Ashok Jayaram

Ashok Jayaram ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ.
ಮಂಡ್ಯ ಜಿಲ್ಲೆಯ ಜನಪ್ರಿಯ ಯುವ ನಾಯಕರು.

ಇತ್ತೀಚೆಗೆ ಮಂಡ್ಯದ ಬಿ.ಜಿ.ಎಸ್ ಸಮುದಾಯ ಭವನದಲ್ಲಿ ನಡೆದ  ಡಾ|| ಎಂ. ಬಿ.‌ ಶ್ರೀನಿವಾಸ್ ರವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವ ವಧು...
19/05/2026

ಇತ್ತೀಚೆಗೆ ಮಂಡ್ಯದ ಬಿ.ಜಿ.ಎಸ್ ಸಮುದಾಯ ಭವನದಲ್ಲಿ ನಡೆದ ಡಾ|| ಎಂ. ಬಿ.‌ ಶ್ರೀನಿವಾಸ್ ರವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವ ವಧು - ವರರಿಗೆ ಶುಭ ಹಾರೈಸಲಾಯಿತು..

ಕನ್ನಡ ನಾಡಿನ ಮಣ್ಣಿನ ಮಗ, ಮಾಜಿ‌ ಪ್ರಧಾನಿಯವರು ಹಾಗೂ ಜೆ.ಡಿ.ಎಸ್. ವರಿಷ್ಠರಾದ ಗೌರವಾನ್ವಿತ ಶ್ರೀ ಹೆಚ್. ಡಿ. ದೇವೇಗೌಡ ರವರಿಗೆ ಹುಟ್ಟು ಹಬ್ಬದ...
18/05/2026

ಕನ್ನಡ ನಾಡಿನ ಮಣ್ಣಿನ ಮಗ, ಮಾಜಿ‌ ಪ್ರಧಾನಿಯವರು ಹಾಗೂ ಜೆ.ಡಿ.ಎಸ್. ವರಿಷ್ಠರಾದ ಗೌರವಾನ್ವಿತ ಶ್ರೀ ಹೆಚ್. ಡಿ. ದೇವೇಗೌಡ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...

ಮಂಡ್ಯದ ಕಾಳಿಕಾಂಭ ಸಮುದಾಯ ಭವನದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನವ ವಧು-ವರರಿಗೆ ಶುಭ ಹಾರೈಸಲಾಯಿತು..
16/05/2026

ಮಂಡ್ಯದ ಕಾಳಿಕಾಂಭ ಸಮುದಾಯ ಭವನದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನವ ವಧು-ವರರಿಗೆ ಶುಭ ಹಾರೈಸಲಾಯಿತು..

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದಂತಹ ಶ್ರೀಯುತ ವೆಂಕಟರಾಮೇಗೌಡರವರ ಊರಾದಂತಹ ಚಕ್ಕೆರೆ ಗ್ರಾಮದ ಊರ ಹಬ್ಬದ ಪ್ರಯುಕ್ತ ಆಯೋಜಿಸಿದ್ದ  ಔತಣ ಕೂಟದ...
16/05/2026

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದಂತಹ ಶ್ರೀಯುತ ವೆಂಕಟರಾಮೇಗೌಡರವರ ಊರಾದಂತಹ ಚಕ್ಕೆರೆ ಗ್ರಾಮದ ಊರ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡು, ಶುಭ ಹಾರೈಸಲಾಯಿತು..

ಮಂಡ್ಯದ ಎಸ್.ಎಲ್.ವಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವ ವಧು  ವರರಿಗೆ ಶುಭಾಶಯ ಕೋರಲಾಯಿತು..‌
14/05/2026

ಮಂಡ್ಯದ ಎಸ್.ಎಲ್.ವಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವ ವಧು ವರರಿಗೆ ಶುಭಾಶಯ ಕೋರಲಾಯಿತು..‌

ನಾಡಿನ ಸಮಸ್ತ ಜನತೆಗೆ ತಾಯಂದಿರ‌ ದಿನದ ಶುಭಾಶಯಗಳು...
09/05/2026

ನಾಡಿನ ಸಮಸ್ತ ಜನತೆಗೆ ತಾಯಂದಿರ‌ ದಿನದ ಶುಭಾಶಯಗಳು...

ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ತಗ್ಗಹಳ್ಳಿ ವೆಂಕಟೇಶ್ ರವರ ಅಣ್ಣನ ಮಗನ ಮದುವೆ ಕಾರ್ಯಕ್ರಮ...
08/05/2026

ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ತಗ್ಗಹಳ್ಳಿ ವೆಂಕಟೇಶ್ ರವರ ಅಣ್ಣನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಲಾಯಿತು..

ದಿನಾಂಕ 2/05/26ರಂದು ಮಂಡ್ಯ‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರೀ ಯಡಿಯೂರಪ್ಪ "ಅಭಿಮಾನೋತ್ಸವ" ಯಶಸ್ವಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗ...
08/05/2026

ದಿನಾಂಕ 2/05/26ರಂದು ಮಂಡ್ಯ‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರೀ ಯಡಿಯೂರಪ್ಪ "ಅಭಿಮಾನೋತ್ಸವ" ಯಶಸ್ವಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
ರಾಜ್ಯ ವಕ್ತಾರರಾದ ಶ್ರೀಯುತ ಅಶ್ವಥ್ ನಾರಾಯಣ್ ರವರು ಮತ್ತು ಶ್ರೀಯುಯ ರುದ್ರೇಶ್ ರವರು ಹಾಗು ಜಿಲ್ಲಾ ಮುಖಂಡರುಗಳು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು,‌ಮಂಡಲ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರುಗಳು, ಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಿಮಾನೋತ್ಸವ

ಮಂಡ್ಯ ಜಿಲ್ಲೆ ಮದ್ದೂರು ನಗರದಲ್ಲಿ ಬಿಜೆಪಿ ಯುವ ಮುಖಂಡರಾದ ರಘುರವರು ನೂತನವಾಗಿ ನಿರ್ಮಿಸಿರುವ R G ಪ್ಯಾಲೇಸ್ ಸಮುದಾಯ ಭವನದ ಉದ್ಘಾಟನಾ ಸಮಾರಂಭದ...
08/05/2026

ಮಂಡ್ಯ ಜಿಲ್ಲೆ ಮದ್ದೂರು ನಗರದಲ್ಲಿ ಬಿಜೆಪಿ ಯುವ ಮುಖಂಡರಾದ ರಘುರವರು ನೂತನವಾಗಿ ನಿರ್ಮಿಸಿರುವ R G ಪ್ಯಾಲೇಸ್ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಮದ್ದೂರ್ ಬಿಜೆಪಿ ಮುಖಂಡರಾದ ಎಸ್.ಪಿ. ಸ್ವಾಮಿ ರವರ ಜೊತೆ ಭಾಗವಹಿಸಿ ಶುಭ ಕೋರಲಾಯಿತು..

ದಣಿವರಿಯದ ಜನನಾಯಕನ ಅಭಿಮಾನೋತ್ಸವದಲ್ಲಿ ಭಾಗವಹಿಸೋಣ ಪ್ರೀತಿಯಿಂದ ಕರ್ನಾಟಕ‌ಸರ್ಕಾರದ ಮಾಜಿ‌ ಮುಖ್ಯಮಂತ್ರಿ, ಸಂಘಟನಾ ಚತುರರಾದ ಯಡಿಯೂರಪ್ಪ‌ ರವರಿ...
08/05/2026

ದಣಿವರಿಯದ ಜನನಾಯಕನ ಅಭಿಮಾನೋತ್ಸವದಲ್ಲಿ ಭಾಗವಹಿಸೋಣ ಪ್ರೀತಿಯಿಂದ ಕರ್ನಾಟಕ‌ಸರ್ಕಾರದ ಮಾಜಿ‌ ಮುಖ್ಯಮಂತ್ರಿ, ಸಂಘಟನಾ ಚತುರರಾದ ಯಡಿಯೂರಪ್ಪ‌ ರವರಿಗೆ ಗೌರವ ಸಲ್ಲಿಸೋಣ...

ತಪ್ಪದೇ ಎಲ್ಲಾ ಬಾಂಧವರು, ಕಾರ್ಯಕರ್ತರು, ಅಭಿಮಾನಿಗಳು ದಿನಾಂಕ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ "ಬಿ ಎಸ್ ವೈ ಅಭಿಮಾನೋತ್ಸವ" ದಲ್ಲಿ ಪಾಲ್ಗೊಳ್ಳೋಣ..

ಿಮಾನೋತ್ಸವ BJP4Karnataka karnataka KarnatakaPolitics TeamBSY

Address

Office Of Ashok SD Jayaram, Next To IMA Hall, Tamil Colony Road
Mandya

Telephone

+919742172727

Website

Alerts

Be the first to know and let us send you an email when Ashok Jayaram posts news and promotions. Your email address will not be used for any other purpose, and you can unsubscribe at any time.

Share