಯಾರು?
ನಮ್ಮ ನಗರ... ನಮ್ಮ ನಿರ್ಧಾರ
ಇದು ನ್ಯಾಯವಲ್ಲವೇ ?
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಕನ್ನಡನಾಡುಕನ್ನಡಿಗರಿಗೆ

24/05/2026

ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಭವಿಷ್ಯ ಇವು ನಮ್ಮ ಕೈಯಲ್ಲೇ ಸುರಕ್ಷಿತ.
ಅಂದಮೇಲೆ ಆಡಳಿತವೂ ನಮ್ಮದಾಗ ಬೇಕಲ್ಲವೇ?
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಬೆಂಗಳೂರು
#ಕನ್ನಡನಾಡುಕನ್ನಡಿಗರಿಗೆ

Address

Yadgir
Yadgir
585202

Website

Alerts

Be the first to know and let us send you an email when ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ತಾಲ್ಲೂಕು ಘಟಕ posts news and promotions. Your email address will not be used for any other purpose, and you can unsubscribe at any time.

Shortcuts

Share

Category